ETV Bharat / state

ಮಾನಸಿಕ‌ ಅಸ್ವಸ್ಥ ಮಹಿಳೆಯನ್ನು‌ ಆಸ್ಪತ್ರೆಗೆ ಸೇರಿಸಲು ಆ್ಯಂಬುಲೆನ್ಸ್​​ ಸಿಬ್ಬಂದಿ ನಿರಾಕರಣೆ? - ಮಾನಸಿಕ  ಅಸ್ವಸ್ಥ ಮಹಿಳೆ

ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಅನಾಥವಾಗಿ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿರುವ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲು‌ ಆ್ಯಂಬುಲೆನ್ಸ್​​ ಸಿಬ್ಬಂದಿ ನಕಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಾನಸಿಕ‌ ಮಹಿಳೆಯನ್ನು‌ ಆಸ್ಪತ್ರೆಗೆ ಸೇರಿಸಲು ಅಂಬ್ಯೂಲೆನ್ಸ್ ಸಿಬ್ಬಂದಿ ನಕಾರ
author img

By

Published : Aug 29, 2019, 6:25 PM IST

ಧಾರವಾಡ: ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಅನಾಥವಾಗಿ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿರುವ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲು‌ ಆ್ಯಂಬುಲೆನ್ಸ್​​ ಸಿಬ್ಬಂದಿ ನಕಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅನಾಥವಾಗಿ ಬಿದ್ದ ಮಾನಸಿಕ ಅಸ್ವಸ್ಥೆ: ಸಹಾಯಕ್ಕೆ ಬಾರದ ಆ್ಯಂಬುಲೆನ್ಸ್​​ ಸಿಬ್ಬಂದಿ

ಅಳ್ನಾವರ ಪಟ್ಟಣದ ಕರ್ನಾಟಕ ಬ್ಯಾಂಕ್ ಎದುರು ಅಪರಿಚಿತ ಮಹಿಳೆಯೊಬ್ಬಳು ಮಾನಸಿಕ‌ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದು ಒದ್ದಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು 108ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಆದರೆ ಆ್ಯಂಬುಲೆನ್ಸ್​​ ಸಿಬ್ಬಂದಿ ಸಹಾಯಕ್ಕೆ ಬರಲು ನಕಾರ ಮಾಡಿದ್ದು, ಅನಾಥ ರೋಗಿಗಳನ್ನು ಕರೆತರಲು ಆಗುವುದಿಲ್ಲವೆಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಎನ್ನಲಾಗುತ್ತಿದೆ.

ಧಾರವಾಡ: ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಅನಾಥವಾಗಿ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿರುವ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲು‌ ಆ್ಯಂಬುಲೆನ್ಸ್​​ ಸಿಬ್ಬಂದಿ ನಕಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅನಾಥವಾಗಿ ಬಿದ್ದ ಮಾನಸಿಕ ಅಸ್ವಸ್ಥೆ: ಸಹಾಯಕ್ಕೆ ಬಾರದ ಆ್ಯಂಬುಲೆನ್ಸ್​​ ಸಿಬ್ಬಂದಿ

ಅಳ್ನಾವರ ಪಟ್ಟಣದ ಕರ್ನಾಟಕ ಬ್ಯಾಂಕ್ ಎದುರು ಅಪರಿಚಿತ ಮಹಿಳೆಯೊಬ್ಬಳು ಮಾನಸಿಕ‌ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದು ಒದ್ದಾಡುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು 108ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಆದರೆ ಆ್ಯಂಬುಲೆನ್ಸ್​​ ಸಿಬ್ಬಂದಿ ಸಹಾಯಕ್ಕೆ ಬರಲು ನಕಾರ ಮಾಡಿದ್ದು, ಅನಾಥ ರೋಗಿಗಳನ್ನು ಕರೆತರಲು ಆಗುವುದಿಲ್ಲವೆಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಎನ್ನಲಾಗುತ್ತಿದೆ.

Intro:ಧಾರವಾಡ: ಅನಾಥವಾಗಿ ಬಿದ್ದ ಮಹಿಳೆಯ ಸಹಾಯಕ್ಕೆ ಬರಲು ಅಂಬುಲೆನ್ಸ ಸಿಬ್ಬಂದಿಗಳು ನಕಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಳ್ನಾವರ್ ಪಟ್ಟಣದಲ್ಲಿ ಅನಾಥವಾಗಿ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿರುವ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲು‌ ನಕಾರ ಮಾಡಿದ್ದಾರೆ ಎನ್ನಲಾಗುತ್ತಿದೆ.

ಸ್ಥಳಿಯರಿಂದ ೧೦೮ ಸಿಬ್ಬಂದಿಗೆ ಮಾಹಿತಿ ನೀಡಿದರು ಸಹ ಸಹಾಯಕ್ಕೆ ಬರಲು ನಕಾರ ಮಾಡಲಾಗಿದೆ. ಅನಾಥ ರೋಗಿಗಳನ್ನು ಕರೆತರಲು ಆಗುವದಿಲ್ಲ ಎಂದು ಹೇಳಿದ ಅಂಬ್ಯೂಲೆನ್ಸ್ ಸಿಬ್ಬಂದಿಗಳು ಹೇಳಿದ್ದಾರೆ.Body:ಅಳ್ನಾವರ್ ಪಟ್ಟಣದ ಕರ್ನಾಟಕ ಬ್ಯಾಂಕ್ ಎದುರು ಅಪರಿಚಿತ ಮಹಿಳೆಯೊಬ್ಬಳು ಅನಾಥವಾಗಿ ಬಿದ್ದಿದ್ದಾರೆ. ಅನಾಥವಾಗಿ ಬಿದ್ದು ಮಾನಸೀಕ‌ ಅಸ್ವಸ್ಥ ಮಹಿಳೆ ಒದ್ದಾಡುತ್ತಿದ್ದಾರೆ. ರೋಗಿಯನ್ನು ಕರೆತರಲು ಆಗುವುದಿಲ್ಲ ಎಂದು ಕಡ್ಡಿ ಮುರಿದಂತೆ ೧೦೮ ಸಿಬ್ಬಂದಿಗಳು ಹೇಳಿದ್ದಾರೆ. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಮಾನವೀಯ ಘಟನೆ ಸಂಬವಿಸಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.