ETV Bharat / state

ಲಿವರ್ ಸಮಸ್ಯೆಯಿಂದ ನಿರಾಶ್ರಿತ ಕೇಂದ್ರದಲ್ಲಿದ್ದ ವೃದ್ಧೆ ಸಾವು - ಚಿಕ್ಕಮಗಳೂರು

ನಿರಾಶ್ರಿತ ಕೇಂದ್ರದಲ್ಲಿದ್ದ ವೃದ್ಧೆಯೊಬ್ಬರು ಲಿವರ್ ಸಮಸ್ಯೆಯಿಂದ ಮೃತಪಟ್ಟಿದ್ದಾರೆ.

nalina
nalina
author img

By

Published : Apr 13, 2020, 2:03 PM IST

ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ಭಾರತವೇ ಲಾಕ್ ಡೌನ್​ ಆಗಿದ್ದು, ಅನಾಥರು, ನಿರಶ್ರಿತರು, ಭಿಕ್ಷುಕರಿಗೆ ಸಾಕಷ್ಟು ತೊಂದರೆ ಆಗಿತ್ತು. ಕೆಲವರನ್ನು ಹುಡುಕಿ ಜಿಲ್ಲಾಡಳಿತ ನಗರದಲ್ಲಿರುವ ನಿರಾಶ್ರಿತ ಕೇಂದ್ರದಲ್ಲಿ ರಕ್ಷಣೆ ಮಾಡಿ ಆಶ್ರಯ ನೀಡಲಾಗಿದೆ.

ಈ ನಿರಶ್ರಿತರ ಕೇಂದ್ರದಲ್ಲಿದ್ದ ವಯೋ ವೃದ್ಧೆ ನಳಿನಾ(70) ಸಾವನಪ್ಪಿದ್ದು, ಲಿವರ್ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.

old age woman dies in Refugee Center
ಮೃತ ನಳಿನಾ

ಬೇರೆ ಊರಿಂದ ಬಂದಿದ್ದ ವೃದ್ಧೆ ನಿರಾಶ್ರಿತ ಕೇಂದ್ರದಲ್ಲಿ ವೃದ್ಧೆ ವಾಸವಾಗಿದ್ದರು. ಅನಾರೋಗ್ಯದ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ನೀಡಲಾಗಿತ್ತು.

old age woman dies in Refugee Center
ನಿರಾಶ್ರಿತ ಕೇಂದ್ರದಲ್ಲಿದ್ದ ವೃದ್ಧೆ ಸಾವು

ಬಳ್ಳಾರಿಯಿಂದ ನಡೆದುಕೊಂಡು ಬಂದು ನಿರಾಶ್ರಿತರ ಕೇಂದ್ರದಲ್ಲಿದ್ದ ಸತ್ಯನಾರಾಯಣ ಎಂಬುವವರು ಅಂತ್ಯ ಸಂಸ್ಕಾರದ ವಿಧಿವಿಧಾನ ನೆರವೇರಿಸಿದ್ದಾರೆ.

ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ಭಾರತವೇ ಲಾಕ್ ಡೌನ್​ ಆಗಿದ್ದು, ಅನಾಥರು, ನಿರಶ್ರಿತರು, ಭಿಕ್ಷುಕರಿಗೆ ಸಾಕಷ್ಟು ತೊಂದರೆ ಆಗಿತ್ತು. ಕೆಲವರನ್ನು ಹುಡುಕಿ ಜಿಲ್ಲಾಡಳಿತ ನಗರದಲ್ಲಿರುವ ನಿರಾಶ್ರಿತ ಕೇಂದ್ರದಲ್ಲಿ ರಕ್ಷಣೆ ಮಾಡಿ ಆಶ್ರಯ ನೀಡಲಾಗಿದೆ.

ಈ ನಿರಶ್ರಿತರ ಕೇಂದ್ರದಲ್ಲಿದ್ದ ವಯೋ ವೃದ್ಧೆ ನಳಿನಾ(70) ಸಾವನಪ್ಪಿದ್ದು, ಲಿವರ್ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.

old age woman dies in Refugee Center
ಮೃತ ನಳಿನಾ

ಬೇರೆ ಊರಿಂದ ಬಂದಿದ್ದ ವೃದ್ಧೆ ನಿರಾಶ್ರಿತ ಕೇಂದ್ರದಲ್ಲಿ ವೃದ್ಧೆ ವಾಸವಾಗಿದ್ದರು. ಅನಾರೋಗ್ಯದ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ನೀಡಲಾಗಿತ್ತು.

old age woman dies in Refugee Center
ನಿರಾಶ್ರಿತ ಕೇಂದ್ರದಲ್ಲಿದ್ದ ವೃದ್ಧೆ ಸಾವು

ಬಳ್ಳಾರಿಯಿಂದ ನಡೆದುಕೊಂಡು ಬಂದು ನಿರಾಶ್ರಿತರ ಕೇಂದ್ರದಲ್ಲಿದ್ದ ಸತ್ಯನಾರಾಯಣ ಎಂಬುವವರು ಅಂತ್ಯ ಸಂಸ್ಕಾರದ ವಿಧಿವಿಧಾನ ನೆರವೇರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.