ETV Bharat / state

'ಕೊರೊನಾ ವಾರಿಯರ್ಸ್​ ಶ್ರಮದ ಫಲವಾಗಿ ಈ ಗ್ರಾಮದಲ್ಲಿ ಕೊರೊನಾ ಸುಳಿದಿಲ್ಲ'

author img

By

Published : Jul 14, 2020, 9:04 PM IST

ಈ ಗ್ರಾಮದಲ್ಲಿ ಈವರೆಗೂ ಒಂದೂ ಪ್ರಕರಣ ವರದಿಯಾಗದಿರುವುದು ಗ್ರಾಮಸ್ಥರ ಹಾಗೂ ವಾರಿಯರ್ಸ್​ಗಳ ಶ್ರಮದ ಫಲವಾಗಿದೆ ಎಂದು ಮಾಜಿ ಶಾಸಕ ಬಿ.ಪಿ.ಹರೀಶ್ ಪ್ರಶಂಸೆ ವ್ಯಕ್ತಪಡಿಸಿದರು.

ಕೊರೊನಾ ವಾರಿಯರ್ಸ್​ಗಳ ಸನ್ಮಾನ ಸಮಾರಂಭ
ಕೊರೊನಾ ವಾರಿಯರ್ಸ್​ಗಳ ಸನ್ಮಾನ ಸಮಾರಂಭ

ಹರಿಹರ : ತಾಲೂಕಿನ ಕಡರನಾಯಕನಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಗುಂಡೇರಿ ಕುಟುಂಬದವರಿಂದ ಕೊರೊನಾ ವಾರಿಯರ್ಸ್​ಗಳ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಬಿ.ಪಿ.ಹರೀಶ್, ಈ ಗ್ರಾಮದಲ್ಲಿ ಈವರೆಗೂ ಒಂದೂ ಪ್ರಕರಣ ವರದಿಯಾಗದಿರುವುದು ಗ್ರಾಮಸ್ಥರ ಹಾಗೂ ವಾರಿಯರ್ಸ್​ಗಳ ಶ್ರಮದ ಫಲವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಬಲಿಜ ಸಮಾಜದ ತಾಲೂಕು ಉಪಾಧ್ಯಕ್ಷ ಚಂದ್ರಶೇಖರಪ್ಪ ಗುಂಡೇರಿ ಮಾತನಾಡಿ, ಸಂಬಳ ಸವಲತ್ತು ಇದ್ದರು ಕೂಡ ಜೀವದ ಹಂಗು ತೊರೆದು ವಾರಿಯರ್ಸ್​​ ಜನರನ್ನು ಕೊರೊನಾದಿಂದ ರಕ್ಷಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಅವರನ್ನು ಸತ್ಕರಿಸುವ ಮೂಲಕ ಅವರಲ್ಲಿ ಮತ್ತಷ್ಟು ಪ್ರೋತ್ಸಾಹ ತುಂಬುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.

ಹರಿಹರ : ತಾಲೂಕಿನ ಕಡರನಾಯಕನಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಗುಂಡೇರಿ ಕುಟುಂಬದವರಿಂದ ಕೊರೊನಾ ವಾರಿಯರ್ಸ್​ಗಳ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಬಿ.ಪಿ.ಹರೀಶ್, ಈ ಗ್ರಾಮದಲ್ಲಿ ಈವರೆಗೂ ಒಂದೂ ಪ್ರಕರಣ ವರದಿಯಾಗದಿರುವುದು ಗ್ರಾಮಸ್ಥರ ಹಾಗೂ ವಾರಿಯರ್ಸ್​ಗಳ ಶ್ರಮದ ಫಲವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಬಲಿಜ ಸಮಾಜದ ತಾಲೂಕು ಉಪಾಧ್ಯಕ್ಷ ಚಂದ್ರಶೇಖರಪ್ಪ ಗುಂಡೇರಿ ಮಾತನಾಡಿ, ಸಂಬಳ ಸವಲತ್ತು ಇದ್ದರು ಕೂಡ ಜೀವದ ಹಂಗು ತೊರೆದು ವಾರಿಯರ್ಸ್​​ ಜನರನ್ನು ಕೊರೊನಾದಿಂದ ರಕ್ಷಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಅವರನ್ನು ಸತ್ಕರಿಸುವ ಮೂಲಕ ಅವರಲ್ಲಿ ಮತ್ತಷ್ಟು ಪ್ರೋತ್ಸಾಹ ತುಂಬುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.