ETV Bharat / state

ಬಡವರಿಗೆ ಆಹಾರದ ಪ್ಯಾಕೇಟ್, ರೇಷನ್ ಕಿಟ್​​ಗಳನ್ನು ವಿತರಿಸಿದ ಮಾಜಿ ಸಚಿವ ಮುಂಡ್ಲೂರು ದಿವಾಕರ ಬಾಬು

ಮಾಜಿ ಸಚಿವ ಮುಂಡ್ಲೂರು ದಿವಾಕರ ಬಾಬು ಹಾಗೂ ಅವರ ಪತ್ನಿ ಸ್ವತಃ ಬೆಳಗಿನ ಜಾವ ಅಡುಗೆ ತಯಾರಿಸಿ ಅನಾಥ, ನಿರ್ಗತಿಕರಿಗೆ ಆಹಾರದ ಪ್ಯಾಕೇಟ್ ಸಿದ್ಧಪಡಿಸಿ​ ನಾನಾ ಭಾಗಗಳಲ್ಲಿ ಹಂಚಿದರು.

author img

By

Published : Apr 27, 2020, 1:07 PM IST

Ration kit distribution
ರೇಷನ್ ಕಿಟ್ ವಿತರಣೆ

ಬಳ್ಳಾರಿ: ಲಾಕ್​​​ಡೌನ್ ಎಫೆಕ್ಟ್​​ನಿಂದ ಕಂಗೆಟ್ಟ ಬಡ ಹಾಗೂ ಕೂಲಿ ಕಾರ್ಮಿಕರಿಗೆ ಮಾಜಿ ಸಚಿವ ಮುಂಡ್ಲೂರು ದಿವಾಕರ ಬಾಬು ಅವರು ರೇಷನ್ ಕಿಟ್ ವಿತರಿಸಿದರು.

ಮಾಜಿ ಸಚಿವ ಮುಂಡ್ಲೂರು ದಿವಾಕರ ಬಾಬು

ನಗರದ ಹೊರವಲಯದ ತಮ್ಮ ನಿವಾಸದ ಹೊರಾಂಗಣದಲ್ಲಿ ದಿವಾಕರ್​ ಬಾಬು ಮತ್ತವರ ಪತ್ನಿ ಸ್ವತಃ ಬೆಳಗಿನಜಾವ ಅಡುಗೆ ತಯಾರಿಸಿ ಅನಾಥ, ನಿರ್ಗತಿಕರಿಗೆ ಆಹಾರದ ಪ್ಯಾಕೇಟ್ ಸಿದ್ಧಪಡಿಸಿದರು. ಬಳಿಕ​ ನಾನಾ ಭಾಗಗಳಿಗೆ ತೆರಳಿ ಅವುಗಳನ್ನು ಹಂಚಿದರು.

ಅವರೊಂದಿಗೆ ಪುತ್ರ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮುಂಡ್ಲೂರು ಹನುಮ ಕಿಶೋರ್​​ ಕೂಡ ತೆರಳಿ ಆಹಾರದ ಪ್ಯಾಕೇಟ್, ರೇಷನ್ ಕಿಟ್​​ಗಳನ್ನು ವಿತರಿಸಿದರು.

ಬಳ್ಳಾರಿ: ಲಾಕ್​​​ಡೌನ್ ಎಫೆಕ್ಟ್​​ನಿಂದ ಕಂಗೆಟ್ಟ ಬಡ ಹಾಗೂ ಕೂಲಿ ಕಾರ್ಮಿಕರಿಗೆ ಮಾಜಿ ಸಚಿವ ಮುಂಡ್ಲೂರು ದಿವಾಕರ ಬಾಬು ಅವರು ರೇಷನ್ ಕಿಟ್ ವಿತರಿಸಿದರು.

ಮಾಜಿ ಸಚಿವ ಮುಂಡ್ಲೂರು ದಿವಾಕರ ಬಾಬು

ನಗರದ ಹೊರವಲಯದ ತಮ್ಮ ನಿವಾಸದ ಹೊರಾಂಗಣದಲ್ಲಿ ದಿವಾಕರ್​ ಬಾಬು ಮತ್ತವರ ಪತ್ನಿ ಸ್ವತಃ ಬೆಳಗಿನಜಾವ ಅಡುಗೆ ತಯಾರಿಸಿ ಅನಾಥ, ನಿರ್ಗತಿಕರಿಗೆ ಆಹಾರದ ಪ್ಯಾಕೇಟ್ ಸಿದ್ಧಪಡಿಸಿದರು. ಬಳಿಕ​ ನಾನಾ ಭಾಗಗಳಿಗೆ ತೆರಳಿ ಅವುಗಳನ್ನು ಹಂಚಿದರು.

ಅವರೊಂದಿಗೆ ಪುತ್ರ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮುಂಡ್ಲೂರು ಹನುಮ ಕಿಶೋರ್​​ ಕೂಡ ತೆರಳಿ ಆಹಾರದ ಪ್ಯಾಕೇಟ್, ರೇಷನ್ ಕಿಟ್​​ಗಳನ್ನು ವಿತರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.