ETV Bharat / state

ಗಗನಕ್ಕೇರಿದ ಬೆಲೆ... ಈರುಳ್ಳಿ ನೋಡಿದ್ರು ಬರ್ತಿದೆ ಕಣ್ಣೀರು...!

author img

By

Published : Nov 30, 2019, 6:35 PM IST

ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಖರೀದಿಸಲು ಬರುವ ಗ್ರಾಹಕರು ಈರುಳ್ಳಿ ಕಂಡ್ರೆನೇ ಕಣ್ಣಲ್ಲಿ ನೀರು ಬರುವಂತ ಸ್ಥಿತಿ ನಿರ್ಮಾಣವಾಗಿದೆ.

KN_BDR_01_30_ERULLI BELE_7203280_AV_0
ಗಗನಕ್ಕೇರಿದ ಈರುಳ್ಳಿ ಬೆಲೆ, ಮಾರುಕಟ್ಟೆಯಲ್ಲಿ ಈರುಳ್ಳಿ ಕಂಡ್ರೆ ಬರ್ತಿದೆ ಕಣ್ಣೀರು...!

ಬೀದರ್: ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಖರೀದಿಸಲು ಬರುವ ಗ್ರಾಹಕರು ಈರುಳ್ಳಿ ಕಂಡ್ರೆನೇ ಕಣ್ಣಲ್ಲಿ ನೀರು ಬರುವಂತಹ ಸ್ಥಿತಿ ರಾಜ್ಯಾದ್ಯಂತ ನಿರ್ಮಾಣವಾಗಿದೆ.

ಗಗನಕ್ಕೇರಿದ ಈರುಳ್ಳಿ ಬೆಲೆ, ಮಾರುಕಟ್ಟೆಯಲ್ಲಿ ಈರುಳ್ಳಿ ಕಂಡ್ರೆ ಬರ್ತಿದೆ ಕಣ್ಣೀರು...!

ಜಿಲ್ಲೆಯ ಎಪಿಎಂಸಿ ಮಾರುಕಟ್ಟೆ ಸೇರಿದಂತೆ ಸಣ್ಣ ಪುಟ್ಟ ಅಂಗಡಿಗಳಲ್ಲಿ ಈರುಳ್ಳಿ ಬೆಲೆ ಕೇಳಿಯೇ ಗ್ರಾಹಕರು ದಂಗಾಗಿ ಹೋಗ್ತಿದ್ದಾರೆ. 100 ರೂಪಾಯಿ ಗಡಿ ದಾಟಿದ ಈರುಳ್ಳಿ ಬೆಲೆ ಕೇಳಿ ಗ್ರಾಹಕರು ಖರೀದಿ ಮಾಡುವುದೇ ಕಡಿಮೆ ಮಾಡಿದ್ದಾರೆ. ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿಯಲ್ಲಿರುವ ಬೀದರ್ ಜಿಲ್ಲೆಯಲ್ಲಿ ಈರುಳ್ಳಿ ಉತ್ಪಾದನೆ ಇಲ್ಲದಿರುವುದು ಕೂಡ ಇದಕ್ಕೆ ಕಾರಣ ಎನ್ನಲಾಗಿದ್ದು, ನೆರೆರಾಜ್ಯಗಳಿಂದ ಬರುತ್ತಿರುವ ಈರುಳ್ಳಿಗೆ ಜಾಸ್ತಿ ಬೆಲೆ ಕೊಟ್ಟು ಖರೀದಿಸುವ ಅನಿವಾರ್ಯ ಗ್ರಾಹಕರದ್ದಾಗಿದೆ.

ಕೆಲ ದಿನಗಳ ಹಿಂದೆ ಕೆಜಿಗೆ 10 ರೂಪಾಯಿ ಇದ್ದ ಈರುಳ್ಳಿ ಒಮ್ಮೆಲೆ 100 ರೂಪಾಯಿಗೆ ಏರಿದ್ದು, ಬರೋಬ್ಬರಿ 10 ಪಟ್ಟು ಹೆಚ್ಚಿನ ಹಣ ಕೊಟ್ಟು ಈರುಳ್ಳಿ ಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಬೀದರ್: ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಖರೀದಿಸಲು ಬರುವ ಗ್ರಾಹಕರು ಈರುಳ್ಳಿ ಕಂಡ್ರೆನೇ ಕಣ್ಣಲ್ಲಿ ನೀರು ಬರುವಂತಹ ಸ್ಥಿತಿ ರಾಜ್ಯಾದ್ಯಂತ ನಿರ್ಮಾಣವಾಗಿದೆ.

ಗಗನಕ್ಕೇರಿದ ಈರುಳ್ಳಿ ಬೆಲೆ, ಮಾರುಕಟ್ಟೆಯಲ್ಲಿ ಈರುಳ್ಳಿ ಕಂಡ್ರೆ ಬರ್ತಿದೆ ಕಣ್ಣೀರು...!

ಜಿಲ್ಲೆಯ ಎಪಿಎಂಸಿ ಮಾರುಕಟ್ಟೆ ಸೇರಿದಂತೆ ಸಣ್ಣ ಪುಟ್ಟ ಅಂಗಡಿಗಳಲ್ಲಿ ಈರುಳ್ಳಿ ಬೆಲೆ ಕೇಳಿಯೇ ಗ್ರಾಹಕರು ದಂಗಾಗಿ ಹೋಗ್ತಿದ್ದಾರೆ. 100 ರೂಪಾಯಿ ಗಡಿ ದಾಟಿದ ಈರುಳ್ಳಿ ಬೆಲೆ ಕೇಳಿ ಗ್ರಾಹಕರು ಖರೀದಿ ಮಾಡುವುದೇ ಕಡಿಮೆ ಮಾಡಿದ್ದಾರೆ. ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿಯಲ್ಲಿರುವ ಬೀದರ್ ಜಿಲ್ಲೆಯಲ್ಲಿ ಈರುಳ್ಳಿ ಉತ್ಪಾದನೆ ಇಲ್ಲದಿರುವುದು ಕೂಡ ಇದಕ್ಕೆ ಕಾರಣ ಎನ್ನಲಾಗಿದ್ದು, ನೆರೆರಾಜ್ಯಗಳಿಂದ ಬರುತ್ತಿರುವ ಈರುಳ್ಳಿಗೆ ಜಾಸ್ತಿ ಬೆಲೆ ಕೊಟ್ಟು ಖರೀದಿಸುವ ಅನಿವಾರ್ಯ ಗ್ರಾಹಕರದ್ದಾಗಿದೆ.

ಕೆಲ ದಿನಗಳ ಹಿಂದೆ ಕೆಜಿಗೆ 10 ರೂಪಾಯಿ ಇದ್ದ ಈರುಳ್ಳಿ ಒಮ್ಮೆಲೆ 100 ರೂಪಾಯಿಗೆ ಏರಿದ್ದು, ಬರೋಬ್ಬರಿ 10 ಪಟ್ಟು ಹೆಚ್ಚಿನ ಹಣ ಕೊಟ್ಟು ಈರುಳ್ಳಿ ಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

Intro:ಗಗನಕ್ಕೇರಿದ ಈರುಳ್ಳಿ ಬೆಲೆ, ಮಾರುಕಟ್ಟೆಯಲ್ಲಿ ಈರುಳ್ಳಿ ಕಂಡ್ರರ ಬರ್ತಿದೆ ಕಣ್ಣಿರು...!

ಬೀದರ್:
ಮಾರುಜಟ್ಟೆಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಈರುಳ್ಳಿ ಖರೀದಿಸಲು ಬರುವ ಗ್ರಾಹಕರು ಈರುಳ್ಳಿ ಕಂಡ್ರೆನೆ ಕಣ್ಣಲ್ಲಿ ನೀರು ಬರುವಂತ ಸ್ಥೀತಿ ನಿರ್ಮಾಣವಾಗಿದೆ.

ಜಿಲ್ಲೆಯ ಎಪಿಎಂಸಿ ಮಾರುಕಟ್ಟೆ ಸೇರಿದಂತೆ ಸಣ್ಣ ಪುಟ್ಟ ಅಂಗಡಿಗಳಲ್ಲಿ ಈರುಳ್ಳಿ ಬೆಲೆ ಕೇಳಿಯೆ ಗ್ರಾಹಕರು ದಂಗಾಗಿ ಹೊಗ್ತಿದ್ದಾರೆ. 100 ರುಪಾಯಿ ಗಡಿ ದಾಟಿದ ಈರುಳ್ಳಿ ಬೆಲೆ ಯನ್ನು ಕೇಳಿ ಗ್ರಾಹಕರು ಖರೀದಿ ಮಾಡುವುದೆ ಕಮ್ಮಿ ಮಾಡಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ವ್ಯಾಪರಕ್ಕೆ ಸ್ವಲ್ಪ ಕಡಿಮೆಯಾಗಿದ್ದು. ಬಂಗಾರದಂತೆ ಸ್ವಲ್ಪ ಸ್ವಲ್ಪ ಈರುಳ್ಳಿ ಖರೀದಿ ಮಾಡ್ತಿದ್ದಾರೆ ಗ್ರಾಹಕರು.

ಮಹಾರಾಷ್ಟ್ರ ಮತ್ತು ತೆಲಂಗಣ ಗಡಿಯಲ್ಲಿರುವ ಬೀದರ್ ಜಿಲ್ಲೆಯಲ್ಲಿ ಈರುಳ್ಳಿ ಉತ್ಪಾದನೆ ಇಲ್ಲದಿರುವುದು ಕೂಡ ಇದಕ್ಕೆ ಕಾರಣ ಎನ್ನಲಾಗಿದ್ದು. ನೆರೆರಾಜ್ಯಗಳಿಂದ ಬರುತ್ತಿರುವ ಈರುಳ್ಳಿಗೆ ಭಾರಿ ಬೆಲೆ ಕೊಟ್ಟಿ ಖರೀದಿಸುವ ಅನಿವಾರ್ಯ ಸ್ಥೀತಿ ನೀರ್ಮಾಣವಾಗಿದೆ.

ಸಾಮಾನ್ಯವಾಗಿ 10 ರುಪಾಯಿ ಕೆಜಿ ಇದ್ದ ಈರುಳ್ಳಿ ಒಮ್ಮಲೆ 100 ರುಪಾಯಿ ಹೆಚ್ಚಳಚಾಗಿರುವುದು ಅಂದ್ರೆ ಬರೋಬ್ಬರಿ 10 ಪಟ್ಟು ಹೆಚ್ಚಿನ ಹಣ ಕೊಟ್ಟು ಈರುಳ್ಳಿ ಖರೀದಿಸ್ತಿರುವ ಜನರ ಜೇಬಿಗೆ ಕತ್ತರಿ ಬಿಳ್ತಿರುವುದರ ನಡುವೆ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ ಎಂಬ ಚರ್ಚೆ ನಡೆಯುತ್ತಿದೆ.Body:ಅನೀಲConclusion:ಬೀದರ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.