ETV Bharat / state

ಜಮ್ಮುವಿನಲ್ಲಿ‌ ಹಿಮಕುಸಿತ ; ಕರ್ತವ್ಯದಲ್ಲಿದ್ದ ಬೆಳಗಾವಿ ಯೋಧ ಹುತಾತ್ಮ

ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತ ಸಂಭವಿಸಿದ ಪರಿಣಾಮ ಬೆಳಗಾವಿ ಮೂಲದ ಯೋಧನೋರ್ವ ಹುತಾತ್ಮರಾಗಿದ್ದಾರೆ.

author img

By

Published : May 25, 2019, 10:45 AM IST

ಹುತಾತ್ಮ ಯೋಧ ವಿಠ್ಠಲ್ ರಾಮಪ್ಪ ಮೇತ್ರಿ

ಬೆಳಗಾವಿ: ಜಮ್ಮು-ಕಾಶ್ಮೀರದಲ್ಲಿನ ಭಾರೀ ಹಿಮಪಾತದಿಂದ ಬೆಳಗಾವಿ ಮೂಲದ ಯೋಧನೋರ್ವ ಹುತಾತ್ಮರಾಗಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಹಳ್ಳೂರ-ಶಿವಾಪುರ ಗ್ರಾಮದ ವಿಠ್ಠಲ್ ರಾಮಪ್ಪ ಮೇತ್ರಿ (36) ಹುತಾತ್ಮ ಯೋಧ.

Belagavi warrior martyr
ಹುತಾತ್ಮ ಯೋಧ ವಿಠ್ಠಲ್ ರಾಮಪ್ಪ ಮೇತ್ರಿ

ಮೇ.23 ರಂದು ಕರ್ತವ್ಯದಲ್ಲಿದ್ದಾಗ ಭಾರೀ ಹಿಮಪಾತ ಸಂಭವಿಸಿದ ಪರಿಣಾಮ ಯೋಧ ವಿಠ್ಠಲ್ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಇಂದು ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸಲಿದ್ದು, ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿದೆ. ಯೋಧನ ಪಾರ್ಥಿವ ಶರೀರದ ಅಂತಿಮ‌ ದರ್ಶನಕ್ಕೆ ಹಾಗೂ ಮೆರವಣಿಗೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬೆಳಗಾವಿ: ಜಮ್ಮು-ಕಾಶ್ಮೀರದಲ್ಲಿನ ಭಾರೀ ಹಿಮಪಾತದಿಂದ ಬೆಳಗಾವಿ ಮೂಲದ ಯೋಧನೋರ್ವ ಹುತಾತ್ಮರಾಗಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಹಳ್ಳೂರ-ಶಿವಾಪುರ ಗ್ರಾಮದ ವಿಠ್ಠಲ್ ರಾಮಪ್ಪ ಮೇತ್ರಿ (36) ಹುತಾತ್ಮ ಯೋಧ.

Belagavi warrior martyr
ಹುತಾತ್ಮ ಯೋಧ ವಿಠ್ಠಲ್ ರಾಮಪ್ಪ ಮೇತ್ರಿ

ಮೇ.23 ರಂದು ಕರ್ತವ್ಯದಲ್ಲಿದ್ದಾಗ ಭಾರೀ ಹಿಮಪಾತ ಸಂಭವಿಸಿದ ಪರಿಣಾಮ ಯೋಧ ವಿಠ್ಠಲ್ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಇಂದು ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸಲಿದ್ದು, ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿದೆ. ಯೋಧನ ಪಾರ್ಥಿವ ಶರೀರದ ಅಂತಿಮ‌ ದರ್ಶನಕ್ಕೆ ಹಾಗೂ ಮೆರವಣಿಗೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.