ETV Bharat / state

ಜಗತ್ತನ್ನೇ ಬದಲಾವಣೆ ಮಾಡುವ ಶಕ್ತಿ ವೀರೇಂದ್ರ ಹೆಗ್ಗಡೆಯವರಲ್ಲಿದೆ: ಬಸವರಾಜ ಬೊಮ್ಮಾಯಿ

author img

By

Published : Oct 25, 2019, 5:16 AM IST

ಡಾ.ಡಿ‌.ವೀರೇಂದ್ರ ಹೆಗ್ಗಡೆಯವರ 52ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಕಾರ್ಯಕ್ರಮವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

ಬೊಮ್ಮಾಯಿ

ಮಂಗಳೂರು: ಜಗತ್ತಿನಲ್ಲಿ ಬದಲಾವಣೆಗಳು ನಡೆಯುತ್ತಿರುವುದು ಯಾವುದೇ ದೇಶ, ಸೈನ್ಯಬಲ, ಸಂಸ್ಥೆಯಿಂದಲ್ಲ. ಕೇವಲ ವ್ಯಕ್ತಿ ಮಾತ್ರ ಬದಲಾವಣೆಗಳಿಗೆ ಕಾರಣ. ಬುದ್ಧ, ಏಸು, ಬಸವಣ್ಣ, ಪೈಗಂಬರ್ ಇವರೆಲ್ಲರೂ ಇಡೀ ಜಗತ್ತನ್ನೇ ಬದಲಾವಣೆ ಮಾಡಿದರು. ಏಕಾಗ್ರತೆಯಿಂದ ಸಾಧನೆ ಮಾಡುವುದು ವ್ಯಕ್ತಿಯ ಒಳಗೆ ಇರುವ ಶಕ್ತಿಯಿಂದ ಮಾತ್ರ ಸಾಧ್ಯ. ಅಂತಹ ಶಕ್ತಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಲ್ಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಡಾ.ಡಿ‌.ವೀರೇಂದ್ರ ಹೆಗ್ಗಡೆಯವರ 52ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಹೆಗ್ಗಡೆಯವರು ತಮ್ಮ ಮನಸ್ಸಿನಲ್ಲಿ ಬರುವ ಸಣ್ಣ ವಿಚಾರಗಳನ್ನು ಸಾಕಾರಗೊಳಿಸುತ್ತಾರೆ .

ಡಾ.ಡಿ‌.ವೀರೇಂದ್ರ ಹೆಗ್ಗಡೆಯವರ 52ನೇ ಪಟ್ಟಾಭಿಷೇಕ ಕಾರ್ಯಕ್ರಮ ಉದ್ಘಾಟಿಸಿದ ಬೊಮ್ಮಾಯಿ

ಗ್ರಾಮೀಣ ಪ್ರದೇಶಗಳ ಜನರ ಕಷ್ಟಗಳನ್ನು ನೋಡಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ಅದೀಗ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಹೆಮ್ಮರವಾಗಿ ಬೆಳೆದಿದೆ. ಅದರ ಜೊತೆಗೆ ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಿದರೂ ಅದನ್ನು ಚಾಚೂ ತಪ್ಪದೆ ಮಾಡುವಂತಹ ಕಾರ್ಯವನ್ನು ವೀರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಮಂಗಳೂರು: ಜಗತ್ತಿನಲ್ಲಿ ಬದಲಾವಣೆಗಳು ನಡೆಯುತ್ತಿರುವುದು ಯಾವುದೇ ದೇಶ, ಸೈನ್ಯಬಲ, ಸಂಸ್ಥೆಯಿಂದಲ್ಲ. ಕೇವಲ ವ್ಯಕ್ತಿ ಮಾತ್ರ ಬದಲಾವಣೆಗಳಿಗೆ ಕಾರಣ. ಬುದ್ಧ, ಏಸು, ಬಸವಣ್ಣ, ಪೈಗಂಬರ್ ಇವರೆಲ್ಲರೂ ಇಡೀ ಜಗತ್ತನ್ನೇ ಬದಲಾವಣೆ ಮಾಡಿದರು. ಏಕಾಗ್ರತೆಯಿಂದ ಸಾಧನೆ ಮಾಡುವುದು ವ್ಯಕ್ತಿಯ ಒಳಗೆ ಇರುವ ಶಕ್ತಿಯಿಂದ ಮಾತ್ರ ಸಾಧ್ಯ. ಅಂತಹ ಶಕ್ತಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಲ್ಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಡಾ.ಡಿ‌.ವೀರೇಂದ್ರ ಹೆಗ್ಗಡೆಯವರ 52ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಹೆಗ್ಗಡೆಯವರು ತಮ್ಮ ಮನಸ್ಸಿನಲ್ಲಿ ಬರುವ ಸಣ್ಣ ವಿಚಾರಗಳನ್ನು ಸಾಕಾರಗೊಳಿಸುತ್ತಾರೆ .

ಡಾ.ಡಿ‌.ವೀರೇಂದ್ರ ಹೆಗ್ಗಡೆಯವರ 52ನೇ ಪಟ್ಟಾಭಿಷೇಕ ಕಾರ್ಯಕ್ರಮ ಉದ್ಘಾಟಿಸಿದ ಬೊಮ್ಮಾಯಿ

ಗ್ರಾಮೀಣ ಪ್ರದೇಶಗಳ ಜನರ ಕಷ್ಟಗಳನ್ನು ನೋಡಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ಅದೀಗ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಹೆಮ್ಮರವಾಗಿ ಬೆಳೆದಿದೆ. ಅದರ ಜೊತೆಗೆ ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಿದರೂ ಅದನ್ನು ಚಾಚೂ ತಪ್ಪದೆ ಮಾಡುವಂತಹ ಕಾರ್ಯವನ್ನು ವೀರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

Intro:ಮಂಗಳೂರು: ಜಗತ್ತಿನಲ್ಲಿ ಬದಲಾವಣೆಗಳು ನಡೆಯುತ್ತಿರುವುದು ಯಾವುದೇ ದೇಶ, ಸೈನ್ಯಬಲ, ಸಂಸ್ಥೆಯಿಂದಲ್ಲ. ಕೇವಲ ವ್ಯಕ್ತಿ ಮಾತ್ರ ಜಗತ್ತಿನಲ್ಲಿ ನಡೆಯುತ್ತಿರುವ ಬದಲಾವಣೆಗಳಿಗೆ ಕಾರಣ. ಬುದ್ಧ, ಏಸು, ಬಸವಣ್ಣ, ಪೈಗಂಬರ್ ಇವರೆಲ್ಲರೂ ಇಡೀ ಜಗತ್ತನ್ನೇ ಬದಲಾವಣೆ ಮಾಡಿದರು. ಏಕಾಗ್ರತೆಯಿಂದ ಸಾಧನೆಯನ್ನು ಮಾಡುವುದು ವ್ಯಕ್ತಿಯ ಒಳಗೆ ಇರುವ ಶಕ್ತಿಯಿಂದ ಮಾತ್ರ ಸಾಧ್ಯ. ಅಂತಹ ಒಂದು ಶಕ್ತಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಲ್ಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಡಾ.ಡಿ‌.ವೀರೇಂದ್ರ ಹೆಗ್ಗಡೆಯವರ 52ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಹೆಗ್ಗಡೆಯವರು ತಮ್ಮ ಮನಸ್ಸಿನಲ್ಲಿ ಬಂದಿರುವ ಸಣ್ಣ ವಿಚಾರ, ಕಾರ್ಯಗಳನ್ನು ಸಾಧನೆ ಮಾಡಿ ಸಾಕಾರಗೊಳಿಸುತ್ತಾರೆ ಎಂದು ಹೇಳಿದರು.




Body:ಗ್ರಾಮೀಣ ಪ್ರದೇಶಗಳಿಗೆ ಹೋದಾಗ ಅವರು ಅಲ್ಲಿನ ಕಷ್ಟಗಳನ್ನು ನೋಡಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ಅದೀಗ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿ ಹೆಮ್ಮರವಾಗಿ ಬೆಳೆದಿದೆ. ಅದರ ಜೊತೆಗೆ ಯಾವುದೇ ಕಾರ್ಯಕ್ರಮ ವನ್ನೂ ಆಯೋಜನೆ ಮಾಡಿದ್ದರೂ ಅದನ್ನು ಚಾಚೂ ತಪ್ಪದೆ ಮಾಡುವಂತಹ ಕಾರ್ಯ ವನ್ನು ವೀರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಈ ಸಂದರ್ಭ ಹೇಮಾವತಿ ವಿ.ಹೆಗ್ಗಡೆ, ಹರ್ಷೇಂದ್ರ ಕುಮಾರ್, ಸುರೇಂದ್ರ ಕುಮಾರ್, ಹಂಪಿ ವಿ.ವಿ.ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ, ಮಾಣಿಲ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

Reporter_Vishwanath Panjimogaru


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.