ETV Bharat / state

ಜಿಲ್ಲೆಗೆ ಮಾದರಿಯಾಗುತ್ತಿದೆ ಈ ಗ್ರಾಮ...ನರೇಗಾ ಕಾಮಾಗಾರಿಗಳೇ ಅಭಿವೃದ್ಧಿಯ ಮಂತ್ರ.. - Ckb

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಇ ತಿಮ್ಮಸಂದ್ರ ಎಂಬ ಗ್ರಾಮ ನರೇಗಾ ಕಾಮಗಾರಿಗಳಿಂದ ಹೆಚ್ಚು ಅಭಿವೃದ್ದಿ ಹೊಂದಿದ್ದು,ನರೇಗಾ ಕಾಮಗಾರಿಯಲ್ಲಿ ಆರೋಪಗಳೇ ಹೆಚ್ಚು ಕೇಳಿಸುತ್ತಿದ್ದು,ಈ ಗ್ರಾಮದಲ್ಲಿ ಮಾತ್ರ ನರೇಗಾ ಕಾಮಗಾರಿಗಳೇ ಆಶಾಕಿರಣಗಳಾಗಿವೆ.

ಜಿಲ್ಲೆಗೆ ಮಾದರಿಯಾಗುತ್ತಿದೆ ಈ ಗ್ರಾಮ...ನರೇಗಾ ಕಾಮಾಗಾರಿಗಳೇ ಅಭಿವೃದ್ಧಿಯ ಮಂತ್ರ..
author img

By

Published : Jun 10, 2019, 11:37 AM IST

ಚಿಕ್ಕಬಳ್ಳಾಪುರ: ಗ್ರಾಮಗಳಲ್ಲಿ ಮಳೆ ಬೆಳೆ ಇಲ್ಲದೇ, ಸರ್ಕಾರ ಅಧಿಕಾರಿಗಳ ನೆರವಿಲ್ಲದೇ, ನಗರಗಳತ್ತ ಪ್ರವೇಶ ಪಡೆಯುತ್ತಿರುವ ಇತ್ತೀಚಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಇ ತಿಮ್ಮಸಂದ್ರ ಇಡೀ ಜಿಲ್ಲೆಗೆ ಮಾದರಿ ಗ್ರಾಮಪಂಚಾಯಿತಿಯಾಗಿ ಹೆಸರುವಾಸಿಯಾಗುತ್ತಿದೆ.

ಜಿಲ್ಲೆಗೆ ಮಾದರಿಯಾಗುತ್ತಿದೆ ಈ ಗ್ರಾಮ...ನರೇಗಾ ಕಾಮಗಾರಿಗಳೇ ಅಭಿವೃದ್ಧಿಯ ಮಂತ್ರ..

ಇ ತಿಮ್ಮಸಂದ್ರ ಪಂಚಾಯಿತಿಗೆ 13 ಗ್ರಾಮಗಳು ಸೇರಿಕೊಂಡಿದ್ದು, ಸಾಕಷ್ಟು ಅಭಿವೃದ್ದಿ ಕಡೆಗೆ ದಾಪುಗಾಲು ಇಡುತ್ತಿದೆ. ಸದ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 4 ರಿಂದ 5 ಗ್ರಾಮಗಳು ಕುಡಿವ ನೀರಿಗೆ ಸಾಕಷ್ಟು ತೊಂದರೆ ಅನುಭವಿಸುತ್ತಿವೆ. ಇದರ ಸಲುವಾಗಿ ಖಾಸಗಿ ಕೊಳವೆ ಬಾವಿಗಳು,ಟ್ಯಾಂಕರ್​ಗಳ ಮೂಲಕ ನೀರಿನ ದಾಹವನ್ನು ತೀರಿಸುತ್ತಿವೆ. ಅಷ್ಟೇ ಅಲ್ಲದೆ ಈಗಾಗಲೇ 6 ರಿಂದ 7 ಬೋರ್​ವೆಲ್​ಗಳನ್ನ ಕೊರೆಯಿಸಿ ನೀರಿನ ಕೊರತೆ ನೀಗಿಸುವುಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಶತಮಾನಗಳ ಹಳೆಯ ಬಾವಿಗೆ ಹೊಸ ಹುರುಪು..

ಅಷ್ಟೇ ಅಲ್ಲದೇ, ಇ ತಿಮ್ಮಸಂದ್ರ ಗ್ರಾಮದಲ್ಲಿ ಶತಮಾನಗಳ ಬಾವಿಯೊಂದು ಇದ್ದು ಗ್ರಾಮಸ್ಥರ ಅನುಕೂಲಕ್ಕೆ ತಕ್ಕಂತೆ ಸೂಕ್ತ ಭದ್ರತೆಯೊಂದಿಗೆ ಅಭಿವೃದ್ದಿ ಪಡಿಸಿದ್ದಾರೆ. ಇನ್ನೂ ಈ ಬಾವಿಯಲ್ಲಿ ಎಷ್ಟೇ ನೀರು ಬಳಸಿಕೊಂಡರು ಒಂದು ದಿನದ ನಂತರ ಮತ್ತೇ ಅಷ್ಟೇ ನೀರು ಕೂಡಿರುತ್ತದೆ. ಸದ್ಯ ಈ ಬಾವಿಗೂ ಹೊಸ ಹೊರಪು ನೀಡಿದ್ದು ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಪಂಪ್​ಸೆಂಟ್ ಅಳವಡಿಸಿ, ದನಕರುಗಳಿಗೆ ಉಪಯುಕ್ತವಾಗುವಂತೆ ಏರ್ಪಡಿಸಿದ್ದಾರೆ. ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಸರ್ವಾಜನಿಕ ಆಸ್ಪತ್ರೆ ಸೇರಿದಂತೆ ಶಾಲಾ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಿದ್ದು, ಸಾರ್ವಜನಿಕರ ಹಾಗೂ ಮಕ್ಕಳ ಪಾಲಿಗೆ ಸೂರ್ಯಕಿರಣವಾಗಿದೆ.

ಸದ್ಯ ನರೇಗಾ ಕಾಮಗಾರಿಗಳಡಿ ಆರೋಪಗಳೇ ಹೆಚ್ಚು ಕೇಳಿಸುತ್ತಿದ್ದು,ಈ ಗ್ರಾಮದಲ್ಲಿ ಮಾತ್ರ ನರೇಗಾ ಕಾಮಗಾರಿಗಳೇ ಆಶಾಕಿರಣಗಳಾಗಿವೆ. ಗ್ರಾಮಗಳ ರಸ್ತೆ ಸೇರಿದಂತೆ ಶಾಲಾ ಕಟ್ಟಡದ ಕಾಂಪೌಂಡ್ ಹಾಗೂ ಜಿಲ್ಲೆಯ ಯಾವುದೇ ಸರ್ಕಾರಿ ಶಾಲೆಗಳಲ್ಲಿ ಇಲ್ಲದ ಬ್ಯಾಸ್ಕೆಟ್ ಬಾಲ್ ಗ್ರೌಂಡ್ ನಿರ್ಮಾಣವನ್ನು ಮಾಡಿ ಕ್ರೀಡೆಗೂ ಸಹ ಪ್ರೋತ್ಸಾಹವನ್ನು ನೀಡುತ್ತಿದೆ. ಗ್ರಾಮ ಪಂಚಾಯತಿ ಅಧಿಕಾರಿಗಳ ಶಿಸ್ತಿನ ಅಭಿವೃದ್ದಿಗೆ ಹಾಗೂ ಜಿಲ್ಲಾಧಿಕಾರಿಗಳ ಸಹಕಾರಕ್ಕೆ ಸಾರ್ವಜನಿಕರು ಶಹಬಾಸ್ ಗಿರಿ ನೀಡುತ್ತಿದ್ದಾರೆ.

ಚಿಕ್ಕಬಳ್ಳಾಪುರ: ಗ್ರಾಮಗಳಲ್ಲಿ ಮಳೆ ಬೆಳೆ ಇಲ್ಲದೇ, ಸರ್ಕಾರ ಅಧಿಕಾರಿಗಳ ನೆರವಿಲ್ಲದೇ, ನಗರಗಳತ್ತ ಪ್ರವೇಶ ಪಡೆಯುತ್ತಿರುವ ಇತ್ತೀಚಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಇ ತಿಮ್ಮಸಂದ್ರ ಇಡೀ ಜಿಲ್ಲೆಗೆ ಮಾದರಿ ಗ್ರಾಮಪಂಚಾಯಿತಿಯಾಗಿ ಹೆಸರುವಾಸಿಯಾಗುತ್ತಿದೆ.

ಜಿಲ್ಲೆಗೆ ಮಾದರಿಯಾಗುತ್ತಿದೆ ಈ ಗ್ರಾಮ...ನರೇಗಾ ಕಾಮಗಾರಿಗಳೇ ಅಭಿವೃದ್ಧಿಯ ಮಂತ್ರ..

ಇ ತಿಮ್ಮಸಂದ್ರ ಪಂಚಾಯಿತಿಗೆ 13 ಗ್ರಾಮಗಳು ಸೇರಿಕೊಂಡಿದ್ದು, ಸಾಕಷ್ಟು ಅಭಿವೃದ್ದಿ ಕಡೆಗೆ ದಾಪುಗಾಲು ಇಡುತ್ತಿದೆ. ಸದ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 4 ರಿಂದ 5 ಗ್ರಾಮಗಳು ಕುಡಿವ ನೀರಿಗೆ ಸಾಕಷ್ಟು ತೊಂದರೆ ಅನುಭವಿಸುತ್ತಿವೆ. ಇದರ ಸಲುವಾಗಿ ಖಾಸಗಿ ಕೊಳವೆ ಬಾವಿಗಳು,ಟ್ಯಾಂಕರ್​ಗಳ ಮೂಲಕ ನೀರಿನ ದಾಹವನ್ನು ತೀರಿಸುತ್ತಿವೆ. ಅಷ್ಟೇ ಅಲ್ಲದೆ ಈಗಾಗಲೇ 6 ರಿಂದ 7 ಬೋರ್​ವೆಲ್​ಗಳನ್ನ ಕೊರೆಯಿಸಿ ನೀರಿನ ಕೊರತೆ ನೀಗಿಸುವುಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಶತಮಾನಗಳ ಹಳೆಯ ಬಾವಿಗೆ ಹೊಸ ಹುರುಪು..

ಅಷ್ಟೇ ಅಲ್ಲದೇ, ಇ ತಿಮ್ಮಸಂದ್ರ ಗ್ರಾಮದಲ್ಲಿ ಶತಮಾನಗಳ ಬಾವಿಯೊಂದು ಇದ್ದು ಗ್ರಾಮಸ್ಥರ ಅನುಕೂಲಕ್ಕೆ ತಕ್ಕಂತೆ ಸೂಕ್ತ ಭದ್ರತೆಯೊಂದಿಗೆ ಅಭಿವೃದ್ದಿ ಪಡಿಸಿದ್ದಾರೆ. ಇನ್ನೂ ಈ ಬಾವಿಯಲ್ಲಿ ಎಷ್ಟೇ ನೀರು ಬಳಸಿಕೊಂಡರು ಒಂದು ದಿನದ ನಂತರ ಮತ್ತೇ ಅಷ್ಟೇ ನೀರು ಕೂಡಿರುತ್ತದೆ. ಸದ್ಯ ಈ ಬಾವಿಗೂ ಹೊಸ ಹೊರಪು ನೀಡಿದ್ದು ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಪಂಪ್​ಸೆಂಟ್ ಅಳವಡಿಸಿ, ದನಕರುಗಳಿಗೆ ಉಪಯುಕ್ತವಾಗುವಂತೆ ಏರ್ಪಡಿಸಿದ್ದಾರೆ. ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಸರ್ವಾಜನಿಕ ಆಸ್ಪತ್ರೆ ಸೇರಿದಂತೆ ಶಾಲಾ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಿದ್ದು, ಸಾರ್ವಜನಿಕರ ಹಾಗೂ ಮಕ್ಕಳ ಪಾಲಿಗೆ ಸೂರ್ಯಕಿರಣವಾಗಿದೆ.

ಸದ್ಯ ನರೇಗಾ ಕಾಮಗಾರಿಗಳಡಿ ಆರೋಪಗಳೇ ಹೆಚ್ಚು ಕೇಳಿಸುತ್ತಿದ್ದು,ಈ ಗ್ರಾಮದಲ್ಲಿ ಮಾತ್ರ ನರೇಗಾ ಕಾಮಗಾರಿಗಳೇ ಆಶಾಕಿರಣಗಳಾಗಿವೆ. ಗ್ರಾಮಗಳ ರಸ್ತೆ ಸೇರಿದಂತೆ ಶಾಲಾ ಕಟ್ಟಡದ ಕಾಂಪೌಂಡ್ ಹಾಗೂ ಜಿಲ್ಲೆಯ ಯಾವುದೇ ಸರ್ಕಾರಿ ಶಾಲೆಗಳಲ್ಲಿ ಇಲ್ಲದ ಬ್ಯಾಸ್ಕೆಟ್ ಬಾಲ್ ಗ್ರೌಂಡ್ ನಿರ್ಮಾಣವನ್ನು ಮಾಡಿ ಕ್ರೀಡೆಗೂ ಸಹ ಪ್ರೋತ್ಸಾಹವನ್ನು ನೀಡುತ್ತಿದೆ. ಗ್ರಾಮ ಪಂಚಾಯತಿ ಅಧಿಕಾರಿಗಳ ಶಿಸ್ತಿನ ಅಭಿವೃದ್ದಿಗೆ ಹಾಗೂ ಜಿಲ್ಲಾಧಿಕಾರಿಗಳ ಸಹಕಾರಕ್ಕೆ ಸಾರ್ವಜನಿಕರು ಶಹಬಾಸ್ ಗಿರಿ ನೀಡುತ್ತಿದ್ದಾರೆ.

Intro:ಗ್ರಾಮಗಳೆಂದರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಗ್ರಾಮಗಳ ಸೊಗಡಿಗೆ ಪ್ರತಿಯೊಬ್ಬರು ಮರಳಾಗಲೇ ಬೇಕು. ಆದ್ರೆ ಇತ್ತಿಚ್ಚಿನ ದಿನಗಳಲ್ಲಿ ಕೃಷಿ ನಶಿಸಿ ಹೋಗಿ ನಗರಗಳತ್ತಾ ಗುಳ್ಳೆ ಹೋಗುತ್ತಿದ್ದಾರೆ, ಆದರೆ ಇವುಗಳಿಗೆಲ್ಲಾ ಸೆಡ್ಡೆ ಹೊಡೆದು ನಗರಗಳಿಂದ ಗ್ರಾಮಗಳತ್ತಾ ಬರುವಂತ್ತೆ ಮಾಡುತ್ತಿದೆ ಈ ವೊಂದು ಗ್ರಾಮ. ಇಷ್ಟಕ್ಕೂ ಯಾವುದು ಆ ಗ್ರಾಮ ಎಲ್ಲಿದೆ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೈಲ್ಸ್..Body:ಹೌದು ಗ್ರಾಮಗಳಲ್ಲಿ ಮಳೆ ಬೆಳೆ ಇಲ್ಲದೆ ಸರ್ಕಾರ ಅಧಿಕಾರಿಗಳ ನೆರವಿಲ್ಲದೆ ನಗರಗಳತ್ತ ಪ್ರವೇಶ ಪಡೆಯುತ್ತಿರುವ ಇತ್ತಿಚ್ಚಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ಶಿಡ್ಲಘಟ್ಟ ತಾಲೂಕಿನ ಇ ತಿಮ್ಮಸಂದ್ರ, ಜಿಲ್ಲೆಗೆ ಮಾದರಿ ಗ್ರಾಮಪಂಚಾಯಿತಿಯಾಗಿ ಹೆಸರುವಾಸಿಯಾಗುತ್ತಿದೆ.

ಇ ತಿಮ್ಮಸಂದ್ರ ಪಂಚಾಯಿತಿಗೆ 13 ಗ್ರಾಮಗಳು ಸೇರಿಕೊಂಡಿದ್ದು ಸಾಕಷ್ಟು ಅಭಿವೃದ್ದಿ ಕಡೆಗೆ ದಾಪುಗಾಲು ಇಡುತ್ತಿದೆ. ಸದ್ಯ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ 4 ರಿಂದ 5 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಾಕಷ್ಟು ತೊಂದರೆ ಅನುಭವಿಸುತ್ತಿವೆ. ಇದರ ಸಲುವಾಗಿಯೇ ಖಾಸಗಿ ಕೊಳವೆ ಬಾವಿಗಳು,ಟ್ಯಾಂಕರ್ ಗಳ ಮೂಲಕ ನೀರಿನ ದಾಹವನ್ನು ತೀರಿಸುತ್ತಿವೆ.ಅಷ್ಟೇ ಅಲ್ಲದೆ ಈಗಾಗಲೇ 6 ರಿಂದ 7 ಬೋರ್ವೆಲ್ ಗಳನ್ನು ಕೊರೆಸಿ ನೀರಿನ ಕೊರತೆಯನ್ನು ನೀಗಿಸುವುಲ್ಲಿ ಯಶಸ್ವಿಯಾಗುತ್ತಿದ್ದಾರೆ.


ಶತಮಾನಗಳ ಹಳೆಯ ಬಾವಿಗೆ ಹೊಸ ಹುರುಪು..

ಅಷ್ಟೇ ಅಲ್ಲದೆ ಇ ತಿಮ್ಮಸಂದ್ರ ಗ್ರಾಮದಲ್ಲಿ ಶತಮಾನಗಳ ಬಾವಿಯೊಂದು ಇದ್ದು ಗ್ರಾಮಸ್ಥರ ಅನುಕೂಲಕ್ಕೆ ತಕ್ಕಂತೆ ಸೂಕ್ತ ಭದ್ರತೆಯೊಂದಿಗೆ ಅಭಿವೃದ್ದಿ ಪಡಿಸಿದ್ಧಾರೆ.ಇನ್ನೂ ಈ ಬಾವಿಯಲ್ಲಿ ಎಷ್ಟೇ ನೀರನ್ನು ಬಳಸಿಕೊಂಡರು ಒಂದು ದಿನದ ನಂತರ ಮತ್ತೇ ಅಷ್ಟೇ ನೀರು ಕೂಡಿರುತ್ತದೆ.ಸದ್ಯ ಈ ಬಾವಿಗೂ ಹೊಸಹೊರಪು ನೀಡಿದ್ದು ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಪಂಪ್ ಸೆಂಟ್ ಅಳವಡಿಸಿ ದನಕರುಗಳಿಗೆ ಉಪಯುಕ್ತವಾಗುವಂತೆ ಏರ್ಪಡಿಸಿದ್ದಾರೆ.
ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಸರ್ವಾಜನಿಕ ಆಸ್ಪತ್ರೆ ಸೇರಿದಂತೆ ಶಾಲಾ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಿದ್ದು ಸಾರ್ವಜನಿಕರ ಹಾಗೂ ಮಕ್ಕಳ ಪಾಲಿಗೆ ಸೂರ್ಯಕಿರಣವಾಗಿದೆ.

ನರೇಗಾ ಕಾಮಾಗಾರಿಗಳೇ ಯಶಸ್ಸಿನ ಗುಟ್ಟು..

ಸದ್ಯ ನರೇಗಾ ಕಾಮಾಗಾರಿಗಳಡಿ ಆರೋಪಗಳೇ ಹೆಚ್ಚು ಕೇಳಿಸುತ್ತಿರುವ ನಿಟ್ಟಿನಲ್ಲಿ ಈ ಗ್ರಾಮದಲ್ಲಿ ಮಾತ್ರ ನರೇಗಾ ಕಾಮಾಗಾರಿಗಳೇ ಆಶಾಕಿರಣಗಳಾಗಿವೆ. ಗ್ರಾಮಗಳ ರಸ್ತೆ ಸೇರಿದಂತೆ ,ಶಾಲಾ ಕಟ್ಟಡದ ಕಾಂಪೌಂಡ್ ಹಾಗೂ ಜಿಲ್ಲೆಯ ಯಾವುದೇ ಸರ್ಕಾರಿ ಶಾಲೆಗಳಲ್ಲಿ ಇಲ್ಲದ ಬ್ಯಾಸ್ಕೆಟ್ ಬಾಲ್ ಗ್ರೌಂಡ್ ನಿರ್ಮಾಣವನ್ನು ಮಾಡಿ ಕ್ರಿಡೆಗೂ ಸಹ ಪ್ರೋತ್ಸಾಹವನ್ನು ನೀಡುತ್ತಿದೆ.

ಸದ್ಯ ಏನೇ ಆಗಲೀ ಗ್ರಾಮಪಂಚಾಯತಿ ಅಧಿಕಾರಿಗಳ ಶಿಸ್ತಿನ ಅಭಿವೃದ್ದಿಗೆ ಹಾಗೂ ಜಿಲ್ಲಾಧಿಕಾರಿಗಳ ಸಹಕಾರಿಗೆ ಸಾರ್ವಜನಿಕರು ಶಹಬಾಸ್ ಗಿರಿ ನೀಡುತ್ತಿದ್ದಾರೆ.



Conclusion:ತನ್ವೀರ್ ಅಹಮದ್ green shart ( ಪಂಚಾಯತ್ ಅಭಿವೃದ್ದಿ ಅಧಿಕಾರಿ (ಪಿಡಿಓ)

ಚೆನ್ನಬಸಪ್ಪ ಹೊಳಿಗಡ್ಡಿ whait shart in feald ( ಜೆ ತಿಮ್ಮಸಂದ್ರ ದೈಹಿಕ ಶಿಕ್ಷಕ)

ಎಂ ವಿ ದೇವರಾಜ್ in chear whait shart (ಗ್ರಾಮಪಂಚಾಯತಿ ಅಧ್ಯಕ್ಷ)

ಗ್ರಾಮದ ಮಹಿಳೆಯರು

For All Latest Updates

TAGGED:

Ckb
ETV Bharat Logo

Copyright © 2025 Ushodaya Enterprises Pvt. Ltd., All Rights Reserved.