ETV Bharat / state

ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಉ.ಕ. ಮಹಿಳೆಯರಿಂದ ನೈತಿಕ ಬೆಂಬಲ - undefined

ಮಂಡ್ಯ ಜಿಲ್ಲೆಯಾದ್ಯಂತ ಸುಮಲತಾ ಅಂಬರೀಶ್​ ಚುನಾವಣಾ ಅಬ್ಬರ ಜೋರಾಗಿದೆ. ಹಾಗೆಯೇ ಧಾರವಾಡದಲ್ಲಿಯೂ ಸುಮಲತಾ ಅವರನ್ನು ಬೆಂಬಲಿಸಿ ಮಹಿಳೆಯರು ಸಭೆ ನಡೆಸಿದ್ದಾರೆ.

ಸುಮಲತಾ ಅಂಬರೀಶ ಬೆಂಬಲಿಸಿ ಸಭೆ
author img

By

Published : Apr 14, 2019, 4:13 PM IST

ಧಾರವಾಡ: ಮಂಡ್ಯ ಲೋಕಸಭಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅಲ್ಲಿ ಸುಮಲತಾ ಅಂಬರೀಶ್​ ಮತ್ತು ಸಿಎಂ ಪುತ್ರ ನಿಖಿಲ್​ ಕುಮಾರಸ್ವಾಮಿ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಇತ್ತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ಗೆ ವಿದ್ಯಾನಗರಿ ಧಾರವಾಡದಲ್ಲಿ ಮಹಿಳಾ ಜೈ ಎಂದಿದ್ದಾರೆ.


ಹೌದು, ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿ ಉತ್ತರ ಕರ್ನಾಟಕ ಜಿಲ್ಲೆಗಳ ಮಹಿಳೆಯರ ಸಂಘದಿಂದ ಧಾರವಾಡದಲ್ಲಿ ನಾರಿಯರು ಸಭೆ ನಡೆಸಿದ್ದಾರೆ.

ಸುಮಲತಾ ಅಂಬರೀಶ್​ ಬೆಂಬಲಿಸಿ ಮಹಿಳೆಯರ ಸಭೆ
ಧಾರವಾಡದ ಜಯನಗರ ಉದ್ಯಾನದಲ್ಲಿ ಈ ಸಭೆ ನಡೆದಿದ್ದು, ಸುಮಲತಾ ದಿಟ್ಟ ಮಹಿಳೆಯಾಗಿ ಸ್ಪರ್ಧೆಗಿಳಿದಿದ್ದು, ಅವರ ಪರ ರಾಜ್ಯದ ಮಹಿಳೆಯರೆಲ್ಲ ನಿಲ್ಲುವಂತೆ ಸಭೆ ಮೂಲಕ ಆಗ್ರಹಿಸಲಾಯಿತು. ಮಂಡ್ಯದಲ್ಲಿ ಈ ಮಹಿಳೆಯರ ಮತ ಇಲ್ಲದೇ ಇದ್ದರೂ ನೈತಿಕ ಬೆಂಬಲದ ಮೂಲಕ ಸುಮಲತಾಗೆ ಶಕ್ತಿ ತುಂಬಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಧಾರವಾಡ: ಮಂಡ್ಯ ಲೋಕಸಭಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಅಲ್ಲಿ ಸುಮಲತಾ ಅಂಬರೀಶ್​ ಮತ್ತು ಸಿಎಂ ಪುತ್ರ ನಿಖಿಲ್​ ಕುಮಾರಸ್ವಾಮಿ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಇತ್ತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ಗೆ ವಿದ್ಯಾನಗರಿ ಧಾರವಾಡದಲ್ಲಿ ಮಹಿಳಾ ಜೈ ಎಂದಿದ್ದಾರೆ.


ಹೌದು, ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿ ಉತ್ತರ ಕರ್ನಾಟಕ ಜಿಲ್ಲೆಗಳ ಮಹಿಳೆಯರ ಸಂಘದಿಂದ ಧಾರವಾಡದಲ್ಲಿ ನಾರಿಯರು ಸಭೆ ನಡೆಸಿದ್ದಾರೆ.

ಸುಮಲತಾ ಅಂಬರೀಶ್​ ಬೆಂಬಲಿಸಿ ಮಹಿಳೆಯರ ಸಭೆ
ಧಾರವಾಡದ ಜಯನಗರ ಉದ್ಯಾನದಲ್ಲಿ ಈ ಸಭೆ ನಡೆದಿದ್ದು, ಸುಮಲತಾ ದಿಟ್ಟ ಮಹಿಳೆಯಾಗಿ ಸ್ಪರ್ಧೆಗಿಳಿದಿದ್ದು, ಅವರ ಪರ ರಾಜ್ಯದ ಮಹಿಳೆಯರೆಲ್ಲ ನಿಲ್ಲುವಂತೆ ಸಭೆ ಮೂಲಕ ಆಗ್ರಹಿಸಲಾಯಿತು. ಮಂಡ್ಯದಲ್ಲಿ ಈ ಮಹಿಳೆಯರ ಮತ ಇಲ್ಲದೇ ಇದ್ದರೂ ನೈತಿಕ ಬೆಂಬಲದ ಮೂಲಕ ಸುಮಲತಾಗೆ ಶಕ್ತಿ ತುಂಬಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
Intro:ಧಾರವಾಡ: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ದಿನದಿಂದ ದಿನಕ್ಕೆ ಬಹಳ ಜೋರಾಗಿದೆ. ಮಂಡ್ಯದಲ್ಲಿ ಮುಖ್ಯಮಂತ್ರಿ ಮಗ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ ಅವರು ಮಂಡ್ಯ ಲೋಕಸಭಾ ಚುನಾವಣೆಯ ಪ್ರಮುಖ ಆಕರ್ಷಣೆ.

ಹೌದು ಎಲ್ಲೆಡೆ ಸುಮಲತಾ ಅಂಬರೀಶ ಅವರ ಹವಾ ಜೋರಾಗಿದೆ. ಹಾಗೇಯೇ ಧಾರವಾಡದಲ್ಲಿಯೂ ಸುಮಲತಾ ಹವಾ ಕೇಳಿ ಬರುತ್ತಿದೆ. ಮಂಡ್ಯ ಪಕ್ಷೇತರ ಅಭ್ಯರ್ಥಿ ಬೆಂಬಲಿಸಿ ಧಾರವಾಡ ಮಹಿಳೆಯರು ಸಭೆ ನಡೆಸಿದ್ದಾರೆ.

ಉತ್ತರ ಕರ್ನಾಟಕ ಜಿಲ್ಲೆಗಳ ಮಹಿಳಾ ಸಂಘಗಳ ಒಕ್ಕೂಟದಿಂದ ಸುಮಲತಾ ಅಂಬರೀಶ ಅವರನ್ನು ಬೆಂಬಲಿಸಿ ಮಹಿಳಾ ಸಂಘದ ಮಹಿಳಾ ಮಣಿಗಳು ಸಭೆ ನಡೆಸಿದ್ದಾರೆ.Body:ಧಾರವಾಡ ಜಯನಗರ ಉದ್ಯಾನದಲ್ಲಿ ಈ ಸಭೆ ನಡೆದಿದ್ದು, ಸುಮಲತಾ ದಿಟ್ಟ ಮಹಿಳೆಯಾಗಿ ಸ್ಪರ್ಧೆಗಿಳಿದಿದ್ದು ಅವರ ಪರ ರಾಜ್ಯದ ಮಹಿಳೆಯರೆಲ್ಲ ನಿಲ್ಲುವಂತೆ ಸಭೆ ಮೂಲಕ ಆಗ್ರಹಿಸಲಾಯಿತು.

ಮಂಡ್ಯದಲ್ಲಿ ಈ ಮಹಿಳೆಯರ ಮತ ಇಲ್ಲದೇ ಇದ್ದರೂ ನೈತಿಕ ಬೆಂಬಲದ ಮೂಲಕ ಸುಮಲತಾಗೆ ಶಕ್ತಿ ತುಂಬಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.