ETV Bharat / state

ಕ್ಷುಲ್ಲಕ ಕಾರಣಕ್ಕೆ ಹಾಸ್ಟೆಲ್​​​​ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ - ವಿಡಿಯೋ - ಧಾರವಾಡ ಸುದ್ದಿ

ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದು ಗೌರಿಶಂಕರ ವಸತಿ ‌ನಿಲಯದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Fatal assault on students of a hostel for petty reasons
ಕ್ಷುಲ್ಲಕ ಕಾರಣಕ್ಕೆ ಗೌರಿಶಂಕರ ವಸತಿ ‌ನಿಲಯದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ
author img

By

Published : Nov 28, 2019, 12:35 PM IST

ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದು ಗೌರಿಶಂಕರ ವಸತಿ ‌ನಿಲಯದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Fatal assault on students of a hostel for petty reasons
ಕ್ಷುಲ್ಲಕ ಕಾರಣಕ್ಕೆ ಗೌರಿಶಂಕರ ವಸತಿ ‌ನಿಲಯದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ

ನವೆಂಬರ್​ 23ರ ರಾತ್ರಿ 8 ಗಂಟೆಗೆ ಗೌರಿಶಂಕರ ವಸತಿ ‌ನಿಲಯಕ್ಕೆ ಬಂದ 7 ಯುವಕರ ಗುಂಪೊಂದು, ಮಿಥುನ್​ ರಾಠೋಡ್​ ಹಾಗೂ ದನಕಪ್ಪ ನಾಯಕನ ಮೇಲೆ ಸಿಸಿಟಿವಿಯಲ್ಲಿ ಬ್ಯಾಟ್​ನಿಂದ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ, ಮಧ್ಯದಲ್ಲಿ ಬಂದ ಮಿಥುನ್​ ಸಂಬಂಧಿ ಪ್ರಕಾಶ ರಾಠೋಡ್​ ಮೇಲೆಯೂ ಎರಗಿ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಗೌರಿಶಂಕರ ವಸತಿ ‌ನಿಲಯದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ-ವಿಡಿಯೋ

ಗಾಯಗೊಂಡವರು ಉಪನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿದವರ ಮೇಲೆ ಪ್ರಕರಣ ದಾಖಲಿಸಿದ್ದು, ಪೊಲೀಸರು ಹಲ್ಲೆ ಮಾಡಿ ಪರಾರಿಯಾದ ಯಲ್ಲಪ್ಪ, ನಾಗೇಶ, ಮಹಾಂತೇಶಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.

ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದು ಗೌರಿಶಂಕರ ವಸತಿ ‌ನಿಲಯದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Fatal assault on students of a hostel for petty reasons
ಕ್ಷುಲ್ಲಕ ಕಾರಣಕ್ಕೆ ಗೌರಿಶಂಕರ ವಸತಿ ‌ನಿಲಯದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ

ನವೆಂಬರ್​ 23ರ ರಾತ್ರಿ 8 ಗಂಟೆಗೆ ಗೌರಿಶಂಕರ ವಸತಿ ‌ನಿಲಯಕ್ಕೆ ಬಂದ 7 ಯುವಕರ ಗುಂಪೊಂದು, ಮಿಥುನ್​ ರಾಠೋಡ್​ ಹಾಗೂ ದನಕಪ್ಪ ನಾಯಕನ ಮೇಲೆ ಸಿಸಿಟಿವಿಯಲ್ಲಿ ಬ್ಯಾಟ್​ನಿಂದ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ, ಮಧ್ಯದಲ್ಲಿ ಬಂದ ಮಿಥುನ್​ ಸಂಬಂಧಿ ಪ್ರಕಾಶ ರಾಠೋಡ್​ ಮೇಲೆಯೂ ಎರಗಿ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಗೌರಿಶಂಕರ ವಸತಿ ‌ನಿಲಯದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ-ವಿಡಿಯೋ

ಗಾಯಗೊಂಡವರು ಉಪನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿದವರ ಮೇಲೆ ಪ್ರಕರಣ ದಾಖಲಿಸಿದ್ದು, ಪೊಲೀಸರು ಹಲ್ಲೆ ಮಾಡಿ ಪರಾರಿಯಾದ ಯಲ್ಲಪ್ಪ, ನಾಗೇಶ, ಮಹಾಂತೇಶಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.

Intro:ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪೊಂದು ಗೌರಿಶಂಕರ ವಸತಿ ‌ನಿಲಯದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಸಿಸಿ ಟಿವಿ ವಿಡಿಯೋ ಇದೀಗ ಲಭ್ಯವಾಗಿದೆ.

ನಗರದ ಗೌರಿ ಶಂಕರ ವಸತಿನಿಲಯದಲ್ಲಿ ಕಳೆದ ೨೩ ರಂದು ಈ ಘಟನೆ ನಡೆದಿದ್ದು, ೭ ಯುವಕರ ಗುಂಪೊಂದು ಹಾಸ್ಟೇಲ್‌ಗೆ ಬಂದು ಅಲ್ಲಿರುವ ವಿದ್ಯಾರ್ಥಿ ಹಾಗೂ ಅವರ ಸಂಗಡಿಗರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ದೃಶ್ಯ ಹಾಸ್ಟೇಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿಯಲ್ಲಿ ಬ್ಯಾಟು, ಸ್ಟಂಪಗಳಿಂದ ಹಲ್ಲೆ ನಡೆಸಿದ ದೃಶ್ಯಗಳು ಕಂಡು ಬಂದಿದ್ದು, ಗಾಯಗೊಂಡವರು ಉಪನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿದವರ ಮೇಲೆ ಪ್ರಕರಣ ಕೂಡಾ ದಾಖಲಿಸಿದ್ದಾರೆ. ೨೩ ರ ರಾತ್ರಿ ೮ ಗಂಟೆಯ ನಂತರ ವಸತಿನಿಲಯದಲ್ಲಿ ಆಗಮಿಸಿದ ಯುವಕರ ತಂಡ, ಹಾಸ್ಟೇಲ್ ವಿದ್ಯಾರ್ಥಿಗಳಾದ ಮಿಥುನ ರಾಠೋಡ ಹಾಗೂ ದನಕಪ್ಪ ನಾಯಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ...Body:
ಈ ವೇಳೆ ಮಧ್ಯದಲ್ಲಿ ಬಂದ ಮಿಥುನನ ಸಂಬಂಧಿ ಪ್ರಕಾಶ ರಾಠೋಡ ಮೇಲೆ ಈ ತಂಡ ಎರಗಿ ಬಂದು ಮನಸ್ಸಿಗೆ ಬಂದಂತೆ ಥಳಿಸಿ ತಲೆಮರಿಸಿಕೊಂಡಿದ್ದಾರೆ. ಸದ್ಯ ಉಪನಗರ ಪೊಲೀಸರು ಹಲ್ಲೆ ಮಾಡಿ ಪರಾರಿಯಾದ ಯಲ್ಲಪ್ಪ, ನಾಗೇಶ, ಮಹಾಂತೇಶ ಹಾಗೂ ಉಳಿದವರನ್ನು ಬಂಧಿಸಲು ಪ್ರಯತ್ನ ನಡೆಸಿದೆ..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.