ETV Bharat / state

ಬಸ್ ಹತ್ತುವ ವೇಳೆ ಅವಘಡ: ಕಾಲುಮುರಿದುಕೊಂಡು ನರಳಾಡಿದ ವಿದ್ಯಾರ್ಥಿನಿ

author img

By

Published : Oct 22, 2019, 4:53 AM IST

ಚಿಂತಾಮಣಿಯಲ್ಲಿ ಬಸ್​​ ಹತ್ತುವ ವೇಳೆ ನೂಕು ನುಗ್ಗಲಾಗಿ ವಿದ್ಯಾರ್ಥಿಯೋರ್ವಳು ಕೆಳಗೆ ಬಿದ್ದು ಬಸ್​ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.

ಗಂಭೀರ ಗಾಯ

ಚಿಕ್ಕಬಳ್ಳಾಪುರ: ವಿದ್ಯಾರ್ಥಿನಿ ಬಸ್ ಹತ್ತುವ ಆತುರದಲ್ಲಿ ಕೆಳಗೆ ಬಿದ್ದು ಕಾಲು ಮುರಿದುಕೊಂಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

ಸಿಬ್ಬಂದಿಯ ನಿರ್ಲಕ್ಷ್ಯದಿಂದ ಇಂದು‌ ವಿದ್ಯಾರ್ಥಿನಿ ಆಯಾ ತಪ್ಪಿ ಚಲಿಸುತ್ತಿರುವ ಬಸ್ ಕೆಳಗೆ ಬಿದ್ದು ಕಾಲು ಮುರಿದುಕೊಂಡಿದ್ದಾಳೆ. ಚಿಂತಾಮಣಿ ನಗರದ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ನೂಕುನುಗ್ಗಲಿನಲ್ಲಿ ಬಸ್ ಹತ್ತುವ ವೇಳೆ ಈ ಘಟನೆ ಸಂಭವಿಸಿದೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ನಗರದ ಡೆಕ್ಕನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿಲಾಗಿದೆ.


ಬಸ್​ನಿಂದ ಬಿದ್ದು ಕಾಲುಮುರಿದುಕೊಂಡ ವಿದ್ಯಾರ್ಥಿನಿ

ಚಿಂತಾಮಣಿಯ ಕೆಎಸ್​​ಆರ್​​ಟಿಸಿ ಬಸ್ ಸ್ಟಾಂಡ್​ನಲ್ಲಿ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚಾರ ನಡೆಸುತ್ತಿದ್ದು ಸರ್ಕಾರಿ ಬಸ್​ಗಳು ತಮ್ಮಿಷ್ಟವೆಂಬಂತೆ ಓಡಾಡುತ್ತವೆ. ಈ ಬಗ್ಗೆ ವಿದ್ಯಾರ್ಥಿಗಳು ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಿಲ್ಲದಂತಾಗಿದೆ.

ಚಿಕ್ಕಬಳ್ಳಾಪುರ: ವಿದ್ಯಾರ್ಥಿನಿ ಬಸ್ ಹತ್ತುವ ಆತುರದಲ್ಲಿ ಕೆಳಗೆ ಬಿದ್ದು ಕಾಲು ಮುರಿದುಕೊಂಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

ಸಿಬ್ಬಂದಿಯ ನಿರ್ಲಕ್ಷ್ಯದಿಂದ ಇಂದು‌ ವಿದ್ಯಾರ್ಥಿನಿ ಆಯಾ ತಪ್ಪಿ ಚಲಿಸುತ್ತಿರುವ ಬಸ್ ಕೆಳಗೆ ಬಿದ್ದು ಕಾಲು ಮುರಿದುಕೊಂಡಿದ್ದಾಳೆ. ಚಿಂತಾಮಣಿ ನಗರದ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ನೂಕುನುಗ್ಗಲಿನಲ್ಲಿ ಬಸ್ ಹತ್ತುವ ವೇಳೆ ಈ ಘಟನೆ ಸಂಭವಿಸಿದೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ನಗರದ ಡೆಕ್ಕನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿಲಾಗಿದೆ.


ಬಸ್​ನಿಂದ ಬಿದ್ದು ಕಾಲುಮುರಿದುಕೊಂಡ ವಿದ್ಯಾರ್ಥಿನಿ

ಚಿಂತಾಮಣಿಯ ಕೆಎಸ್​​ಆರ್​​ಟಿಸಿ ಬಸ್ ಸ್ಟಾಂಡ್​ನಲ್ಲಿ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚಾರ ನಡೆಸುತ್ತಿದ್ದು ಸರ್ಕಾರಿ ಬಸ್​ಗಳು ತಮ್ಮಿಷ್ಟವೆಂಬಂತೆ ಓಡಾಡುತ್ತವೆ. ಈ ಬಗ್ಗೆ ವಿದ್ಯಾರ್ಥಿಗಳು ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಿಲ್ಲದಂತಾಗಿದೆ.

Intro:ವಿದ್ಯಾರ್ಥಿನಿ ಬಸ್ ಹತ್ತುವ ವೇಳೆ ಬಸ್ ಕೆಳಗೆ ಕಾಲು ಸಿಲುಕಿ ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.Body:
ಚಿಂತಾಮಣಿ ksrtc ಬಸ್ ಸ್ಟಾಂಡ್ ನಲ್ಲಿ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು,ಸಾರ್ವಜನಿಕರು ಸಂಚಾರ ನಡೆಸುತ್ತಿದ್ದು ಸರ್ಕಾರಿ ಬಸ್ ಗಳು ತುಂಬಿ ತುಳುಕುತ್ತಿರುತ್ತವೆ.ಇನ್ನೂ ವಿದ್ಯಾರ್ಥಿಗಳು ಸಾಕಷ್ಟು ಬಾರೀ ಅಧಿಕಾರಿಗಳ‌ ಗಮಮಕ್ಕೆ ತಂದು ಹೆಚ್ಚುವರಿ ಬಸ್ ಗಳ ಸೇವೆಯನ್ನು ಹಾಗೂ ಸೂಕ್ತ ಸಮಯಕ್ಕೆ ಬಸ್ ಗಳ ಸೇವೆ ಸಲ್ಲಿಸುವಂತೆ ಮನವಿಯನ್ನು ಮಾಡಿದರು ಯಾವುದೇ ಪ್ರಯೋಜನೆ ಇಲ್ಲದಂತಾಗಿದೆ.

ಸದ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂದು‌ ವಿದ್ಯಾರ್ಥಿನಿ ಆಯಾ ತಪ್ಪಿ ಚಲಿಸುತ್ತಿರುವ ಬಸ್ ಕೆಳಗೆ ಬಿದ್ದು ಕಾಲು ಮುರಿದುಕೊಂಡು ಅಪಾಯದಿಂದ ಪಾರಾಗಿದ್ದಾಳೆ.

ಚಿಂತಾಮಣಿ ನಗರದ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿನಿ ನೂಕುನುಗ್ಗಲಿನಲ್ಲಿ ಬಸ್ ಹತ್ತುವ ವೇಳೆ ಅವಘಡ ಸಂಭವಿಸಿದ್ದು ಗಾಯಗೊಂಡ ವಿದ್ಯಾರ್ಥಿನಿಯನ್ನು ನಗರದ ಡೆಕ್ಕನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.