ETV Bharat / state

ಚಿಕ್ಕಮಗಳೂರು: ನಿಲ್ಲದ ಮಳೆಯ ನಾನಾ ಅವಾಂತರ - ಚಿಕ್ಕಮಗಳೂರಿನ ಐತಿಹಾಸಿಕ ಮಾಗಡಿ ಕೆರೆ ಭರ್ತಿ

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆ ಜನ ಜೀವನ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ನಗರದ ವಿಜಯಪುರ ಬಡಾವಣೆಯಲ್ಲಿ ಮನೆ ಕುಸಿದಿದೆ.

ಮನೆ ಕುಸಿದಿರುವುದು
author img

By

Published : Oct 23, 2019, 3:02 PM IST

ಚಿಕ್ಕಮಗಳೂರು: ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನಿಲ್ಲದ ವರುಣನಿಂದ ನಾನಾ ಅವಾಂತರ ಸೃಷ್ಟಿಯಾಗಿದೆ.

ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ

ಮಳೆ ಅವಾಂತರಕ್ಕೆ ಮತ್ತೊಂದು ಮನೆ ನೆಲಸಮವಾಗಿದ್ದು. ನಗರದ ವಿಜಯಪುರ ಬಡಾವಣೆಯ ಅಶೋಕ್ ಕಾಮತ್ ಎಂಬುವವರ ಮನೆ ಇದಾಗಿದೆ. ಇನ್ನೊಂದೆಡೆ ಕಳೆದ 5 ವರ್ಷಗಳ ಬಳಿಕ ಐತಿಹಾಸಿಕ ಮಾಗಡಿ ಕೆರೆ ತುಂಬಿದೆ. ತಾಲೂಕಿನ ಮಾಗಡಿ ದೊಡ್ಡ ಕೆರೆ ಕೋಡಿ ಬಿದ್ದಿದೆ. ಕೆರೆ ತುಂಬಿದಕ್ಕೆ ರೈತರಲ್ಲಿ ಸಂತಸ ಮನೆ ಮಾಡಿದ್ದು, ಬೇಲೂರಿನ ಯಗಚಿ ಜಲಾಶಯಕ್ಕೆ ನೀರು ಹರಿದು ಹೋಗುತ್ತಿದೆ.

ಚಿಕ್ಕಮಗಳೂರು: ನಗರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನಿಲ್ಲದ ವರುಣನಿಂದ ನಾನಾ ಅವಾಂತರ ಸೃಷ್ಟಿಯಾಗಿದೆ.

ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ

ಮಳೆ ಅವಾಂತರಕ್ಕೆ ಮತ್ತೊಂದು ಮನೆ ನೆಲಸಮವಾಗಿದ್ದು. ನಗರದ ವಿಜಯಪುರ ಬಡಾವಣೆಯ ಅಶೋಕ್ ಕಾಮತ್ ಎಂಬುವವರ ಮನೆ ಇದಾಗಿದೆ. ಇನ್ನೊಂದೆಡೆ ಕಳೆದ 5 ವರ್ಷಗಳ ಬಳಿಕ ಐತಿಹಾಸಿಕ ಮಾಗಡಿ ಕೆರೆ ತುಂಬಿದೆ. ತಾಲೂಕಿನ ಮಾಗಡಿ ದೊಡ್ಡ ಕೆರೆ ಕೋಡಿ ಬಿದ್ದಿದೆ. ಕೆರೆ ತುಂಬಿದಕ್ಕೆ ರೈತರಲ್ಲಿ ಸಂತಸ ಮನೆ ಮಾಡಿದ್ದು, ಬೇಲೂರಿನ ಯಗಚಿ ಜಲಾಶಯಕ್ಕೆ ನೀರು ಹರಿದು ಹೋಗುತ್ತಿದೆ.

Intro:Kn_ckm_03_mane kusita_av_7202347Body:
ಚಿಕ್ಕಮಗಳೂರು :-


ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ನಿಲ್ಲದ ಮಳೆಯಿಂದ ನಾನಾ ಅವಾಂತರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೃಷ್ಟಿಯಾಗುತ್ತಿದೆ.ಮಳೆ ಅವಾಂತರಕ್ಕೆ ಮತ್ತೊಂದು ಮನೆ ನೆಲಸಮ ಆಗಿದ್ದು ಏಕಾ-ಏಕಿ ಮನೆ ಕುಸಿದು ಬಿದ್ದಿದೆ. ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯಲ್ಲಿ ಘಟನೆ ನಡೆದಿದ್ದು ಅಶೋಕ್ ಕಾಮತ್ ಎಂಬುವರ ಮನೆ ನಾಶವಾಗಿದೆ.ಕಳೆದ 5 ವರ್ಷಗಳ ಬಳಿಕ ಐತಿಹಾಸಿಕ ಮಾಗಡಿ ಕೆರೆ ತುಂಬಿದ್ದು ಚಿಕ್ಕಮಗಳೂರು ತಾಲೂಕಿನ ಮಾಗಡಿ ದೊಡ್ಡ ಕೆರೆ ಕೋಡಿ ಬಿದ್ದಿದೆ. ಕೆರೆ ತುಂಬಿದಕ್ಕೆ ರೈತರಲ್ಲಿ ಸಂತಸ ಮನೆ ಮಾಡಿದ್ದು ಬೇಲೂರಿನ ಯಗಚಿ ಜಲಾಶಯಕ್ಕೆ ನೀರು ಹರಿದು ಹೋಗಲು ಪ್ರಾರಂಭ ಮಾಡಿದೆ...


Conclusion:ರಾಜಕುಮಾರ್....
ಈಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.