ETV Bharat / state

ಹನೂರಲ್ಲಿ ಪೆಟ್ರೋಲ್​​​ ಟ್ಯಾಂಕರ್​​​​ ಪಲ್ಟಿ: ಇಂಧನ ಸೋರಿಕೆ ತಂದಿಟ್ಟ ಆತಂಕ

author img

By

Published : Jul 14, 2019, 11:44 AM IST

Updated : Jul 14, 2019, 1:17 PM IST

ಒಡೆಯರಪಾಳ್ಯದ ಪೆಟ್ರೋಲ್ ಬಂಕ್​​ವೊಂದಕ್ಕೆ ಇಂಧನ ತುಂಬಿಸಲು ಬೆಂಗಳೂರಿನಿಂದ ಬರುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದ್ದು, ಇಂಧನ ಸೋರುತ್ತಿದ್ದರಿಂದ ಬ್ಲಾಸ್ಟ್ ಆಗುವ ಆತಂಕ ಎದುರಾಗಿತ್ತು.

ಪೆಟ್ರೋಲ್ ಟ್ಯಾಂಕರ್ ಪಲ್ಟಿ: ಇಂಧನ ಸೋರಿಕೆ ತಂದಿಟ್ಟ ಆತಂಕ

ಚಾಮರಾಜನಗರ: ಪೆಟ್ರೋಲ್ ಟ್ಯಾಂಕರ್​ವೊಂದು ಪಲ್ಟಿಯಾಗಿ ಆತಂಕ ಸೃಷ್ಟಿಸಿದ ಘಟನೆ ಹನೂರು ತಾಲೂಕಿನ‌ ಬೋರೆದೊಡ್ಡಿಯಲ್ಲಿ ನಡೆದಿದೆ.

ಪೆಟ್ರೋಲ್ ಟ್ಯಾಂಕರ್ ಪಲ್ಟಿ

ಒಡೆಯರಪಾಳ್ಯದ ಪೆಟ್ರೋಲ್ ಬಂಕ್​​ವೊಂದಕ್ಕೆ ಇಂಧನ ತುಂಬಿಸಲು ಬೆಂಗಳೂರಿನಿಂದ ಬರುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.

ಪಲ್ಟಿಯಾದ ಟ್ಯಾಂಕರ್​​ನಿಂದ ಇಂಧನ ಸೋರುತ್ತಿದ್ದರಿಂದ ಬ್ಲಾಸ್ಟ್ ಆಗುವ ಆತಂಕ ಇತ್ತು. ಮಾಹಿತಿ ಅರಿತು ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಪೆಟ್ರೋಲ್​​ ಸೋರಿಕೆಯನ್ನು ನಿಲ್ಲಿಸಿದ್ದಾರೆ.

ಇನ್ನು, ತಿರುವಿನಲ್ಲಿ ಯಾವುದೇ ತಡೆಗೋಡೆಗಳು ಇಲ್ಲದಿರುವುದರಿಂದ ಪದೇ ಪದೆ ವಾಹನಗಳು ಪಲ್ಟಿಯಾಗುವುದು, ಹಳ್ಳಕ್ಕೆ ಜಾರುವುದಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತಡೆಗೋಡೆ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಚಾಮರಾಜನಗರ: ಪೆಟ್ರೋಲ್ ಟ್ಯಾಂಕರ್​ವೊಂದು ಪಲ್ಟಿಯಾಗಿ ಆತಂಕ ಸೃಷ್ಟಿಸಿದ ಘಟನೆ ಹನೂರು ತಾಲೂಕಿನ‌ ಬೋರೆದೊಡ್ಡಿಯಲ್ಲಿ ನಡೆದಿದೆ.

ಪೆಟ್ರೋಲ್ ಟ್ಯಾಂಕರ್ ಪಲ್ಟಿ

ಒಡೆಯರಪಾಳ್ಯದ ಪೆಟ್ರೋಲ್ ಬಂಕ್​​ವೊಂದಕ್ಕೆ ಇಂಧನ ತುಂಬಿಸಲು ಬೆಂಗಳೂರಿನಿಂದ ಬರುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.

ಪಲ್ಟಿಯಾದ ಟ್ಯಾಂಕರ್​​ನಿಂದ ಇಂಧನ ಸೋರುತ್ತಿದ್ದರಿಂದ ಬ್ಲಾಸ್ಟ್ ಆಗುವ ಆತಂಕ ಇತ್ತು. ಮಾಹಿತಿ ಅರಿತು ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಪೆಟ್ರೋಲ್​​ ಸೋರಿಕೆಯನ್ನು ನಿಲ್ಲಿಸಿದ್ದಾರೆ.

ಇನ್ನು, ತಿರುವಿನಲ್ಲಿ ಯಾವುದೇ ತಡೆಗೋಡೆಗಳು ಇಲ್ಲದಿರುವುದರಿಂದ ಪದೇ ಪದೆ ವಾಹನಗಳು ಪಲ್ಟಿಯಾಗುವುದು, ಹಳ್ಳಕ್ಕೆ ಜಾರುವುದಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತಡೆಗೋಡೆ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Intro:ಪೆಟ್ರೋಲ್ ಟ್ಯಾಂಕರ್ ಪಲ್ಟಿ: ಇಂಧನ ಸೋರಿಕೆ ತಂದಿಟ್ಟ ಆತಂಕ


ಚಾಮರಾಜನಗರ: ಪೆಟ್ರೋಲ್ ಟ್ಯಾಂಕರ್ ವೊಂದು ಪಲ್ಟಿಯಾಗಿ ಆತಂಕ ಸೃಷ್ಟಿಸಿದ್ದ ಘಟನೆ ಹನೂರು ತಾಲೂಕಿನ‌ ಬೋರೆದೊಡ್ಡಿಯಲ್ಲಿ ನಡೆದಿದೆ.

Body:ಒಡೆಯರಪಾಲ್ಯದ ಪೆಟ್ರೋಲ್ ಬಂಕ್ ವೊಂದಕ್ಕೆ ಇಂಧನ ತುಂಬಿಸಲು ಬೆಂಗಳೂರಿನಿಂದ ಬರುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ರಸ್ತೆಬದಿಗೆ ಪಲ್ಟಿಯಾಗಿದ್ದು ಅದೃಷ್ಟವಶಾತ್ ಚಾಲಕ ಮತ್ತು ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.

ಪಲ್ಟಿಯಾದ ಟ್ಯಾಂಕರ್ ನಿಂದ ಇಂಧನ ಸೋರುತ್ತಿದ್ದರಿಂದ ಬ್ಲಾಸ್ಟ್ ಆಗುವ ಆತಂಕ ಕವಿದಿತ್ತು. ಮಾಹಿತಿ ಅರಿತು ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸೋರಿಕೆಯನ್ನು ನಿಲ್ಲಿಸಿದ್ದಾರೆ.


Conclusion:ಇನ್ನು, ತಿರುವಿನಲ್ಲಿ ಯಾವುದೇ ತಡೆಗೋಡೆಗಳು ಇಲ್ಲದಿರುವುದರಿಂದ ಪದೇಪದೆ ವಾಹನಗಳು ಪಲ್ಟಿಯಾಗುವುದು, ಹಳ್ಳಕ್ಕೆ ಜಾರುವುದಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತಡೆಗೋಡೆ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Last Updated : Jul 14, 2019, 1:17 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.