ETV Bharat / state

ಎಚ್ಚರದಿಂದ ಇರಿ... ಬಿಎಸ್​ವೈಗೆ, ವಿನಯ್​ ಗುರೂಜಿ ಹೀಗೆ ಹೇಳಿದ್ದಾದರೂ ಏಕೆ?

author img

By

Published : Sep 14, 2019, 11:49 AM IST

ಮೊನ್ನೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಅವಧೂತ ವಿನಯ್ ಗುರೂಜಿ ಅವರ ಗೌರಿಗದ್ದೆಯ ಆಶ್ರಮಕ್ಕೆ ಬಂದು ಪೂಜೆ ಮುಗಿಸಿ ಹೋಗುವಾಗ ವಿನಯ್​ ಗುರೂಜಿ, ಬಿಎಸ್​ವೈಗೆ ಎಚ್ಚರದಿಂದ ಇರಲು ಹೇಳಿದ್ಯಾಕೆ ಎಂಬ ಚರ್ಚೆಗಳು ಶುರುವಾಗಿವೆ.

ಎಚ್ಚರದಿಂದ ಇರಿ... ಬಿಎಸ್​ವೈಗೆ, ವಿನಯ್​ ಗುರೂಜಿ ಹೀಗೆ ಹೇಳಿದ್ಯಾಕೆ?

ಚಿಕ್ಕಮಗಳೂರು: ಮೊನ್ನೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಅವಧೂತ ವಿನಯ್ ಗುರೂಜಿ ಅವರ ಗೌರಿಗದ್ದೆಯ ಆಶ್ರಮಕ್ಕೆ ಬಂದು ಪೂಜೆ ಮುಗಿಸಿ ಹೋಗುವಾಗ ವಿನಯ್​ ಗುರೂಜಿ, ಬಿಎಸ್​ವೈಗೆ ಎಚ್ಚರದಿಂದ ಇರಲು ಹೇಳಿದ್ಯಾಕೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಎಚ್ಚರದಿಂದ ಇರಿ... ಬಿಎಸ್​ವೈಗೆ, ವಿನಯ್​ ಗುರೂಜಿ ಹೀಗೆ ಹೇಳಿದ್ಯಾಕೆ?

ಒಂದು ವೇಳೆ, ಬಿಎಸ್​ವೈ ಅವರ ಕುರ್ಚಿಗೂ ಕಂಟಕ ಎದುರಾಗಲಿದ್ಯಾ ಎಂಬ ಮಾತುಗಳು ಹರಿದಾಡುತ್ತಿದ್ದು, ವಿನಯ್ ಗುರೂಜಿ ಅವರ ಮಾತಿನ ಮರ್ಮವೇನು? ಬಿಎಸ್​ವೈ ಯಾಗ ಮುಗಿಸಿ ಹೋಗುವ ವೇಳೆ ವಿನಯ್​ ಗುರೂಜಿ, ಬಿಎಸ್​ವೈ ಅವರನ್ನು ತಬ್ಬಿಕೊಂಡು ಹಣೆಗೆ ಮುತ್ತಿಟ್ಟಿದ್ಯಾಕೆ ಎಂಬ ಪ್ರಶ್ನೆ ಉದ್ಬವವಾಗುತ್ತಿದೆ. ಎಚ್ಚರದಿಂದ ಹೆಜ್ಜೆ ಇಡಿ ಎಂದೂ ಯಾವ ಉದ್ದೇಶದಿಂದ ಹೇಳಿದ್ರು ಎಂಬುದು ಈಗ ಚರ್ಚೆ ಗ್ರಾಸವಾಗಿದೆ.

ಎಚ್ಚರದ ಹೆಜ್ಜೆ ನೆರೆಯ ಅಭಿವೃದ್ದಿಗೋ, ಅನರ್ಹ ಶಾಸಕರ ಸಮಾಧಾನಕ್ಕೋ ಅಥವಾ ಅಧಿಕಾರದ ಸಂಚಾರಕ್ಕೋ ಎಂಬ ಅನುಮಾನಗಳು ಎದ್ದಿವೆ. ಬಿಜೆಪಿ ಪಕ್ಷದಲ್ಲಿ ಆತಂರಿಕವಾಗಿ ಎಲ್ಲವೂ ನಿಗೂಢವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಚಿಕ್ಕಮಗಳೂರು: ಮೊನ್ನೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಅವಧೂತ ವಿನಯ್ ಗುರೂಜಿ ಅವರ ಗೌರಿಗದ್ದೆಯ ಆಶ್ರಮಕ್ಕೆ ಬಂದು ಪೂಜೆ ಮುಗಿಸಿ ಹೋಗುವಾಗ ವಿನಯ್​ ಗುರೂಜಿ, ಬಿಎಸ್​ವೈಗೆ ಎಚ್ಚರದಿಂದ ಇರಲು ಹೇಳಿದ್ಯಾಕೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಎಚ್ಚರದಿಂದ ಇರಿ... ಬಿಎಸ್​ವೈಗೆ, ವಿನಯ್​ ಗುರೂಜಿ ಹೀಗೆ ಹೇಳಿದ್ಯಾಕೆ?

ಒಂದು ವೇಳೆ, ಬಿಎಸ್​ವೈ ಅವರ ಕುರ್ಚಿಗೂ ಕಂಟಕ ಎದುರಾಗಲಿದ್ಯಾ ಎಂಬ ಮಾತುಗಳು ಹರಿದಾಡುತ್ತಿದ್ದು, ವಿನಯ್ ಗುರೂಜಿ ಅವರ ಮಾತಿನ ಮರ್ಮವೇನು? ಬಿಎಸ್​ವೈ ಯಾಗ ಮುಗಿಸಿ ಹೋಗುವ ವೇಳೆ ವಿನಯ್​ ಗುರೂಜಿ, ಬಿಎಸ್​ವೈ ಅವರನ್ನು ತಬ್ಬಿಕೊಂಡು ಹಣೆಗೆ ಮುತ್ತಿಟ್ಟಿದ್ಯಾಕೆ ಎಂಬ ಪ್ರಶ್ನೆ ಉದ್ಬವವಾಗುತ್ತಿದೆ. ಎಚ್ಚರದಿಂದ ಹೆಜ್ಜೆ ಇಡಿ ಎಂದೂ ಯಾವ ಉದ್ದೇಶದಿಂದ ಹೇಳಿದ್ರು ಎಂಬುದು ಈಗ ಚರ್ಚೆ ಗ್ರಾಸವಾಗಿದೆ.

ಎಚ್ಚರದ ಹೆಜ್ಜೆ ನೆರೆಯ ಅಭಿವೃದ್ದಿಗೋ, ಅನರ್ಹ ಶಾಸಕರ ಸಮಾಧಾನಕ್ಕೋ ಅಥವಾ ಅಧಿಕಾರದ ಸಂಚಾರಕ್ಕೋ ಎಂಬ ಅನುಮಾನಗಳು ಎದ್ದಿವೆ. ಬಿಜೆಪಿ ಪಕ್ಷದಲ್ಲಿ ಆತಂರಿಕವಾಗಿ ಎಲ್ಲವೂ ನಿಗೂಢವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Intro:Kn_Ckm_01_Echharike guttenu_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಅವಧೂತ ವಿನಯ್ ಗುರೂಜಿ ಅವರ ಗೌರಿಗದ್ದೆಯ ಆಶ್ರಮದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡ್ಡಿಯೂರಪ್ಪ ಪೂಜೆ ಹಾಗೂ ಯಾಗ ಮುಗಿಸಿ ಹೋಗುವ ವೇಳೆ ಮುಖ್ಯಮಂತ್ರಿ ಬಿ ಎಸ್ ಯಡ್ಡಿಯೂರಪ್ಪ ಅವರಿಗೆ ಎಚ್ಚರದಿಂದಾ ಇರಲೂ ಅವಧೂತರು ಹೇಳಿದ್ಯಾಕೆ ಎಂಬ ಅನುಮಾನ ಕಾಡುತ್ತಿದೆ.ಒಂದು ವೇಳೆ ಬಿ ಎಸ್ ವೈ ಅವರ ಕುರ್ಚಿಗೂ ಕಂಟಕ ಎದುರಾಗಲಿದ್ಯಾ ಎಂಬ ಮಾತುಗಳು ಹರಿದಾಡುತ್ತಿದ್ದು ವಿನಯ್ ಗುರೂಜಿ ಅವರ ಮಾತಿನ ಮರ್ಮಾವೇನು ಹಾಗೂ ಬಿ ಎಸ್ ವೈ ಯಾಗ ಮುಗಿಸಿ ಹೋಗುವ ವೇಳೆ ಅವರನ್ನು ಅವಧೂತರು ತಬ್ಬಿ ಹಣೆಗೆ ಮುತ್ತಿಟ್ಟಿದ್ಯಾಕೆ ಎಂಬ ಪ್ರಶ್ನೇ ಉದ್ಬವವಾಗುತ್ತಿದೆ. ಎಚ್ಚರದಿಂದಾ ಹೆಜ್ಜೆ ಇಡಿ ಎಂದೂ ಯಾವ ಉದ್ದೇಶದಿಂದಾ ಹೇಳಿದರೂ ಎಂಬುದು ಈಗ ಚರ್ಚೆ ಗ್ರಾಸವಾಗಿದ್ದು ಎಚ್ಚರದ ಹೆಜ್ಜೆ ನೆರೆಯ ಅಭಿವೃದ್ದಿಗೋ, ಅನರ್ಹ ಶಾಸಕರ ಸಮಾಧಾನಕ್ಕೋ ಅಥವಾ ಅಧಿಕಾರದ ಸಂಚಾರಕ್ಕೋ ಇಲ್ಲಿ ಯಡ್ಡಿಯೂರಪ್ಪನವರ ಹಾದಿಯಲ್ಲೂ ಮುಳ್ಳುಗಳು ಇವೆಯಾ ಎಂಬುದೇ ತಿಳಿಯದಾಗಿದೆ. ಬಿಜೆಪಿಯ ಪಕ್ಷದಲ್ಲಿ ಆತಂರಿಕವಾಗಿ ಎಲ್ಲವೂ ನಿಗೂಢವಾಗಿದ್ದು ಅವಧೂತರು ಬಿ ಎಸ್ ವೈ ಹೋಗುವ ವೇಳೆ ಎಚ್ಚರ ಎಂದೂ ನೀಡಿದ ಸಲಹೆಯೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.