ETV Bharat / state

ಯಡಿಯೂರಪ್ಪಗೆ ಒಬ್ಬರನ್ನಾದರೂ ಮಂತ್ರಿ ಮಾಡೋ ತಾಕತ್ತಿದೆಯೇನ್ರಿ:  ವಿನಯ್ ಸವಾಲು! - undefined

ಯಡಿಯೂರಪ್ಪನವರಿಗೆ ಕೇಂದ್ರದಲ್ಲಿ ಒಬ್ಬರನ್ನೂ ಮಂತ್ರಿ ಮಾಡೋ ತಾಕತ್ತಿಲ್ಲ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಎಸ್​ ವೈ ವಿರುದ್ಧ ಮಾಜಿ ಸಚಿವ ವಿನಯ್ ಕುಲಕರ್ಣಿ ವಾಗ್ದಾಳಿ
author img

By

Published : May 17, 2019, 1:41 PM IST

ಹುಬ್ಬಳ್ಳಿ : ಮಾಜಿ ಸಿಎಂ ಬಿಎಸ್​ವೈಗೆ ಕೇಂದ್ರದಲ್ಲಿ ಒಬ್ಬರನ್ನೂ ಮಂತ್ರಿ ಮಾಡೋ ತಾಕತ್ತಿಲ್ಲ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ವಿನಯ್​ ಕುಲಕರ್ಣಿ, ನಾವೆಲ್ಲ ವೀರಶೈವ ಲಿಂಗಾಯತರು ಕಾಂಗ್ರೆಸ್​ನಲ್ಲಿ ಇದ್ದೇವೆ. ಅನಂತಕುಮಾರ್, ಅನಂತಕುಮಾರ್ ಹೆಗಡೆ ಇಬ್ಬರೂ ಮಂತ್ರಿಯಾದರು. ಪ್ರಹ್ಲಾದ್ ಜೋಶಿ ಪೆಟ್ರೋಲಿಯಂ ಕಾರ್ಪೋರೇಷನ್ ಅಧ್ಯಕ್ಷರಾಗಿದ್ದರು. ಯಡಿಯೂರಪ್ಪಗೆ ಆ ಟೈಮಲ್ಲಿ ಲಿಂಗಾಯತರ ಬಗ್ಗೆ ಕಾಳಜಿ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.

ಬಿಎಸ್​ ವೈ ವಿರುದ್ಧ ಮಾಜಿ ಸಚಿವ ವಿನಯ್ ಕುಲಕರ್ಣಿ ವಾಗ್ದಾಳಿ

ಬಿಜೆಪಿ ನಾಯಕರಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಲಿಂಗಾಯತರ ನೆನಪಾಗುತ್ತದೆ. ಮಾಜಿ ಸಿಎಂ ಜೆ.ಎಚ್.ಪಟೇಲ್ ನಂತರ ಡಮ್ಮಿ ಲಿಂಗಾಯತರೂ ಸಿಎಂ ಆಗಿದ್ದಾರೆ. ಸಮಾಜಕ್ಕಾಗಿ ಇವರ ಕೊಡುಗೆ ಶೂನ್ಯ ಎಂದು ಕಿಡಿಕಾರಿದ್ರು.

ಹುಬ್ಬಳ್ಳಿ : ಮಾಜಿ ಸಿಎಂ ಬಿಎಸ್​ವೈಗೆ ಕೇಂದ್ರದಲ್ಲಿ ಒಬ್ಬರನ್ನೂ ಮಂತ್ರಿ ಮಾಡೋ ತಾಕತ್ತಿಲ್ಲ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ವಿನಯ್​ ಕುಲಕರ್ಣಿ, ನಾವೆಲ್ಲ ವೀರಶೈವ ಲಿಂಗಾಯತರು ಕಾಂಗ್ರೆಸ್​ನಲ್ಲಿ ಇದ್ದೇವೆ. ಅನಂತಕುಮಾರ್, ಅನಂತಕುಮಾರ್ ಹೆಗಡೆ ಇಬ್ಬರೂ ಮಂತ್ರಿಯಾದರು. ಪ್ರಹ್ಲಾದ್ ಜೋಶಿ ಪೆಟ್ರೋಲಿಯಂ ಕಾರ್ಪೋರೇಷನ್ ಅಧ್ಯಕ್ಷರಾಗಿದ್ದರು. ಯಡಿಯೂರಪ್ಪಗೆ ಆ ಟೈಮಲ್ಲಿ ಲಿಂಗಾಯತರ ಬಗ್ಗೆ ಕಾಳಜಿ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು.

ಬಿಎಸ್​ ವೈ ವಿರುದ್ಧ ಮಾಜಿ ಸಚಿವ ವಿನಯ್ ಕುಲಕರ್ಣಿ ವಾಗ್ದಾಳಿ

ಬಿಜೆಪಿ ನಾಯಕರಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಲಿಂಗಾಯತರ ನೆನಪಾಗುತ್ತದೆ. ಮಾಜಿ ಸಿಎಂ ಜೆ.ಎಚ್.ಪಟೇಲ್ ನಂತರ ಡಮ್ಮಿ ಲಿಂಗಾಯತರೂ ಸಿಎಂ ಆಗಿದ್ದಾರೆ. ಸಮಾಜಕ್ಕಾಗಿ ಇವರ ಕೊಡುಗೆ ಶೂನ್ಯ ಎಂದು ಕಿಡಿಕಾರಿದ್ರು.

Intro:ಹುಬ್ಬಳ್ಳಿ-05
ಕಾಂಗ್ರೆಸ್ ನಲ್ಲಿಯೂ ನಾವೇಲ್ಲ ವೀರಶೈವ ಲಿಂಗಾಯತರಿದ್ದೇವೆ.
ಯಡಿಯೂರಪ್ಪಗೆ ಕೇಂದ್ರದಲ್ಲಿ ಒಬ್ಬರನ್ನು ಮಂತ್ರಿ ಮಾಡೋ ತಾಕತ್ತು ಇಲ್ಲ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಮಾಜಿ ಸಿಎಂ ಯಡಿಯೂರಪ್ಪ ಅವರ ವೀರಶೈವರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲ್ಲ ಎಂಬ ಹೇಳಿಕೆ ವಿಚಾರವಾಗಿ ಮಾಧ್ಯಮದ ‌ಮೂಲಕ ಮಾತನಾಡಿದ ಅವರು, ಅನಂತಕುಮಾರ್, ಅನಂತಕುಮಾರ ಹೆಗಡೆ ಇಬ್ಬರು ಮಂತ್ರಿಯಾದರು.
ಪ್ರಲ್ಹಾದ್ ಜೋಶಿ ಪೆಟ್ರೋಲಿಯಂ ಕಾರ್ಪೋರೇಷನ್ ಅಧ್ಯಕ್ಷರಾಗಿದ್ದರು. ಯಡಿಯೂರಪ್ಪ ಅವಾಗ ಲಿಂಗಾಯತರ ಬಗ್ಗೆ ಕಾಳಜಿ ಪ್ರಶ್ನೆ ಎಲ್ಲಿತ್ತು ಎಂದು ಪ್ರಶ್ನಿಸಿದರು
ಬಿಜೆಪಿ ನಾಯಕರಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಲಿಂಗಾಯತರು ನೆನಪು ಆಗುತ್ತದೆ.
ಇನ್ನೂ ಲಿಂಗಾಯತ ಸಮುದಾಯಕ್ಕೆ ಸಿದ್ದರಾಮಯ್ಯ ಅನೇಕ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು. ಮಾಜಿ ಸಿಎಂ ಜೆ.ಎಚ್.ಪಟೇಲ್ ನಂತರ
ಡಮ್ಮಿ ಲಿಂಗಾಯತ ಸಿಎಂಗಳು ಆಗಿದ್ದಾರೆ.
ಸಮಾಜಕ್ಕಾಗಿ ಇವರ ಕೊಡುಗೆ ಶೂನ್ಯ ಎಂದು ಅವರು ಹೇಳಿದರು.Body:H B GaddadConclusion:Etv hubli

For All Latest Updates

TAGGED:

Abb
ETV Bharat Logo

Copyright © 2025 Ushodaya Enterprises Pvt. Ltd., All Rights Reserved.