ETV Bharat / state

ಬೂತ್​​ ಬದಲಾವಣೆಯಿಂದ ಅಸಮಾಧಾನ... ಮತದಾನ ಬಹಿಷ್ಕರಿಸಿದ ಕೆಂಜಿಗೆ ಗ್ರಾಮಸ್ಥರು

ಕೆಂಜಿಗೆ ಗ್ರಾಮದಲ್ಲಿ ಇದ್ದಂತಹ ಮತಗಟ್ಟೆಯನ್ನು ಬದಲಾಯಿಸಿ ಪಕ್ಕದ ಗ್ರಾಮವಾದ ಬಾಳೆಹಳ್ಳಿಗೆ ವರ್ಗಾಯಿಸಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಬೂತ್ ಬದಲಾವಣೆಯಿಂದ ಅಸಮಾಧಾನಗೊಂಡು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ ಎನ್ನಲಾಗಿದೆ.

author img

By

Published : Apr 18, 2019, 10:04 AM IST

ಕೆಂಜಿಗೆ ಗ್ರಾಮಸ್ಥರು

ಚಿಕ್ಕಮಗಳೂರು: ಲೋಕಸಭಾ ಚುನಾವಣೆಯ ಮತದಾನದಿಂದ‌‌ ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕೆಂಜಿಗೆ ಗ್ರಾಮದ ಗ್ರಾಮಸ್ಥರು ದೂರ ಉಳಿದಿದ್ದಾರೆ.

600ಕ್ಕೂ ಹೆಚ್ಚು ಮತಗಳಿರುವ ಗ್ರಾಮದ ಜನರು ಚುನಾವಣೆಯನ್ನು ಬಹಿಷ್ಕಾರ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಂಜಿಗೆ ಗ್ರಾಮದಲ್ಲಿ ಇದ್ದಂತಹ ಮತಗಟ್ಟೆಯನ್ನು ಬದಲಾಯಿಸಿ ಪಕ್ಕದ ಗ್ರಾಮವಾದ ಬಾಳೆಹಳ್ಳಿಗೆ ವರ್ಗಾಯಿಸಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಬೂತ್ ಬದಲಾವಣೆಯಿಂದ ಅಸಮಾಧಾನಗೊಂಡು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ ಎನ್ನಲಾಗಿದೆ.

ಚಿಕ್ಕಮಗಳೂರು: ಲೋಕಸಭಾ ಚುನಾವಣೆಯ ಮತದಾನದಿಂದ‌‌ ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕೆಂಜಿಗೆ ಗ್ರಾಮದ ಗ್ರಾಮಸ್ಥರು ದೂರ ಉಳಿದಿದ್ದಾರೆ.

600ಕ್ಕೂ ಹೆಚ್ಚು ಮತಗಳಿರುವ ಗ್ರಾಮದ ಜನರು ಚುನಾವಣೆಯನ್ನು ಬಹಿಷ್ಕಾರ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಂಜಿಗೆ ಗ್ರಾಮದಲ್ಲಿ ಇದ್ದಂತಹ ಮತಗಟ್ಟೆಯನ್ನು ಬದಲಾಯಿಸಿ ಪಕ್ಕದ ಗ್ರಾಮವಾದ ಬಾಳೆಹಳ್ಳಿಗೆ ವರ್ಗಾಯಿಸಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಬೂತ್ ಬದಲಾವಣೆಯಿಂದ ಅಸಮಾಧಾನಗೊಂಡು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ ಎನ್ನಲಾಗಿದೆ.

Intro:R_kn_ckm_07_180419_Election bahiskara_Rajakumar_ckm_av


ಚಿಕ್ಕಮಗಳೂರು :-

ಲೋಕಸಭಾ ಚುನಾವಣೆಯ ಮತದಾನದಿಂದ‌‌ ಗ್ರಾಮಸ್ಥರು ದೂರ ಉಳಿದಿದ್ದಾರೆ. ಚುನಾವಣಾ ಬಹಿಷ್ಕಾರ ಮಾಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು 600 ಕ್ಕೂ ಹೆಚ್ಷು ಮತಗಳು ಇರುವ ಗ್ರಾಮದ ಜನರಿಂದ ನಿರ್ಧಾರ ಮಾಡಿದ್ದಾರೆ.
ಕೆಂಜಿಗೆ ಗ್ರಾಮದಲ್ಲಿ ಇದ್ದಂತಹ ಮತಗಟ್ಟೆಯನ್ನು ಬದಲಾಯಿಸಿ ಪಕ್ಕದ ಗ್ರಾಮವಾದ ಬಾಳೆಹಳ್ಳಿಗೆ ವರ್ಗಾಹಿಸಿದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಬೂತ್ ಬದಲಾವಣೆಯಿಂದ ಅಸಮಾಧಾನ ಗೊಂದು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಕೆಂಜಿಗೆ ಗ್ರಾಮದ ಜನರು ಈ ತೀರ್ಮಾನಕ್ಕೆ ಬಂದಿದ್ದಾರೆ...Body:R_kn_ckm_07_180419_Election bahiskara_Rajakumar_ckm_av


ಚಿಕ್ಕಮಗಳೂರು :-

ಲೋಕಸಭಾ ಚುನಾವಣೆಯ ಮತದಾನದಿಂದ‌‌ ಗ್ರಾಮಸ್ಥರು ದೂರ ಉಳಿದಿದ್ದಾರೆ. ಚುನಾವಣಾ ಬಹಿಷ್ಕಾರ ಮಾಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು 600 ಕ್ಕೂ ಹೆಚ್ಷು ಮತಗಳು ಇರುವ ಗ್ರಾಮದ ಜನರಿಂದ ನಿರ್ಧಾರ ಮಾಡಿದ್ದಾರೆ.
ಕೆಂಜಿಗೆ ಗ್ರಾಮದಲ್ಲಿ ಇದ್ದಂತಹ ಮತಗಟ್ಟೆಯನ್ನು ಬದಲಾಯಿಸಿ ಪಕ್ಕದ ಗ್ರಾಮವಾದ ಬಾಳೆಹಳ್ಳಿಗೆ ವರ್ಗಾಹಿಸಿದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಬೂತ್ ಬದಲಾವಣೆಯಿಂದ ಅಸಮಾಧಾನ ಗೊಂದು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಕೆಂಜಿಗೆ ಗ್ರಾಮದ ಜನರು ಈ ತೀರ್ಮಾನಕ್ಕೆ ಬಂದಿದ್ದಾರೆ...Conclusion:R_kn_ckm_07_180419_Election bahiskara_Rajakumar_ckm_av


ಚಿಕ್ಕಮಗಳೂರು :-

ಲೋಕಸಭಾ ಚುನಾವಣೆಯ ಮತದಾನದಿಂದ‌‌ ಗ್ರಾಮಸ್ಥರು ದೂರ ಉಳಿದಿದ್ದಾರೆ. ಚುನಾವಣಾ ಬಹಿಷ್ಕಾರ ಮಾಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು 600 ಕ್ಕೂ ಹೆಚ್ಷು ಮತಗಳು ಇರುವ ಗ್ರಾಮದ ಜನರಿಂದ ನಿರ್ಧಾರ ಮಾಡಿದ್ದಾರೆ.
ಕೆಂಜಿಗೆ ಗ್ರಾಮದಲ್ಲಿ ಇದ್ದಂತಹ ಮತಗಟ್ಟೆಯನ್ನು ಬದಲಾಯಿಸಿ ಪಕ್ಕದ ಗ್ರಾಮವಾದ ಬಾಳೆಹಳ್ಳಿಗೆ ವರ್ಗಾಹಿಸಿದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಬೂತ್ ಬದಲಾವಣೆಯಿಂದ ಅಸಮಾಧಾನ ಗೊಂದು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಕೆಂಜಿಗೆ ಗ್ರಾಮದ ಜನರು ಈ ತೀರ್ಮಾನಕ್ಕೆ ಬಂದಿದ್ದಾರೆ...
ETV Bharat Logo

Copyright © 2024 Ushodaya Enterprises Pvt. Ltd., All Rights Reserved.