ETV Bharat / state

ಸಂತೆಮರೂರು ಗ್ರಾಮದಲ್ಲಿ ಚಿರತೆ ದಾಳಿ: ಮೇಯಲು ಕಟ್ಟಿದ್ದ ಆಡು ಸಾವು

ಸಂತೆಮರೂರು ಗ್ರಾಮದಲ್ಲಿ ಜಮೀನಲ್ಲಿ ಮೇಯಲು ಕಟ್ಟಿದ್ದ ಆಡಿನ ಮೇಲೆ ಚಿರತೆ ದಾಳಿ ನಡೆಸಿದ್ದು, ಸುಮಾರು 10 ಸಾವಿರ ರೂ. ಬೆಲೆ ಬಾಳು ಆಡು ಚಿರತೆ ದಾಳಿಯಿಂದ ಸಾವಿಗೀಡಾಗಿದೆ.

author img

By

Published : Apr 22, 2020, 9:59 PM IST

Leopard attack: Goat death in Santhemaroor
ಚಿರತೆ ದಾಳಿ: ಮೇಯಲು ಕಟ್ಟಿದ್ದ ಆಡು ಸಾವು

ಅರಕಲಗೂಡು: ತಾಲೂಕಿನ ಸಂತೆಮರೂರು ಗ್ರಾಮದಲ್ಲಿ ಜಮೀನಲ್ಲಿ ಮೇಯಲು ಕಟ್ಟಿದ್ದ ಆಡಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ.

ಚಿರತೆ ದಾಳಿ: ಮೇಯಲು ಕಟ್ಟಿದ್ದ ಆಡು ಸಾವು

ಗ್ರಾಮದ ಹರೀಶ್ ಎಂಬುವರು ಮಧ್ಯಾಹ್ನ ಜಮೀನಲ್ಲಿ ಆಡನ್ನು ಕಟ್ಟಿ ಹಾಕಿ ಊಟ ಮಾಡಲು ಮನೆಗೆ ಬಂದಿದ್ದಾರೆ. ಈ ವೇಳೆ ಪಕ್ಕದ ಪೊದೆಯೊಳಗೆ ಅವಿತಿದ್ದ ಚಿರತೆ ಆಡಿನ ಮೇಲೆರಗಿ ಸಾಯಿಸಿದೆ. ಸುಮಾರು 10 ಸಾವಿರ ರೂ. ಬೆಲೆ ಬಾಳುವ ಆಡು ಚಿರತೆ ದಾಳಿಯಿಂದ ಸಾವಿಗೀಡಾಗಿದೆ ಎನ್ನಲಾಗಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅರಕಲಗೂಡು: ತಾಲೂಕಿನ ಸಂತೆಮರೂರು ಗ್ರಾಮದಲ್ಲಿ ಜಮೀನಲ್ಲಿ ಮೇಯಲು ಕಟ್ಟಿದ್ದ ಆಡಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ.

ಚಿರತೆ ದಾಳಿ: ಮೇಯಲು ಕಟ್ಟಿದ್ದ ಆಡು ಸಾವು

ಗ್ರಾಮದ ಹರೀಶ್ ಎಂಬುವರು ಮಧ್ಯಾಹ್ನ ಜಮೀನಲ್ಲಿ ಆಡನ್ನು ಕಟ್ಟಿ ಹಾಕಿ ಊಟ ಮಾಡಲು ಮನೆಗೆ ಬಂದಿದ್ದಾರೆ. ಈ ವೇಳೆ ಪಕ್ಕದ ಪೊದೆಯೊಳಗೆ ಅವಿತಿದ್ದ ಚಿರತೆ ಆಡಿನ ಮೇಲೆರಗಿ ಸಾಯಿಸಿದೆ. ಸುಮಾರು 10 ಸಾವಿರ ರೂ. ಬೆಲೆ ಬಾಳುವ ಆಡು ಚಿರತೆ ದಾಳಿಯಿಂದ ಸಾವಿಗೀಡಾಗಿದೆ ಎನ್ನಲಾಗಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.