ETV Bharat / state

ಹೊನ್ನಾಳಿಯ ಹಿರೇಕಲ್ಮಠ ಜಾತ್ರಾ ಮಹೋತ್ಸವ: ಕೆಂಡ ತುಳಿದು ಹರಕೆ ತೀರಿಸಿದ ಶಾಸಕ ರೇಣುಕಾಚಾರ್ಯ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಹಿರೇಕಲ್ಮಠ ಜಾತ್ರಾ ಮಹೋತ್ಸವ ಹಿನ್ನೆಲೆ ನಡೆದ ಕೆಂಡೋತ್ಸವದಲ್ಲಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೆಂಡ ತುಳಿದು ಹರಕೆ ತೀರಿಸಿದ್ದಾರೆ.

author img

By

Published : Aug 29, 2019, 9:48 PM IST

ಹಿರೇಕಲ್ಮಠ ಜಾತ್ರಾ ಮಹೋತ್ಸವ ; ಕೆಂಡ ತುಳಿದು ಹರಕೆ ಸಲ್ಲಿಸಿದ ಎಂಪಿ ರೇಣುಕಾಚಾರ್ಯ

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಪಟ್ಟಣದ ಹಿರೇಕಲ್ಮಠ ಜಾತ್ರಾ ಮಹೋತ್ಸವ ಹಿನ್ನೆಲೆ ನಡೆದ ಕೆಂಡೋತ್ಸವದಲ್ಲಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೆಂಡ ತುಳಿದು ಹರಕೆ ತೀರಿಸಿದ್ದಾರೆ.

ಹಿರೇಕಲ್ಮಠ ಜಾತ್ರಾ ಮಹೋತ್ಸವ: ಕೆಂಡ ತುಳಿದು ಹರಕೆ ತೀರಿಸಿದ ರೇಣುಕಾಚಾರ್ಯ

ಹೊನ್ನಾಳಿ ಪಟ್ಟಣದ ಹೀರೆಕಲ್ಮಠದ ಜಾತ್ರೆ ಪ್ರಯುಕ್ತ ನಡೆದ ಅದ್ದೂರಿ ಜಾತ್ರಾ ಮಹೋತ್ಸವದಲ್ಲಿ ಸಹೋದರ ಸಹಿತವಾಗಿ ರೇಣುಕಾಚಾರ್ಯ ಆಗಮಿಸಿದ್ದರು.

ಹಾಗೆಯೇ ಜಾತ್ರಾ ಮಹೋತ್ಸವದಲ್ಲಿ ಶಾಸಕರು ಬಿಳಿ ಬಟ್ಟೆ ಧರಿಸಿ ಕೆಂಡ ತುಳಿಯುವ ಮೂಲಕ ಭಕ್ತಿ ಸಮರ್ಪಿಸಿದ್ರು.

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಪಟ್ಟಣದ ಹಿರೇಕಲ್ಮಠ ಜಾತ್ರಾ ಮಹೋತ್ಸವ ಹಿನ್ನೆಲೆ ನಡೆದ ಕೆಂಡೋತ್ಸವದಲ್ಲಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೆಂಡ ತುಳಿದು ಹರಕೆ ತೀರಿಸಿದ್ದಾರೆ.

ಹಿರೇಕಲ್ಮಠ ಜಾತ್ರಾ ಮಹೋತ್ಸವ: ಕೆಂಡ ತುಳಿದು ಹರಕೆ ತೀರಿಸಿದ ರೇಣುಕಾಚಾರ್ಯ

ಹೊನ್ನಾಳಿ ಪಟ್ಟಣದ ಹೀರೆಕಲ್ಮಠದ ಜಾತ್ರೆ ಪ್ರಯುಕ್ತ ನಡೆದ ಅದ್ದೂರಿ ಜಾತ್ರಾ ಮಹೋತ್ಸವದಲ್ಲಿ ಸಹೋದರ ಸಹಿತವಾಗಿ ರೇಣುಕಾಚಾರ್ಯ ಆಗಮಿಸಿದ್ದರು.

ಹಾಗೆಯೇ ಜಾತ್ರಾ ಮಹೋತ್ಸವದಲ್ಲಿ ಶಾಸಕರು ಬಿಳಿ ಬಟ್ಟೆ ಧರಿಸಿ ಕೆಂಡ ತುಳಿಯುವ ಮೂಲಕ ಭಕ್ತಿ ಸಮರ್ಪಿಸಿದ್ರು.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಪಟ್ಟಣದ ಹಿರೇಕಲ್ಮಠ ಜಾತ್ರಾ ಮಹೋತ್ಸವ ಹಿನ್ನಲೆ ನಡೆದ ಕೆಂಡೋತ್ಸವದಲ್ಲಿ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಕೆಂಡ ತುಳಿದು ಹರಕೆ ತಿರಿಸಿದ್ದಾರೆ..

ಶಾಸಕ ಎಂ.ಪಿ. ರೇಣುಕಾಚಾರ್ಯ.
ಬಿಳಿ ಬಟ್ಟೆಯಲ್ಲಿ ಬಂದು ಕೆಂಡ ತುಳಿದಿದ್ದಾರೆ. ಹೊನ್ನಾಳಿ ಪಟ್ಟಣದ ಹೀರೆಕಲ್ಮಠದ ಜಾತ್ರೆ ಪ್ರಯುಕ್ತ ನಡೆದ ಪ್ರತಿ ವರ್ಷದಂತೆ ಈ ಭಾರೀಯೂ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಯಿತು..ಈ ವೇಳೆ ಸಹೋದರ ಸಹಿತವಾಗಿ ಆಗಮಿಸಿ ರೇಣುಕಾಚಾರ್ಯ ಕೆಂಡ ತುಳಿದು ಭಕ್ತಿ ಸಮರ್ಪಿಸಿದ್ದಾರೆ..

ಪ್ಲೊ.Body:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಪಟ್ಟಣದ ಹಿರೇಕಲ್ಮಠ ಜಾತ್ರಾ ಮಹೋತ್ಸವ ಹಿನ್ನಲೆ ನಡೆದ ಕೆಂಡೋತ್ಸವದಲ್ಲಿ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಕೆಂಡ ತುಳಿದು ಹರಕೆ ತಿರಿಸಿದ್ದಾರೆ..

ಶಾಸಕ ಎಂ.ಪಿ. ರೇಣುಕಾಚಾರ್ಯ.
ಬಿಳಿ ಬಟ್ಟೆಯಲ್ಲಿ ಬಂದು ಕೆಂಡ ತುಳಿದಿದ್ದಾರೆ. ಹೊನ್ನಾಳಿ ಪಟ್ಟಣದ ಹೀರೆಕಲ್ಮಠದ ಜಾತ್ರೆ ಪ್ರಯುಕ್ತ ನಡೆದ ಪ್ರತಿ ವರ್ಷದಂತೆ ಈ ಭಾರೀಯೂ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಯಿತು..ಈ ವೇಳೆ ಸಹೋದರ ಸಹಿತವಾಗಿ ಆಗಮಿಸಿ ರೇಣುಕಾಚಾರ್ಯ ಕೆಂಡ ತುಳಿದು ಭಕ್ತಿ ಸಮರ್ಪಿಸಿದ್ದಾರೆ..

ಪ್ಲೊ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.