ETV Bharat / state

ರಾಮುಲುಗಾಗಿ ಕಾದು ಕಾದು ಸುಸ್ತಾದ ವಿಕಲಚೇತನರು, ಹಿಡಿಶಾಪ ಹಾಕಿ ಮನೆಕಡೆ ನಡೆದರು - ಚಿತ್ರದುರ್ಗ ಶ್ರೀ ರಾಮುಲು ನ್ಯೂಸ್​

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಿಗಾಗಿ ವಿಕಲಚೇತನರು ಕಾದು ಕಾದು ಸುಸ್ತಾಗಿ ಮನೆಕಡೆ ತೆರಳಿದ್ದಾರೆ.

ವಿಕಲಚೇತನರಿಗೆ ಬೈಸಿಕಲ್ ವಿತರಣ ಕಾರ್ಯಕ್ರಮ
author img

By

Published : Nov 4, 2019, 8:09 PM IST

ಚಿತ್ರದುರ್ಗ: ಜಿಲ್ಲಾ ಉಸ್ತುವಾರಿ ಸಚಿವರಿಗಾಗಿ ವಿಕಲಚೇತನರು ನಗರದಲ್ಲಿ ಕಾದು ಕಾದು ಸುಸ್ತಾಗಿ ಕೊನೆಗೆ ಕೆಲವರು ಮನೆಯತ್ತ ಮುಖ ಮಾಡಿರುವ ಘಟನೆ ನಡೆದಿದೆ.

ವಿಕಲಚೇತನರಿಗೆ ಬೈಸಿಕಲ್ ವಿತರಣ ಕಾರ್ಯಕ್ರಮ

ಸರ್ಕಾರದಿಂದ ವಿಕಲಚೇತನರಿಗೆ ತ್ರೀ ವ್ಹೀಲರ್ ಬೈಸಿಕಲ್, ವೀಲ್ ಚೇರ್ ಇತರೆ ಪರಿಕರಗಳ ವಿತರಣ ಕಾರ್ಯಕ್ರಮಕ್ಕೆ ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗಕ್ಕೆ ಆಗಮಿಸಬೇಕಿದ್ದ ರಾಮುಲು ಸಂಜೆ 04 ಗಂಟೆ ಕಳೆದ್ರೂ ಬರಲೇ ಇಲ್ಲ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಮಿಸಿದ್ದ ವಿಕಲಚೇತನರು ನಗರದ ತರಾಸು ರಂಗ ಮಂದಿರದಲ್ಲಿ ಕಾದು ಕುಳಿತು, ಸಚಿವರಿಗೆ ಹಿಡಿಶಾಪ ಹಾಕುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು 4 ಗಂಟೆಗೆ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದ ಆರೋಗ್ಯ ಸಚಿವ ಶ್ರೀ ರಾಮುಲು, ಪ್ರತಿಯೊಬ್ಬ ವಿಕಲಚೇತನರಿಗೆ ಬೈಸಿಕಲ್ ಹಾಗೂ ಕೆಲ ಪರಿಕರಗಳನ್ನು ನೀಡುವ ಮೂಲಕ ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆ ಯಾಚಿಸಿದರು.

ಚಿತ್ರದುರ್ಗ: ಜಿಲ್ಲಾ ಉಸ್ತುವಾರಿ ಸಚಿವರಿಗಾಗಿ ವಿಕಲಚೇತನರು ನಗರದಲ್ಲಿ ಕಾದು ಕಾದು ಸುಸ್ತಾಗಿ ಕೊನೆಗೆ ಕೆಲವರು ಮನೆಯತ್ತ ಮುಖ ಮಾಡಿರುವ ಘಟನೆ ನಡೆದಿದೆ.

ವಿಕಲಚೇತನರಿಗೆ ಬೈಸಿಕಲ್ ವಿತರಣ ಕಾರ್ಯಕ್ರಮ

ಸರ್ಕಾರದಿಂದ ವಿಕಲಚೇತನರಿಗೆ ತ್ರೀ ವ್ಹೀಲರ್ ಬೈಸಿಕಲ್, ವೀಲ್ ಚೇರ್ ಇತರೆ ಪರಿಕರಗಳ ವಿತರಣ ಕಾರ್ಯಕ್ರಮಕ್ಕೆ ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗಕ್ಕೆ ಆಗಮಿಸಬೇಕಿದ್ದ ರಾಮುಲು ಸಂಜೆ 04 ಗಂಟೆ ಕಳೆದ್ರೂ ಬರಲೇ ಇಲ್ಲ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಮಿಸಿದ್ದ ವಿಕಲಚೇತನರು ನಗರದ ತರಾಸು ರಂಗ ಮಂದಿರದಲ್ಲಿ ಕಾದು ಕುಳಿತು, ಸಚಿವರಿಗೆ ಹಿಡಿಶಾಪ ಹಾಕುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು 4 ಗಂಟೆಗೆ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದ ಆರೋಗ್ಯ ಸಚಿವ ಶ್ರೀ ರಾಮುಲು, ಪ್ರತಿಯೊಬ್ಬ ವಿಕಲಚೇತನರಿಗೆ ಬೈಸಿಕಲ್ ಹಾಗೂ ಕೆಲ ಪರಿಕರಗಳನ್ನು ನೀಡುವ ಮೂಲಕ ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆ ಯಾಚಿಸಿದರು.

Intro:ಸಚಿವರು ಪ್ರತಿಬಾರಿ ಲೇಟ್ : ಈ ಸಚಿವರಿಗೆ ಕಾದು ಸುಸ್ತಾದ ವಿಶೇಷ ಚೇತನರು

ಆ್ಯಂಕರ್:- ಜಿಲ್ಲಾ ಉಸ್ತುವಾರಿ ಸಚಿವರಿಗಾಗಿ ವಿಕಲಚೇತನರು ಚಿತ್ರದುರ್ಗ ನಗರದಲ್ಲಿ ಕಾದು ಕಾದು ಸುಸ್ತು ಹೊಡೆದಿರುವ ಪ್ರಸಂಗ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲುಗೆ ಕಾದು ಕುಳಿತ ವಿಕಲಚೇತನರು ಆಕ್ರೋಶ ಹೊರಾಹಾಕುವ ಮೂಲಕ ತಮ್ಮ ಮನೆಯತ್ತ ಮುಖ ಮಾಡಿರುವ ಘಟನೆ ಕೂಡ ನಡೆಯಿತು. ಸರ್ಕಾರದಿಂದ ವಿಕಲಚೇತನರಿಗೆ ತ್ರಿ ವೀಲರ್ ಬೈ ಸಿಕಲ್, ವೀಲ್ ಚೇರ್ ಇತರೆ ಪರಿಕರ ವಿತರಣ ಕಾರ್ಯಕ್ರಮಕ್ಕೆ ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗಕ್ಕೆ ಆಗಮಿಸಬೇಕಿದ್ದ ರಾಮುಲು ಸಂಜೆ 04 ಗಂಟೆ ಕಳೆದ್ರು ಬರಲೇ ಇಲ್ಲಾ‌. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಮಿಸಿದ್ದ ವಿಕಲಚೇತನರು ಚಿತ್ರದುರ್ಗ ನಗರದ ತರಾಸು ರಂಗ ಮಂದಿರ ದಲ್ಲಿ ಕಾದು ಕುಳಿತು ಸಚಿವರಿಗೆ ಹಿಡಿಶಾಪ ಹಾಕಿದರು. ಇನ್ನೂ 04 ಗಂಟೆಗೆ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದ ಆರೋಗ್ಯ ಸಚಿವ ಶ್ರೀ ರಾಮುಲು ಪ್ರತಿಯೊಬ್ಬ ವಿಕಲಚೇತನರಿಗೆ ಬೈಸಿಕಲ್ ಹಾಗೂ ಕೆಲ ಪರಿಕರಗಳನ್ನು ನೀಡುವ ಮೂಲಕ ತಡವಾಗಿ ಆಗಮಿಸಿದ್ದಕ್ಕಾಗಿ ಕ್ಷಮೆ ಯಾಚಿಸಿದರು.

ಫ್ಲೋ.....Body:Ramlu Conclusion:Late
ETV Bharat Logo

Copyright © 2025 Ushodaya Enterprises Pvt. Ltd., All Rights Reserved.