ETV Bharat / state

ಗಣೇಶನ ನಿಮಜ್ಜನ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿದ ಯುವಪಡೆ: ಬೆಂಕಿಯೊಂದಿಗೆ ಸರಸ - ಡೊಳ್ಳು ಕುಣಿತ

ಬಳ್ಳಾರಿಯಲ್ಲಿ ಗಣೇಶ ನಿಮಜ್ಜನ ಮೆರವರಣಿಗೆ ಭರ್ಜರಿಯಾಗಿತ್ತು. ಕೌಲ್ ಬಜಾರ್​​ನಲ್ಲಿಯ ಮಾರವಾಡಿ ಗಣೇಶ, ಅಂತೋನಿ ಕಾಲೋನಿಯ ಗಣೇಶ್, ರೇಡಿಯೋ ಪಾರ್ಕ್ ಗಣೇಶ ಮತ್ತು ಇನ್ನಿತರ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿಲಾಗಿದ್ದ ಏಕದಂತನ ಮೂರ್ತಿಗಳ ನಿಮಜ್ಜನ ಕಾರ್ಯ ನೆರವೇರಿಸಲಾಯಿತು.

ಗಣೇಶನ ನಿಮಜ್ಜನ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿದ ಯುವಪಡೆ
author img

By

Published : Sep 6, 2019, 11:50 PM IST

ಬಳ್ಳಾರಿ: ಗಣಿನಾಡು ಗ್ರಾಮಾಂತರ ಪ್ರದೇಶದ ಕೌಲ್ ಬಜಾರ್​ನಲ್ಲಿ ಶುಕ್ರವಾರ ಸಂಜೆಯಿಂದಲೇ ಗಣೇಶನ ನಿಮಜ್ಜನ ಮೆರವಣಿಗೆ ವೇಳೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು.

ಗ್ರಾಮಾಂತರ ಪ್ರದೇಶದಲ್ಲಿ ಐದನೇ ದಿನ ಹೊರಡುವ ಕೌಲ್ ಬಜಾರ್​​ನಲ್ಲಿಯ ಮಾರವಾಡಿ ಗಣೇಶ, ಅಂತೋನಿ ಕಾಲೋನಿಯ ಗಣೇಶ್, ರೇಡಿಯೋ ಪಾರ್ಕ್ ಗಣೇಶ ಮತ್ತು ಇನ್ನಿತರ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಗಜಮುಖನ ಮೂರ್ತಿಗಳ ನಿಮಜ್ಜನ ನೆರವೇರಿಸಲಾಯಿತು.

ಗಣೇಶನ ನಿಮಜ್ಜನ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿದ ಯುವಪಡೆ

ಈ ಸಮಯದಲ್ಲಿ ವೀರಗಾಸೆ, ಡೊಳ್ಳು ಕುಣಿತ, ತಮಟೆ ಜೊತೆಗೆ ಡಿಜೆ ಹಾಡುಗಳಿಗೆ ಯುವಕರು, ಯುವತಿಯರು ಟಪಾಂಗುಚ್ಚಿ ಸ್ಟೆಪ್ ಹಾಕಿದರು. ಇನ್ನು ಗಣಿನಾಡಿನಲ್ಲಿ ಗಣೇಶನ ನಿಮಜ್ಜನೆ ವೇಳೆ ಯುವಕರು, ವಯಸ್ಕರು ಕೋಲಿಗೆ ಬೆಂಕಿ ಹಚ್ಚಿಕೊಂಡು ಅದರೊಂದಿಗೆ ದುಸ್ಸಾಹಸ ಮೆರೆದಿದ್ದಾರೆ.

ಬಳ್ಳಾರಿ: ಗಣಿನಾಡು ಗ್ರಾಮಾಂತರ ಪ್ರದೇಶದ ಕೌಲ್ ಬಜಾರ್​ನಲ್ಲಿ ಶುಕ್ರವಾರ ಸಂಜೆಯಿಂದಲೇ ಗಣೇಶನ ನಿಮಜ್ಜನ ಮೆರವಣಿಗೆ ವೇಳೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು.

ಗ್ರಾಮಾಂತರ ಪ್ರದೇಶದಲ್ಲಿ ಐದನೇ ದಿನ ಹೊರಡುವ ಕೌಲ್ ಬಜಾರ್​​ನಲ್ಲಿಯ ಮಾರವಾಡಿ ಗಣೇಶ, ಅಂತೋನಿ ಕಾಲೋನಿಯ ಗಣೇಶ್, ರೇಡಿಯೋ ಪಾರ್ಕ್ ಗಣೇಶ ಮತ್ತು ಇನ್ನಿತರ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಗಜಮುಖನ ಮೂರ್ತಿಗಳ ನಿಮಜ್ಜನ ನೆರವೇರಿಸಲಾಯಿತು.

ಗಣೇಶನ ನಿಮಜ್ಜನ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿದ ಯುವಪಡೆ

ಈ ಸಮಯದಲ್ಲಿ ವೀರಗಾಸೆ, ಡೊಳ್ಳು ಕುಣಿತ, ತಮಟೆ ಜೊತೆಗೆ ಡಿಜೆ ಹಾಡುಗಳಿಗೆ ಯುವಕರು, ಯುವತಿಯರು ಟಪಾಂಗುಚ್ಚಿ ಸ್ಟೆಪ್ ಹಾಕಿದರು. ಇನ್ನು ಗಣಿನಾಡಿನಲ್ಲಿ ಗಣೇಶನ ನಿಮಜ್ಜನೆ ವೇಳೆ ಯುವಕರು, ವಯಸ್ಕರು ಕೋಲಿಗೆ ಬೆಂಕಿ ಹಚ್ಚಿಕೊಂಡು ಅದರೊಂದಿಗೆ ದುಸ್ಸಾಹಸ ಮೆರೆದಿದ್ದಾರೆ.

Intro:ಗಣೇಶನ ವಿಸರ್ಜನೆ; ಕುಣಿದು ಕುಪ್ಪಳಿದ ಯುವಕ,ಯುವತಿಯರು.
ಬೆಂಕಿಯೊಂದಿಗೆ ಸರಸವಾಡುವ ಯುವಕರು.Body:

ಗಣಿನಾಡು ಗ್ರಾಮಾಂತರ ಪ್ರದೇಶದ ಕೌಲ್ ಬಜಾರ್ ನಲ್ಲಿ ಇಂದು ಸಂಜೆಯಿಂದಲೇ ಗಣೇಶನ ವಿಸರ್ಜನೆ ಮೆರವಣಿಗೆ ಯಲ್ಲಿ ಕುಣಿದು ಕುಪ್ಪಳಿದ ಯುವಕ, ಯುವತಿಯರು.

ಹೊರವಲಯದ ಗ್ರಾಮಾಂತರ ಪ್ರದೇಶದ ಐದನೇ ದಿನ ಹೊರಡುವ ಕೌಲ್ ಬಜಾರ್ ನಲ್ಲಿಯ ಮಾರವಾಡಿ ಗಣೇಶ, ಅಂತೋನಿ ಕಾಲೋನಿಯ ಗಣೇಶ್, ರೇಡಿಯೋ ಪಾರ್ಕ್ ಗಣೇಶ ಮತ್ತು ಇನ್ನಿತರ ಸ್ಥಳಗಳಲ್ಲಿ ಕುರಿಸಿದ ಗಣೇಶನ ಮೂರ್ತಿಗಳ ವಿಸರ್ಜನೆ ಕ್ರಿಯೆ ನಡೆಯಿತು. ಕೌಲ್ ಬಜಾರ್, ರೇಡಿಯೋ ಪಾರ್ಕ್ ,ಸುಧಾಕ್ರಾಸ್ ಮೂಲಕ ಕಾಲುವೆಗಳಲ್ಲಿ ವಿಸರ್ಜನೆ ಮಾಡಿದರು.

ಈ ಸಮಯದಲ್ಲಿ ವೀರಗಾಸೆ, ಡೊಳ್ಳು ಕುಣಿತ, ತಮಟೆ ವಾದನ ಜೊತೆಗೆ ಡಿಜೆ ಹಾಡುಗಳಿಗೆ ಯುವಕರು, ಯುವತಿಯರು ಕುಣಿದು ಕುಪ್ಪಳಿಸಿದರು.


ಬೆಂಕಿಯೊಂದಿಗೆ ಸರಸವಾಡುವ ಯುವಕರು:-

ಗಣಿನಾಡಿನಲ್ಲಿ ಗಣೇಶನ ವಿಸರ್ಜನೆ ವೇಳೆ ಯುವಕರು, ವಯಸ್ಕರು ಕೋಲಿಗೆ ಬೆಂಕಿ ಹಚ್ಚಿಕೊಂಡು ಅದನ್ನು ತಿರುಗಿಸುವ ಕೆಲಸ ಮಾಡತ್ತಾರೆ. ಆದ್ರೇ ಈ ರೀತಿ ಮಾಡುವುದರಿಂದ ಅನಾಹುತಗಳು ಸಂಭಂದಿಸಬಹುದು. ಆದ್ರೇ ಪೊಲೀಸ್ ಇಲಾಖೆ ಇಂತವರ ಮೇಲೆ ಕ್ರಮ ತೆಗೆದುಕೊಳ್ಳದಿದ್ರೇ ಅನಾಹುತ ಗ್ಯಾರೆಂಟಿ.

ಕೆಲಸ ಸ್ಥಳಗಳಲ್ಲಿ ಜೊತು ಬಿದ್ದ ವಿದ್ಯುತ್ ಕಂಬದ ತಂತಿಗಳು ಗಣೇಶನ ಮೆರವಣಿಗೆ ಅಡ್ಡಿಯಾಗಿದ್ದವು ಟ್ರಾಕ್ಟರ್, ಆಟೋದಲ್ಲಿ ಕುಳಿತ ಮಕ್ಕಳು, ಯುವಕರಿಗೆ ಅನಾಹುತವಾಗು ಲಕ್ಷಣಗಳು ಕಂಡು ಬಂದವು.

Conclusion:ಗಣೇಶನ ಮೂರ್ತಿಗಳ ಮೆರವಣಿಗೆ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಗಳು ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗಳು ಹಾಜರಿದ್ದರು. ಗಣೇಶನ ಮೂರ್ತಿಗಳ ವಿಸರ್ಜನೆ ಹೋರಟ ಮೆರವಣಿಗೆಯನ್ನು ನೂರಾರು ಜನರು ವೀಕ್ಷಿಸುತ್ತಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.