ETV Bharat / state

ಮೇ 12ರಂದು ದುಬೈನಲ್ಲಿರುವ ಕರಾವಳಿಗರು ಮಂಗಳೂರಿಗೆ ವಾಪಸ್​: ಸದಾನಂದಗೌಡ​​ - air india special evacuation flight

ಟ್ವೀಟ್​ ಮಾಡಿರುವ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ, ಇದೇ ಮೇ 12ರಂದು ವಿದೇಶದಲ್ಲಿರುವ 177 ಕರಾವಳಿಗರು ಮಂಗಳೂರಿಗೆ ಬರಲಿದ್ದಾರೆ ಎಂದು ತಿಳಿಸಿದ್ದಾರೆ.

DV Sadananda Gowda Tweet about special flight
ಸಂಗ್ರಹ ಚಿತ್ರ
author img

By

Published : May 9, 2020, 10:14 PM IST

ಮಂಗಳೂರು: ದುಬೈನಿಂದ ಮೇ 14ರ ಬದಲು ಮೇ 12ರಂದೇ ವಿದೇಶದಲ್ಲಿರುವ ಕರಾವಳಿಗರು ಮಂಗಳೂರಿಗೆ ಬರಲಿದ್ದಾರೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಟ್ವೀಟ್​​ ಮಾಡುವ​​ ಮೂಲಕ ಮಾಹಿತಿ ನೀಡಿದ್ದಾರೆ.

DV Sadananda Gowda Tweet about special flight
ಕೇಂದ್ರ ಸಚಿವ ಸದಾನಂದಗೌಡ ಟ್ವೀಟ್​

ಮೇ 12ರಂದೇ ವಿಮಾನದ ಮೂಲಕ ಕರಾವಳಿಯ ವಿದೇಶಿ ಭಾರತೀಯರನ್ನು ಕರೆ ತರಲು ಏರ್ ಇಂಡಿಯಾ ಒಪ್ಪಿಗೆ ನೀಡಿದೆ. ಏರ್ ಇಂಡಿಯಾದ IX0384 ಸಂಖ್ಯೆಯ ವಿಮಾನದ ಮೂಲಕ ದುಬೈನಿಂದ ಮಂಗಳೂರಿಗೆ 177 ಮಂದಿ ಕನ್ನಡಿಗರು ಮಾತ್ರ ಪ್ರಯಾಣಿಸಲಿದ್ದಾರೆ. ಕಾಸರಗೋಡು ಭಾಗದ ಪ್ರಯಾಣಿಕರಿಗೆ ಈ ವಿಮಾನದಲ್ಲಿ ಬರಲು ಅವಕಾಶವಿಲ್ಲ.

  • ದುಬೈನಿಂದ ಮಂಗಳೂರಿಗೆ ಮೇ 14ರ ಬದಲಿಗೆ 12ರಂದೇ ವಿಮಾನ ಬಿಡಲು ಏರ್ ಇಂಡಿಯಾ ಒಪ್ಪಿದ್ದು ಕನ್ನಡಿಗರು 2 ದಿನ ಮುಂಚಿತವಾಗಿಯೇ ತಾಯ್ನಾಡಿಗೆ ಮರಳಲಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.ವೇಳಾಪಟ್ಟಿ ಇಂತಿದೆ
    Flight no - IX 0384
    Dubai - 16:10
    Mangalore - 21:10
    ಭಾರತೀಯ ಕಾಲಮಾನದಲ್ಲಿ@PIBBengaluru @CMofKarnataka https://t.co/7Io5nHueyJ

    — Sadananda Gowda (@DVSadanandGowda) May 9, 2020 " class="align-text-top noRightClick twitterSection" data=" ">

ಅಂದು ಭಾರತೀಯ ಕಾಲಮಾನ ಸಂಜೆ 4.10ಕ್ಕೆ ಹೊರಡಲಿರುವ ವಿಮಾನ, ರಾತ್ರಿ ಸುಮಾರು 9.30ರ ವೇಳೆಗೆ ಮಂಗಳೂರು ತಲುಪಲಿದೆ. ದ.ಕ, ಉಡುಪಿ ಮತ್ತು ಉತ್ತರ ಕನ್ನಡ ಭಾಗದ ಪ್ರಯಾಣಿಕರು ಈ ವಿಮಾನದ ಮೂಲಕ ಕರಾವಳಿಗೆ ಬರಲಿದ್ದಾರೆ.

ಮಂಗಳೂರು: ದುಬೈನಿಂದ ಮೇ 14ರ ಬದಲು ಮೇ 12ರಂದೇ ವಿದೇಶದಲ್ಲಿರುವ ಕರಾವಳಿಗರು ಮಂಗಳೂರಿಗೆ ಬರಲಿದ್ದಾರೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಟ್ವೀಟ್​​ ಮಾಡುವ​​ ಮೂಲಕ ಮಾಹಿತಿ ನೀಡಿದ್ದಾರೆ.

DV Sadananda Gowda Tweet about special flight
ಕೇಂದ್ರ ಸಚಿವ ಸದಾನಂದಗೌಡ ಟ್ವೀಟ್​

ಮೇ 12ರಂದೇ ವಿಮಾನದ ಮೂಲಕ ಕರಾವಳಿಯ ವಿದೇಶಿ ಭಾರತೀಯರನ್ನು ಕರೆ ತರಲು ಏರ್ ಇಂಡಿಯಾ ಒಪ್ಪಿಗೆ ನೀಡಿದೆ. ಏರ್ ಇಂಡಿಯಾದ IX0384 ಸಂಖ್ಯೆಯ ವಿಮಾನದ ಮೂಲಕ ದುಬೈನಿಂದ ಮಂಗಳೂರಿಗೆ 177 ಮಂದಿ ಕನ್ನಡಿಗರು ಮಾತ್ರ ಪ್ರಯಾಣಿಸಲಿದ್ದಾರೆ. ಕಾಸರಗೋಡು ಭಾಗದ ಪ್ರಯಾಣಿಕರಿಗೆ ಈ ವಿಮಾನದಲ್ಲಿ ಬರಲು ಅವಕಾಶವಿಲ್ಲ.

  • ದುಬೈನಿಂದ ಮಂಗಳೂರಿಗೆ ಮೇ 14ರ ಬದಲಿಗೆ 12ರಂದೇ ವಿಮಾನ ಬಿಡಲು ಏರ್ ಇಂಡಿಯಾ ಒಪ್ಪಿದ್ದು ಕನ್ನಡಿಗರು 2 ದಿನ ಮುಂಚಿತವಾಗಿಯೇ ತಾಯ್ನಾಡಿಗೆ ಮರಳಲಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.ವೇಳಾಪಟ್ಟಿ ಇಂತಿದೆ
    Flight no - IX 0384
    Dubai - 16:10
    Mangalore - 21:10
    ಭಾರತೀಯ ಕಾಲಮಾನದಲ್ಲಿ@PIBBengaluru @CMofKarnataka https://t.co/7Io5nHueyJ

    — Sadananda Gowda (@DVSadanandGowda) May 9, 2020 " class="align-text-top noRightClick twitterSection" data=" ">

ಅಂದು ಭಾರತೀಯ ಕಾಲಮಾನ ಸಂಜೆ 4.10ಕ್ಕೆ ಹೊರಡಲಿರುವ ವಿಮಾನ, ರಾತ್ರಿ ಸುಮಾರು 9.30ರ ವೇಳೆಗೆ ಮಂಗಳೂರು ತಲುಪಲಿದೆ. ದ.ಕ, ಉಡುಪಿ ಮತ್ತು ಉತ್ತರ ಕನ್ನಡ ಭಾಗದ ಪ್ರಯಾಣಿಕರು ಈ ವಿಮಾನದ ಮೂಲಕ ಕರಾವಳಿಗೆ ಬರಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.