ETV Bharat / state

ಬರ್ತೀನೆಂದು ಬರಲಿಲ್ಲ.. ಅಥಣಿಗೆ ಭೇಟಿ ನೀಡದ ಹೆಚ್​ಡಿಕೆ.. ಮಾಜಿ ಸಿಎಂ ವಿರುದ್ಧ ಸಂತ್ರಸ್ತರ ಆಕ್ರೋಶ

author img

By

Published : Oct 27, 2019, 9:37 PM IST

ನೆರೆ ಸಂತ್ರಸ್ತರ ಭೇಟಿ ಮಾಡಿ ಅಹವಾಲು ಸ್ವೀಕಾರಕ್ಕೆ ಅಥಣಿ ತಾಲೂಕಿನ ಗ್ರಾಮಗಳಿಗೆ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡುವುದಾಗಿ ಭರವಸೆ ನೀಡಿದ್ರು. ಆದರೆ, ಗ್ರಾಮಗಳಿಗೆ ಭೇಟಿ ನೀಡದೆ ಇರುವುದು ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಅಥಣಿಗೆ ಭೇಟಿ ನೀಡದ ಹೆಚ್​ಡಿಕೆ.. ಗ್ರಾಮಸ್ಥರ ಆಕ್ರೋಶ

ಅಥಣಿ: ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿರುವ ನೆರೆ ಸಂತ್ರಸ್ತರ ಭೇಟಿ ಮಾಡಿ ಅಹವಾಲು ಸ್ವೀಕಾರಕ್ಕೆ ಅಥಣಿ ತಾಲೂಕಿನ ಗ್ರಾಮಗಳಿಗೆ ಇಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಭೇಟಿ ನೀಡುವುದಾಗಿ ಭರವಸೆ ನೀಡಿದ್ರು. ಆದರೆ, ಆ ಗ್ರಾಮಗಳಿಗೆ ಭೇಟಿ ನೀಡದೆ ಇರುವುದು ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಅಥಣಿಗೆ ಭೇಟಿ ನೀಡದ ಹೆಚ್​ಡಿಕೆ.. ಗ್ರಾಮಸ್ಥರ ಆಕ್ರೋಶ

ಹುಲಗಬಾಳಿ ಗ್ರಾಮದಲ್ಲಿ ಜನರು ಮಧ್ಯಾಹ್ನದಿಂದ ಕಾಯುತ್ತಾ ಕುಳಿತ್ತಿದ್ದರು. ಸಂಜೆ ವೇಳೆಯಾದರು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಗಮಿಸದಿರುವುದನ್ನು ತಿಳಿದು ಸಂಜೆ 5 ಗಂಟೆ ವಾಪಾಸ್ಸಾಗಿದ್ದಾರೆ.

ಮನವಿ ಪತ್ರ ಹಿಡಿದುಕೊಂಡು ಕಾಯುತ್ತಾ ನಿಂತ ಜನತೆ, ಅಸಮಾಧಾನ ವ್ಯಕ್ತಪಡಿಸಿದರು. ಕೆಲವರು ದೂರದ ಗ್ರಾಮಳಿಂದ ಕುಮಾರಸ್ವಾಮಿ ಅವರ ಬಳಿ ನೆರೆ ಅವಾಂತರದ ಕಷ್ಟ ಹೇಳಿಕೊಳ್ಳಲು ಬಂದಿದ್ದರು. ಆದರೆ, ಹೆಚ್​ಡಿಕೆ ಬಾರದ ಹಿನ್ನೆಲೆ ದಾರಿ ಕಾದು ಕಾದು ವಾಪಸು ಹೋಗುತ್ತಿದ್ದಾರೆ.

ಅಥಣಿ: ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿರುವ ನೆರೆ ಸಂತ್ರಸ್ತರ ಭೇಟಿ ಮಾಡಿ ಅಹವಾಲು ಸ್ವೀಕಾರಕ್ಕೆ ಅಥಣಿ ತಾಲೂಕಿನ ಗ್ರಾಮಗಳಿಗೆ ಇಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಭೇಟಿ ನೀಡುವುದಾಗಿ ಭರವಸೆ ನೀಡಿದ್ರು. ಆದರೆ, ಆ ಗ್ರಾಮಗಳಿಗೆ ಭೇಟಿ ನೀಡದೆ ಇರುವುದು ಅಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಅಥಣಿಗೆ ಭೇಟಿ ನೀಡದ ಹೆಚ್​ಡಿಕೆ.. ಗ್ರಾಮಸ್ಥರ ಆಕ್ರೋಶ

ಹುಲಗಬಾಳಿ ಗ್ರಾಮದಲ್ಲಿ ಜನರು ಮಧ್ಯಾಹ್ನದಿಂದ ಕಾಯುತ್ತಾ ಕುಳಿತ್ತಿದ್ದರು. ಸಂಜೆ ವೇಳೆಯಾದರು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಗಮಿಸದಿರುವುದನ್ನು ತಿಳಿದು ಸಂಜೆ 5 ಗಂಟೆ ವಾಪಾಸ್ಸಾಗಿದ್ದಾರೆ.

ಮನವಿ ಪತ್ರ ಹಿಡಿದುಕೊಂಡು ಕಾಯುತ್ತಾ ನಿಂತ ಜನತೆ, ಅಸಮಾಧಾನ ವ್ಯಕ್ತಪಡಿಸಿದರು. ಕೆಲವರು ದೂರದ ಗ್ರಾಮಳಿಂದ ಕುಮಾರಸ್ವಾಮಿ ಅವರ ಬಳಿ ನೆರೆ ಅವಾಂತರದ ಕಷ್ಟ ಹೇಳಿಕೊಳ್ಳಲು ಬಂದಿದ್ದರು. ಆದರೆ, ಹೆಚ್​ಡಿಕೆ ಬಾರದ ಹಿನ್ನೆಲೆ ದಾರಿ ಕಾದು ಕಾದು ವಾಪಸು ಹೋಗುತ್ತಿದ್ದಾರೆ.

Intro:ನಿಗದಿತ ಸಮಯಕ್ಕೆ ಬಾರದ ಎಚ್,ಡಿ,ಕೆ ಹುಲಗಬಾಳಿ ಗ್ರಾಮಸ್ಥ ಅಸಮಾಧಾನBody:ನಿಗದಿತ ಸಮಯಕ್ಕೆ ಬಾರದ ಎಚ್,ಡಿ,ಕೆ

ಅಥಣಿ:

ಅಥಣಿ ತಾಲೂಕಿನ ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿರುವ ಗ್ರಾಮಗಳ ನೆರೆ ಸಂತ್ರಸ್ತರ ಭೇಟಿ ಹಾಗೂ ಅಹವಾಲು ಸ್ವೀಕಾರಕ್ಕೆ ಅಥಣಿಗೆ ತಾಲೂಕಿನ ಗ್ರಾಮಗಳಾಗೆ ಇಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹುಲಗಬಳಿ ಗ್ರಾಮಕ್ಕೆ ಭೇಟಿ, ನಿಗದಿತ ಸಮಯಕ್ಕೆ ಬಾರದೆ ಇರವ ಮಾಜಿ ಮುಖ್ಯಮಂತ್ರಿ,

ಹುಲಗಬಾಳಿ ಗ್ರಾಮಸ್ಥರು ಮದ್ಯಾಹ್ನ ದಿಂದ ಕಾಯುತ್ತಾ ಕುಳಿತ್ತಿದ್ದಾರೆ , ನಿಗದಿತ ಸಮಯ 2ಗಂಟೆಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಗಮಿಸಬೇಕಿತ್ತು, ಸದ್ಯ 5ಗಂಟೆ ಯಾದರು ಬರದ ಮಾಜಿ ಸಿಎಂ.

ಮನವಿ ಪತ್ರ ಹಿಡಿದುಕೊಂಡು ಕಾಯುತ್ತಾ ನಿಂತ ಜನತೆ, ಅಸಮಾಧಾನ ವ್ಯಕ್ತಪಡಿಸುತ್ತಿರುವ ಹುಲಗಬಾಳಿ ಜನತೆ.
ಕೆಲವು ದುರದ ಗ್ರಾಮದವರು ಹುಲಗಬಾಳಿ ಗ್ರಾಮಕ್ಕೆ ಎಚ ಡಿ ಕುಮಾರಸ್ವಾಮಿ ಗಳಿಗೆ ನೆರೆ ಅವಾಂತರ ದ ಕಷ್ಟ ಹೇಳಿಕೊಳ್ಳಲು ಬಂದಿದ್ದರು,ಸದ್ಯ ನಿಗದಿತ ಸಮಯಕ್ಕೆ ಬಾರದ ಎಚ,ಡಿ,ಕೆ ದಾರಿ ಕಾದು ಕಾದು ವಾಪಾಸು ಹೋಗುತ್ತಿದ್ದಾರೆ. Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.