ETV Bharat / state

ಸುಪ್ರೀಂ ತೀರ್ಪಿನ ಬಳಿಕ 'ಸತ್ಯಹರಿಶ್ಚಂದ್ರ' ರಮೇಶ್​ ಕುಮಾರ್​ ಅಸಲಿಯತ್ತು ಬಯಲು: ಸುಧಾಕರ್​

author img

By

Published : Aug 15, 2019, 6:20 PM IST

ನಮ್ಮ ಸತ್ಯ ಹರಿಶ್ಚಂದ್ರ ಸ್ಪೀಕರ್​​ ರಮೇಶ್​​ ಕುಮಾರ್​​ ಅವರ ತೀರ್ಪು ಏನು ಅಂತ ಸುಂಪ್ರೀಕೋರ್ಟ್​​ ನಿರ್ಣಯಿಸಲಿದೆ. ಸುಪ್ರೀಂ ತೀರ್ಪು ಬಂದ ನಂತರ ಯಾರು ಏನು ಎಂಬುದು ಎಲ್ಲರಿಗೂ ತಿಳಿಯಲಿದೆ ಎಂದು ಅನರ್ಹ ಶಾಸಕ ಸುಧಾಕರ್, ರಮೇಶ್​​ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.

ಸುಧಾಕರ್​

ಚಿಕ್ಕಬಳ್ಳಾಪುರ: ಸಂಸದ ಬಚ್ಚೇಗೌಡ ಹಾಗೂ ಅನರ್ಹ ಶಾಸಕ ಸುಧಾಕರ್ ಇಲ್ಲಿನ ಆವಲಗುರ್ಕಿಯ ನೂತನ ಗ್ರಾಮ ಪಂಚಾಯತಿ ಕಟ್ಟಡವನ್ನು ಉದ್ಘಾಟನೆ ಮಾಡಿದರು.

ಕಟ್ಟಡ ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರುದ್ಧ ಮಹಾಘಟ ಬಂಧನ್ ನಡೆಯಿತು. ಆದರೆ ಗೆದ್ದಿದ್ದು ಮೊದಿ ಮಾತ್ರ. ಹಾಗೆಯೇ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಗೆಲುವು ಖಚಿತವಾಗಿದ್ದು ವಿರೋಧಿಗಳು ಸೋಲಲಿದ್ದಾರೆ. ಪ್ರಧಾನಿ ಮೋದಿಯವರು ದೇಶಕ್ಕಾಗಿ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು ಭಾರತೀಯರೆಲ್ಲರು ಸಹಕಾರ ನೀಡಬೇಕಾಗಿದೆ ಎಂದರು.

ಸುಪ್ರೀಂ ತೀರ್ಪಿನ ಬಳಿಕ ಯಾರು ಅಸತ್ಯವಂತರು ತಿಳಿಯಲಿದೆ

ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ಯಾರದು ತಪ್ಪು ಯಾರದು ಸರಿ ಎಂಬುದು ಗೋತಾಗಲಿದೆ. ಸತ್ಯ ಹರಿಚ್ಚಂದ್ರ ಎಂದು ಹೇಳಿಕೊಳ್ಳುತ್ತಿರುವ ರಮೇಶ್ ಕುಮಾರ್ ಅವರ ತೀರ್ಪು, ಸುಪ್ರೀಂ ತೀರ್ಪಿನ ನಂತರ ಗೋತ್ತಾಗಲಿದೆ. ಆಗ ಯಾರು ಸತ್ಯವಂತರು ಯಾರು ಅಸತ್ಯವಂತರು ಎಂಬುದು ಜನರಿಗೆ ತಿಳಿಯಲಿದೆ ಎಂದು ಮಾಜಿ ಸ್ಪೀಕರ್ ವಿರುದ್ದ ಕಿಡಿಕಾರಿದರು.

ಪೋನ್​ ಕದ್ದಾಲಿಕೆ ವಿಚಾರವಾಗಿ ಮಾತಾನಾಡಿದ ಸುಧಾಕರ್, ಆ ಕೆಸಲವನ್ನು ಯಾರೇ ಮಾಡಿದ್ರು ಅದು ಪರಮನೀಚದ ಕೆಲಸ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದರು.

ಚಿಕ್ಕಬಳ್ಳಾಪುರ: ಸಂಸದ ಬಚ್ಚೇಗೌಡ ಹಾಗೂ ಅನರ್ಹ ಶಾಸಕ ಸುಧಾಕರ್ ಇಲ್ಲಿನ ಆವಲಗುರ್ಕಿಯ ನೂತನ ಗ್ರಾಮ ಪಂಚಾಯತಿ ಕಟ್ಟಡವನ್ನು ಉದ್ಘಾಟನೆ ಮಾಡಿದರು.

ಕಟ್ಟಡ ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರುದ್ಧ ಮಹಾಘಟ ಬಂಧನ್ ನಡೆಯಿತು. ಆದರೆ ಗೆದ್ದಿದ್ದು ಮೊದಿ ಮಾತ್ರ. ಹಾಗೆಯೇ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಗೆಲುವು ಖಚಿತವಾಗಿದ್ದು ವಿರೋಧಿಗಳು ಸೋಲಲಿದ್ದಾರೆ. ಪ್ರಧಾನಿ ಮೋದಿಯವರು ದೇಶಕ್ಕಾಗಿ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು ಭಾರತೀಯರೆಲ್ಲರು ಸಹಕಾರ ನೀಡಬೇಕಾಗಿದೆ ಎಂದರು.

ಸುಪ್ರೀಂ ತೀರ್ಪಿನ ಬಳಿಕ ಯಾರು ಅಸತ್ಯವಂತರು ತಿಳಿಯಲಿದೆ

ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ಯಾರದು ತಪ್ಪು ಯಾರದು ಸರಿ ಎಂಬುದು ಗೋತಾಗಲಿದೆ. ಸತ್ಯ ಹರಿಚ್ಚಂದ್ರ ಎಂದು ಹೇಳಿಕೊಳ್ಳುತ್ತಿರುವ ರಮೇಶ್ ಕುಮಾರ್ ಅವರ ತೀರ್ಪು, ಸುಪ್ರೀಂ ತೀರ್ಪಿನ ನಂತರ ಗೋತ್ತಾಗಲಿದೆ. ಆಗ ಯಾರು ಸತ್ಯವಂತರು ಯಾರು ಅಸತ್ಯವಂತರು ಎಂಬುದು ಜನರಿಗೆ ತಿಳಿಯಲಿದೆ ಎಂದು ಮಾಜಿ ಸ್ಪೀಕರ್ ವಿರುದ್ದ ಕಿಡಿಕಾರಿದರು.

ಪೋನ್​ ಕದ್ದಾಲಿಕೆ ವಿಚಾರವಾಗಿ ಮಾತಾನಾಡಿದ ಸುಧಾಕರ್, ಆ ಕೆಸಲವನ್ನು ಯಾರೇ ಮಾಡಿದ್ರು ಅದು ಪರಮನೀಚದ ಕೆಲಸ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದರು.

Intro:ಚಿಕ್ಕಬಳ್ಳಾಪುರ ಕ್ಷೇತ್ರದ ಕೈ ಅನರ್ಹ ಶಾಸಕ ಸುಧಾಕರ್ ಮತ್ತೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ಸಿಡಿದ್ದೆದ್ದಾರೆ. ಇಂದು ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಸಂಸದ ಬಚ್ಚೇಗೌಡ ಹಾಗೂ ಅನರ್ಹ ಶಾಸಕ ಸುಧಾಕರ್ ಆಗಮಿಸಿ ಉದ್ಘಾಟನೆ ಮಾಡಿದರು.


Body:ಈ ಹಿಂದೆಯಷ್ಟೇ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ನೇರ ಆರೋಪ ಮಾಡಿದ ಅನರ್ಹ ಶಾಸಕ ಸುಧಾಕರ್ ಈಗ ಮತ್ತೇ ಕಿಡಿಕಾರಿದ್ದಾರೆ.ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕುತಂತ್ರಗಳೆಲ್ಲಾ ಮಹಾಘಟಬಂಧನ್ ಮಾಡಿಕೊಂಡಿವೆ. ಲೋಕಸಭಾ ಚುನಾವಣೆಯಲ್ಲಿ ಮೋದಿ ಮಹಾಘಟಬಂಧನ್ ನಡುವೆ ನಡೆಯಿತು ಆದರೆ ಗೆದ್ದಿದ್ದು ಮೊದಿ ಮಾತ್ರ ಹಾಗೆಯೇ ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಗೆಲುವು ಖಚಿತವಾಗಿದ್ದು ಅವರು ಸೋಲಲಿದ್ದಾರೆ.ಇನ್ನೂ ಪ್ರಧಾನಿ ಮೋದಿಯವರು ದೇಶಕ್ಕಾಗಿ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು ಭಾರತೀಯರೆಲ್ಲರು ಸಹಕಾರ ನೀಡಬೇಕಾಗಿದೆ ಎಂದು ತಿಳಿಸಿದರು.

ಇನ್ನೂ ಇದೇ ವೇಳೆ ಮಾತಾನಾಡಿದ ಸುಧಾಕರ್ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹಿನ್ನಡೆ ಮುನ್ನಡೆ ಇರುವುದಿಲ್ಲಾ.ಸುಪ್ರೀಂ ಕೋರ್ಟ್ ತೀರ್ಪು ಬಂದಾಗ ಯಾರದು ತಪ್ಪ ಯಾರದು ಸರೀ ಎಂಬುವುದು ಗೋತಾಗಲಿದೆ.ಸತ್ಯಹರಿಚ್ಚಂದ್ರ ಎಂದು ಹೇಳಿಕೊಳ್ಳುತ್ತಿರುವ ರಮೇಶ್ ಕುಮಾರ್ ಅವರಿಗೆ ತೀರ್ಪು ಏನೂ ಎಂಬುವುದು ಸುಪ್ರೀ ತೀರ್ಪಿನ ನಂತರ ಗೋತ್ತಾಗಲಿದ್ದು ಆಗ ಯಾರು ಸತ್ಯವಂತರು ಯಾರು ಅಸತ್ಯವಂತರು ಎಂಬುವುದು ಗೋತ್ತಾಗಲಿದೆ ಎಂದು ಮಾಜಿ ಸ್ಪೀಕರ್ ವಿರುದ್ದ ಕಿಡಿಕಾರಿದರು.

ಪೋಮ್ ಕದ್ದಾಳಿಕೆ ವಿಚಾರವಾಗಿ ಮಾತಾನಾಡಿದ ಸುಧಾಕರ್ ಆ ಕೆಸಲವನ್ನು ಯಾರೇ ಮಾಡಿದ್ರು ಅದು ಪರಮನೀಚ ಕೆಲಸ ಅವರಿಗೆ ಕಾನೂನು ನಿಟ್ಟಿನಲ್ಲಿ ಕ್ರಮತಗೆದುಕೊಳ್ಳಬೇಕೆಂದು ತಿಳಿಸಿದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.