ETV Bharat / state

ಆ್ಯಪ್​ ಬಿಡುಗಡೆ ಕಾರ್ಯಕ್ರಮದಲ್ಲಿ ಕೆಮ್ಮಿದ ಕೌರವ... ಅಕ್ಕಪಕ್ಕದಲ್ಲಿದ್ದವರಿಗೆ ಢವ ಢವ! - ಕ್ರಾಪ್​​ ಸರ್ವೆ ಆ್ಯಪ್

ರಾಜ್ಯ ಪ್ರವಾಸ ಕೈಗೊಂಡಿರುವ ಕೃಷಿ ಸಚಿವ ಬಿ. ಸಿ. ಪಾಟೀಲ್​ ಇಂದು ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಿ ಕ್ರಾಪ್​ ಸರ್ವೆ ಎಂಬು ಆ್ಯಪ್​​ನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ನಿರಂತರವಾಗಿ ಕೆಮ್ಮಿದ ಸಚಿವರನ್ನು ಕಂಡ ಇತರೆ ಮುಖಂಡರು ಮಾಸ್ಕ್​ ನೆನಪಿಸಿಕೊಂಡರು.

crop-survey-app-released-by-b-c-patil
ಕ್ರಾಪ್​​ ಸರ್ವೆ ಆ್ಯಪ್​
author img

By

Published : Aug 14, 2020, 7:20 PM IST

ಚಿತ್ರದುರ್ಗ: ಜಿಲ್ಲಾ ಪ್ರವಾಸ ಕೈಗೊಂಡಿರುವ ಕೃಷಿ ಸಚಿವ ಬಿ. ಸಿ. ಪಾಟೀಲ್ 'ಕ್ರಾಪ್ ಸರ್ವೆ' ಎಂಬ ರೈತ ಸ್ನೇಹಿ ಆ್ಯಪ್​​ನ್ನು​ ಬಿಡುಗಡೆ ಮಾಡಿದರು.

ಕ್ರಾಪ್​​ ಸರ್ವೆ ಆ್ಯಪ್​ ಬಿಡುಗಡೆ ಮಾಡಿದ ಬಿ. ಸಿ. ಪಾಟೀಲ್

ಜಿಲ್ಲೆಯ ಹಿರಿಯೂರು ತಾಲೂಕಿನ ಕಸ್ತೂರಿ ರಂಗಪ್ಪನಾಯಕ ಹಳ್ಳಿಯ ರೈತನೋರ್ವನ ಜಮೀನಿಗೆ ಭೇಟಿ ನೀಡಿ, ರೈತ ಸ್ನೇಹಿ ಕ್ರಾಪ್ ಸರ್ವೆ ಆ್ಯಪ್​​, ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಚಿವರು ಕೆಲ ಕಾಲ ಕೆಮ್ಮಿದ್ದರಿಂದ ಅಕ್ಕ ಪಕ್ಕದಲ್ಲಿದ್ದ ರೈತ ಮುಖಂಡರು ಆತಂಕ್ಕೊಳಗಾದರು.

ಚಿತ್ರದುರ್ಗ: ಜಿಲ್ಲಾ ಪ್ರವಾಸ ಕೈಗೊಂಡಿರುವ ಕೃಷಿ ಸಚಿವ ಬಿ. ಸಿ. ಪಾಟೀಲ್ 'ಕ್ರಾಪ್ ಸರ್ವೆ' ಎಂಬ ರೈತ ಸ್ನೇಹಿ ಆ್ಯಪ್​​ನ್ನು​ ಬಿಡುಗಡೆ ಮಾಡಿದರು.

ಕ್ರಾಪ್​​ ಸರ್ವೆ ಆ್ಯಪ್​ ಬಿಡುಗಡೆ ಮಾಡಿದ ಬಿ. ಸಿ. ಪಾಟೀಲ್

ಜಿಲ್ಲೆಯ ಹಿರಿಯೂರು ತಾಲೂಕಿನ ಕಸ್ತೂರಿ ರಂಗಪ್ಪನಾಯಕ ಹಳ್ಳಿಯ ರೈತನೋರ್ವನ ಜಮೀನಿಗೆ ಭೇಟಿ ನೀಡಿ, ರೈತ ಸ್ನೇಹಿ ಕ್ರಾಪ್ ಸರ್ವೆ ಆ್ಯಪ್​​, ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಚಿವರು ಕೆಲ ಕಾಲ ಕೆಮ್ಮಿದ್ದರಿಂದ ಅಕ್ಕ ಪಕ್ಕದಲ್ಲಿದ್ದ ರೈತ ಮುಖಂಡರು ಆತಂಕ್ಕೊಳಗಾದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.