ETV Bharat / state

ಮಂಗಳೂರು ವಿದ್ಯಾರ್ಥಿಗಳ ಫೋಟೋ ವೈರಲ್​​: ಟ್ವೀಟ್​​ಗೆ ಸ್ಪಂದಿಸಿದ ಪೊಲೀಸ್​​ ಆಯುಕ್ತ

author img

By

Published : Jul 27, 2019, 11:29 PM IST

ಮಂಗಳೂರು ವಿದ್ಯಾರ್ಥಿಗಳ ಫೋಟೋ ವೈರಲ್​ ಆಗಿದ್ದು, ಪೊಲೀಸರು ಸ್ಪಂದಿಸಿದ್ದಾರೆ. ಖಾಸಗಿ ವಾಹನವೊಂದರ ಹಿಂದೆ ವಿದ್ಯಾರ್ಥಿಗಳು ನೇತಾಡುತ್ತಾ ಪ್ರಯಾಣ ಮಾಡುತ್ತಿದ್ದ ಪೋಟೋವನ್ನು ಪೊಲೀಸ್​ ಇಲಾಖೆ ಟ್ವಿಟರ್​ ಖಾತೆಯಲ್ಲಿ ಟ್ಯಾಗ್​ ಮಾಡಲಾಗಿತ್ತು.

ಬಸ್ ಹಿಂದೆ ನೇತಾಡುತ್ತ ಪ್ರಯಾಣಿಸಿದ ವಿದ್ಯಾರ್ಥಿಗಳು

ಮಂಗಳೂರು: ವಿದ್ಯಾರ್ಥಿಗಳ ಫೋಟೋ ವೈರಲ್​ ಆಗಿದ್ದು, ಪೊಲೀಸರು ಸ್ಪಂದಿಸಿದ್ದಾರೆ. ಖಾಸಗಿ ವಾಹನವೊಂದರ ಹಿಂದೆ ವಿದ್ಯಾರ್ಥಿಗಳು ನೇತಾಡುತ್ತಾ ಪ್ರಯಾಣ ಮಾಡುತ್ತಿದ್ದ ಪೋಟೋವನ್ನು ಪೊಲೀಸ್​ ಇಲಾಖೆ ಟ್ವಿಟರ್​ ಖಾತೆಯಲ್ಲಿ ಟ್ಯಾಗ್​ ಮಾಡಲಾಗಿತ್ತು.

Mangalore news, ಮಂಗಳೂರು ವಾರ್ತೆ
ದೂರಿನ ಟ್ವೀಟ್​

ಮೂಡುಬಿದಿರೆ-ಮಂಗಳೂರು ರಸ್ತೆಯ ವಿದ್ಯಾಗಿರಿ ಬಸ್ ಸ್ಟಾಪ್​ನಲ್ಲಿ ಈ ದೃಶ್ಯ ಕಂಡು ಬಂದಿತ್ತು. ವಿದ್ಯಾರ್ಥಿಗಳಿಗೆ ಹೆಚ್ಚು ಕಮ್ಮಿ ಆದಲ್ಲಿ ಯಾರು ಜವಾಬ್ದಾರಿ? ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಮ್ಮಲ್ಲಿ ಮನವಿ ಎಂದು ಸೂರಜ್ ಜೈನ್ ಎಂ. ಎಂಬವರು ಖಾಸಗಿ ಬಸ್ಸೊಂದರ ಹಿಂದೆ ಇಬ್ಬರು ವಿದ್ಯಾರ್ಥಿಗಳು ನೇತಾಡುವ ನಾಲ್ಕು ಫೋಟೋಗಳನ್ನು ಪೊಲೀಸ್ ಆಯುಕ್ತರಿಗೆ ಇಂದು ಮಧ್ಯಾಹ್ನ 2.24ಕ್ಕೆ ಟ್ವೀಟ್​ ಮಾಡಿದ್ದರು.

Mangalore news, ಮಂಗಳೂರು ವಾರ್ತೆ
ಆಯುಕ್ತರಿಂದ ರೀ ಟ್ವೀಟ್​

ತಕ್ಷಣ ಸ್ಪಂದಿಸಿದ ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಈ ಬಗ್ಗೆ ಪ್ರಕರಣ ದಾಖಲಿಸಿ ಬಸ್ ಚಾಲಕನ ಚಾಲನಾ ಪರವಾನಗಿ ಹಾಗೂ ಬಸ್ ಪರವಾನಗಿ ರದ್ದುಗೊಳಿಸುವುದಾಗಿ ಮರು ಟ್ವೀಟ್ ಮಾಡಿ ಭರವಸೆ ನೀಡಿದ್ದಾರೆ.

ಮಂಗಳೂರು: ವಿದ್ಯಾರ್ಥಿಗಳ ಫೋಟೋ ವೈರಲ್​ ಆಗಿದ್ದು, ಪೊಲೀಸರು ಸ್ಪಂದಿಸಿದ್ದಾರೆ. ಖಾಸಗಿ ವಾಹನವೊಂದರ ಹಿಂದೆ ವಿದ್ಯಾರ್ಥಿಗಳು ನೇತಾಡುತ್ತಾ ಪ್ರಯಾಣ ಮಾಡುತ್ತಿದ್ದ ಪೋಟೋವನ್ನು ಪೊಲೀಸ್​ ಇಲಾಖೆ ಟ್ವಿಟರ್​ ಖಾತೆಯಲ್ಲಿ ಟ್ಯಾಗ್​ ಮಾಡಲಾಗಿತ್ತು.

Mangalore news, ಮಂಗಳೂರು ವಾರ್ತೆ
ದೂರಿನ ಟ್ವೀಟ್​

ಮೂಡುಬಿದಿರೆ-ಮಂಗಳೂರು ರಸ್ತೆಯ ವಿದ್ಯಾಗಿರಿ ಬಸ್ ಸ್ಟಾಪ್​ನಲ್ಲಿ ಈ ದೃಶ್ಯ ಕಂಡು ಬಂದಿತ್ತು. ವಿದ್ಯಾರ್ಥಿಗಳಿಗೆ ಹೆಚ್ಚು ಕಮ್ಮಿ ಆದಲ್ಲಿ ಯಾರು ಜವಾಬ್ದಾರಿ? ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಮ್ಮಲ್ಲಿ ಮನವಿ ಎಂದು ಸೂರಜ್ ಜೈನ್ ಎಂ. ಎಂಬವರು ಖಾಸಗಿ ಬಸ್ಸೊಂದರ ಹಿಂದೆ ಇಬ್ಬರು ವಿದ್ಯಾರ್ಥಿಗಳು ನೇತಾಡುವ ನಾಲ್ಕು ಫೋಟೋಗಳನ್ನು ಪೊಲೀಸ್ ಆಯುಕ್ತರಿಗೆ ಇಂದು ಮಧ್ಯಾಹ್ನ 2.24ಕ್ಕೆ ಟ್ವೀಟ್​ ಮಾಡಿದ್ದರು.

Mangalore news, ಮಂಗಳೂರು ವಾರ್ತೆ
ಆಯುಕ್ತರಿಂದ ರೀ ಟ್ವೀಟ್​

ತಕ್ಷಣ ಸ್ಪಂದಿಸಿದ ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಈ ಬಗ್ಗೆ ಪ್ರಕರಣ ದಾಖಲಿಸಿ ಬಸ್ ಚಾಲಕನ ಚಾಲನಾ ಪರವಾನಗಿ ಹಾಗೂ ಬಸ್ ಪರವಾನಗಿ ರದ್ದುಗೊಳಿಸುವುದಾಗಿ ಮರು ಟ್ವೀಟ್ ಮಾಡಿ ಭರವಸೆ ನೀಡಿದ್ದಾರೆ.

Intro:ಮಂಗಳೂರು: ಖಾಸಗಿ ಬಸ್ಸೊಂದರ ಹಿಂದುಗಡೆ ವಿದ್ಯಾರ್ಥಿಗಳು ನೇತಾಡುವ ಬಗ್ಗೆ ಬಂದಿರುವ ಟ್ವಿಟ್ ಗೆ ಸ್ಪಂದಿಸಿದ ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಬಸ್ ಪರ್ಮಿಟ್ ಹಾಗೂ ಚಾಲಕನ ಪರವಾನಿಗೆ ರದ್ದುಗೊಳಿಸುವುದಾಗಿ ಮರುಟ್ವಿಟ್ ಮಾಡಿದ ಘಟನೆ ನಡೆದಿದೆ.

ಮೂಡುಬಿದಿರೆ-ಮಂಗಳೂರು ರಸ್ತೆಯ ವಿದ್ಯಾಗಿರಿ ಬಸ್ ಸ್ಟಾಪಲ್ಲಿ ಕಂಡು ಬಂದ ದೃಶ್ಯ...ವಿದ್ಯಾರ್ಥಿಗಳಿಗೆ ಹೆಚ್ಚು ಕಮ್ಮಿ ಆದಲ್ಲಿ ಯಾರು ಜವಾಬ್ದಾರಿ ??

Body:ಈ ಬಗ್ಗೆ ಕೈಗೊಳ್ಳುವಂತೆ ತಮ್ಮಲ್ಲಿ ಮನವಿ ಎಂದು ಸೂರಜ್ ಜೈನ್ ಎಂ. ಎಂಬವರು ಖಾಸಗಿ ಬಸ್ಸೊಂದರ ಹಿಂದೆ ಇಬ್ಬರು ವಿದ್ಯಾರ್ಥಿಗಳು ನೇತಾಡುವ ನಾಲ್ಕು ಫೋಟೋ ಗಳನ್ನು ಪೊಲೀಸ್ ಆಯುಕ್ತರಿಗೆ ಇಂದು ಮಧ್ಯಾಹ್ನ 2.24ಕ್ಕೆ ಟ್ವಿಟ್ ಮಾಡಿದ್ದರು.

ತಕ್ಷಣ ಸ್ಪಂದಿಸಿದ ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಈ ಬಗ್ಗೆ ಪ್ರಕರಣ ದಾಖಲಿಸಿ, ಬಸ್ ಚಾಲಕನ ಚಾಲನಾ ಪರವಾನಿಗೆ ಹಾಗೂ ಬಸ್ ಪರವಾನಿಗೆ ರದ್ದುಗೊಳಿಸುವುದಾಗಿ ಮರುಟ್ವಿಟ್ ಮಾಡಿ ಭರವಸೆ ನೀಡಿದ್ದಾರೆ.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.