ETV Bharat / state

ಸಾಲಬಾಧೆ: ನರಗುಂದದಲ್ಲಿ ರೈತ ನೇಣಿಗೆ ಶರಣು - ಸಾಲ ಭಾದೆ ನರಗುಂದದಲ್ಲಿ ರೈತ ಆತ್ಮಹತ್ಯೆ

ಸಾಲಬಾಧೆ ತಾಳಲಾರದೆ ರೈತನೋರ್ವ ನೇಣಿಗೆ ಶರಣಾಗಿರುವ ಘಟನೆ ನರಗುಂದದಲ್ಲಿ ನಡೆದಿದೆ.

Farmer suicide in Naragunda
ನರಗುಂದದಲ್ಲಿ ರೈತ ನೇಣಿಗೆ ಶರಣು
author img

By

Published : Dec 21, 2019, 11:16 AM IST

ಗದಗ: ಸಾಲಬಾಧೆ ತಾಳಲಾರದೆ ರೈತನೋರ್ವ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ನಡೆದಿದೆ.

ರೈತ ಮಲ್ಲಪ್ಪ ಯಲ್ಲಪ್ಪ ಗಿರಿಯಪ್ಪನವರ (55) ಮೃತ ದುರ್ದೈವಿ. ಹೊಲಕ್ಕೆ ಬೀಜ ಮತ್ತು ಗೊಬ್ಬರ ಖರೀದಿಸುವ ಸಲುವಾಗಿ ವಿಜಯ ಬ್ಯಾಂಕ್​ ಕೊಣ್ಣೂರು ಹಾಗೂ ಸ್ವ ಸಹಾಯ ಗುಂಪುಗಳಲ್ಲಿ 1,55,000/- ರೂ ಸಾಲ ಮಾಡಿದ್ದ ಎಂದು ತಿಳಿದು ಬಂದಿದೆ. ಪ್ರವಾಹದಿಂದಾಗಿ ತಾನು ಬೆಳೆದ ಬೆಳೆ ನೀರುಪಾಲಾಗಿತ್ತು. ಈ ಕಾರಣದಿಂದ ಮನನೊಂದ ರೈತ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮೃತನ ಪತ್ನಿ ದ್ಯಾಮವ್ವ ನರಗುಂದ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ.

ಗದಗ: ಸಾಲಬಾಧೆ ತಾಳಲಾರದೆ ರೈತನೋರ್ವ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ನಡೆದಿದೆ.

ರೈತ ಮಲ್ಲಪ್ಪ ಯಲ್ಲಪ್ಪ ಗಿರಿಯಪ್ಪನವರ (55) ಮೃತ ದುರ್ದೈವಿ. ಹೊಲಕ್ಕೆ ಬೀಜ ಮತ್ತು ಗೊಬ್ಬರ ಖರೀದಿಸುವ ಸಲುವಾಗಿ ವಿಜಯ ಬ್ಯಾಂಕ್​ ಕೊಣ್ಣೂರು ಹಾಗೂ ಸ್ವ ಸಹಾಯ ಗುಂಪುಗಳಲ್ಲಿ 1,55,000/- ರೂ ಸಾಲ ಮಾಡಿದ್ದ ಎಂದು ತಿಳಿದು ಬಂದಿದೆ. ಪ್ರವಾಹದಿಂದಾಗಿ ತಾನು ಬೆಳೆದ ಬೆಳೆ ನೀರುಪಾಲಾಗಿತ್ತು. ಈ ಕಾರಣದಿಂದ ಮನನೊಂದ ರೈತ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮೃತನ ಪತ್ನಿ ದ್ಯಾಮವ್ವ ನರಗುಂದ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ.

Intro:ಪ್ರವಾಹ ಮತ್ತು ಮಳೆ ರೈತನ ಸಾವಿಗೆ ಕಾರಣವಾಯಿತು...

ಆ್ಯಂಕರ್ :- ಸಾಲ ಭಾದೆ ತಾಳಲಾರದೆ ರೈತ ನೆಣಿಗೆ ಶರಣಾಗಿರುವ ಘಟನೆ ಗದಗನಲ್ಲಿ ನಡೆದಿದೆ. ಜಿಲ್ಲೆಯ ನರಗುಂದ ತಾಲೂಕಿನ ವಾಸನ ಗ್ರಾಮದ ರೈತ ಮಲ್ಲಪ್ಪ ಯಲ್ಲಪ್ಪ ಗಿರಿಯಪ್ಪನವರ (55) ಮೃತ ದುರ್ದೈವಿಯಾಗಿದ್ದು ಹೊಲಕ್ಕೆ ಬಿಜ ಗೊಬ್ಬರ ಸಲುವಾಗಿ ವಿಜಯಾ ಬ್ಯಾಂಕ ಕೊಣ್ಣೂರ ಹಾಗೂ ಸ್ವ ಸಹಾಯ ಗುಂಪುಗಳಲ್ಲಿ 155000/- ರೂ ಸಾಲ ಮಾಡಿದ್ದ ಎಂದು ತಿಳಿದು ಬಂದಿದೆ. ಪ್ರವಾಹ ಮತ್ತು ಮಳೆಯ ಪರಿಣಾಮದಿಂದಾಗಿ ತಾನು ಬೆಳೆದ ಬೆಳೆ ನೀರನಲ್ಲಿ ಕೊಚ್ಚಿ ನೀರುಪಾಲಾಗಿತ್ತು.. ಈ ಕಾರಣದಿಂದ ಮನನೊಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಈ ಬಗ್ಗೆ ಮೃತನ ಪತ್ನಿ ದ್ಯಾಮವ್ವ ನರಗುಂದ ಠಾಣೆಗೆ ದೂರ ದಾಖಲಿಸಿದ್ದಾರೆ...Body:ಗConclusion:ಗ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.