ETV Bharat / state

ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಹಲ್ಯಾಳ ದರೂರ ಸೇತುವೆ

author img

By

Published : Sep 29, 2019, 9:03 PM IST

ಕೃಷ್ಣಾ ನದಿ ಪ್ರವಾಹದಿಂದಾಗಿ ಹಲ್ಯಾಳ ದರೂರ ಸೇತುವೆ ತೆಡೆಗೋಡೆ ಮುರಿದಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿದೆ. ಭಾರಿ ಗಾತ್ರದ ವಾಹನ ಸೇರಿದಂತೆ ಚಿಕ್ಕ ಮಕ್ಕಳು ಹಾಗೂ ವಯೋವೃದ್ಧರು ಸಂಜೆ ವೇಳೆ ವಾಯು ವಿಹಾರ ಮಾಡುತ್ತಾರೆ. ಸ್ವಲ್ಪ ಆಯ ತಪ್ಪಿದರು ನದಿ ಪಾಲಾಗುತ್ತಾರೆ.

ಹಲ್ಯಾಳ ದರೂರ ಸೇತುವೆ

ಅಥಣಿ: ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹಕ್ಕೆ ತಾಲೂಕಿನ ಹಲ್ಯಾಳದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ದರೂರ ಸೇತುವೆಯ ತಡೆಗೋಡೆ(ಗ್ರಿಲ್​) ಮುರಿದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಕೃಷ್ಣಾ ನದಿ ಪ್ರವಾಹದಿಂದಾಗಿ ಹಲ್ಯಾಳ ದರೂರ ಸೇತುವೆ ತೆಡೆಗೋಡೆ ಮುರಿದಿದ್ದು ಅಪಾಯದ ಮುನ್ಸೂಚನೆ ನೀಡುತ್ತಿದೆ. ಭಾರಿ ಗಾತ್ರದ ವಾಹನ ಸೇರಿದಂತೆ ಚಿಕ್ಕ ಮಕ್ಕಳು ಹಾಗೂ ವಯೋವೃದ್ಧರು ಸಂಜೆ ವೇಳೆ ವಾಯು ವಿಹಾರ ಮಾಡುತ್ತಾರೆ. ಸ್ವಲ್ಪ ಆಯ ತಪ್ಪಿದರು ನದಿ ಪಾಲಾಗುತ್ತಾರೆ. ನದಿ ತುಂಬಿ ಹರಿಯುತ್ತಿರುವ ಈ ಸಂದರ್ಭದಲ್ಲಿ ರಕ್ಷಣಾತ್ಮಕವಾಗಿ ಎರಡು ಬದಿ ತಡೆಗೋಡೆ (ಗ್ರಿಲ್​​ಗಳನ್ನು) ಅಳವಡಿಸುವುದು ಅತ್ಯವಶ್ಯಕವಾಗಿದೆ.

ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಹಲ್ಯಾಳ ದರೂರ ಸೇತುವೆ

ಕೃಷ್ಣಾ ನದಿ ಪ್ರವಾಹ ಕಡಿಮೆಯಾಗಿ ಸರಿ ಸುಮಾರು ಎರಡು ತಿಂಗಳು ಗತಿಸಿದರೂ ಯಾವೊಬ್ಬ ಅಧಿಕಾರಿ ಇತ್ತ ಗಮನ ನೀಡುತ್ತಿಲ್ಲ ಮತ್ತು ಬೇಜವಾಬ್ದಾರಿ ತೋರುತ್ತಿದ್ದಾರೆ. ಇನ್ನಾದರೂ ತಾಲೂಕ ಆಡಳಿತ ಎಚ್ಚೆತ್ತುಕೊಂಡು ಸೇತುವೆ ರಿಪೇರಿ ಮಾಡದಿದ್ದರೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರು ಹಾಗೂ ಭಾರತಿ ಕಿಸಾನ್ ಘಟಕದ ತಾಲೂಕು ಕಾರ್ಯದರ್ಶಿ ಭರಮು ಕಲ್ಲಪ್ಪ ನಾಯಕ್ ಆಗ್ರಹಿಸಿದರು.

ಅಥಣಿ: ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹಕ್ಕೆ ತಾಲೂಕಿನ ಹಲ್ಯಾಳದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ದರೂರ ಸೇತುವೆಯ ತಡೆಗೋಡೆ(ಗ್ರಿಲ್​) ಮುರಿದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಕೃಷ್ಣಾ ನದಿ ಪ್ರವಾಹದಿಂದಾಗಿ ಹಲ್ಯಾಳ ದರೂರ ಸೇತುವೆ ತೆಡೆಗೋಡೆ ಮುರಿದಿದ್ದು ಅಪಾಯದ ಮುನ್ಸೂಚನೆ ನೀಡುತ್ತಿದೆ. ಭಾರಿ ಗಾತ್ರದ ವಾಹನ ಸೇರಿದಂತೆ ಚಿಕ್ಕ ಮಕ್ಕಳು ಹಾಗೂ ವಯೋವೃದ್ಧರು ಸಂಜೆ ವೇಳೆ ವಾಯು ವಿಹಾರ ಮಾಡುತ್ತಾರೆ. ಸ್ವಲ್ಪ ಆಯ ತಪ್ಪಿದರು ನದಿ ಪಾಲಾಗುತ್ತಾರೆ. ನದಿ ತುಂಬಿ ಹರಿಯುತ್ತಿರುವ ಈ ಸಂದರ್ಭದಲ್ಲಿ ರಕ್ಷಣಾತ್ಮಕವಾಗಿ ಎರಡು ಬದಿ ತಡೆಗೋಡೆ (ಗ್ರಿಲ್​​ಗಳನ್ನು) ಅಳವಡಿಸುವುದು ಅತ್ಯವಶ್ಯಕವಾಗಿದೆ.

ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಹಲ್ಯಾಳ ದರೂರ ಸೇತುವೆ

ಕೃಷ್ಣಾ ನದಿ ಪ್ರವಾಹ ಕಡಿಮೆಯಾಗಿ ಸರಿ ಸುಮಾರು ಎರಡು ತಿಂಗಳು ಗತಿಸಿದರೂ ಯಾವೊಬ್ಬ ಅಧಿಕಾರಿ ಇತ್ತ ಗಮನ ನೀಡುತ್ತಿಲ್ಲ ಮತ್ತು ಬೇಜವಾಬ್ದಾರಿ ತೋರುತ್ತಿದ್ದಾರೆ. ಇನ್ನಾದರೂ ತಾಲೂಕ ಆಡಳಿತ ಎಚ್ಚೆತ್ತುಕೊಂಡು ಸೇತುವೆ ರಿಪೇರಿ ಮಾಡದಿದ್ದರೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರು ಹಾಗೂ ಭಾರತಿ ಕಿಸಾನ್ ಘಟಕದ ತಾಲೂಕು ಕಾರ್ಯದರ್ಶಿ ಭರಮು ಕಲ್ಲಪ್ಪ ನಾಯಕ್ ಆಗ್ರಹಿಸಿದರು.

Intro:ಹಲ್ಯಾಳ ದರೂರ ಸೇತುವೆಯ ಮೇಲೆ ಸಂಚಾರ ಮಾಡ್ತಿರಾ ಸ್ವಲ್ಪ ಈ ಸ್ಟೋರಿ ನೋಡಿBody:ಅಥಣಿ



ಅಥಣಿ ತಾಲೂಕು ಕೃಷ್ಣಾ ನದಿ ಮಹಾ ಪ್ರವಾಹಕ್ಕೆ ಸಿಲುಕಿ ಅಕ್ಷರಶಹ ನಲುಗಿ ಹೋಗಿತ್ತು

ಹಲ್ಯಾಳ ದರೂರ ಸೇತುವೆಯು ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ಸ್ವಲ್ಪ ಮಟ್ಟಿಗೆ ಹಾಳಾಗಿದ್ದು

ಆದರೆ ಇಲ್ಲಿ ಪ್ರಮುಖ ಅಂಶ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಹಲ್ಯಾಳ ದರೂರ ಸೇತುವೆಯ ಎರಡೂ ಬದಿಯ ತಡೆಗೋಡೆ (ಗ್ರಿಲ್ ಗಳು) ಮುರಿದಿದ್ದು

ಸೇತುವೆ ಮೇಲೆ ಸಂಚರಿಸುವುದು ಅಪಾಯಕಾರಿಯಾಗಿದೆ

ಅದರಲ್ಲು ಸಂಜೆ ಹೊತ್ತಿಗೆ ಮಹಿಳೆಯರ ಜೋತೆ ಚಿಕ್ಕ ಚಿಕ್ಕ ಮಕ್ಕಳ ಹಾಗೂ ವಯೋವೃದ್ಧರು ವಾಯು ವಿಹಾರ ಮಾಡುತ್ತಾರೆ ಸ್ವಲ್ಪ ಆಯಾ ತಪ್ಪಿದರು ಕೃಷ್ಣಾ ನದಿ ಪಾಲಾಗುವುದು ಸತ ಸಿದ್ದ

ನದಿ ತುಂಬಿ ಹರಿಯುತ್ತಿರುವ ಈ ಸಂದರ್ಭದಲ್ಲಿ ರಕ್ಷಣಾತ್ಮಕವಾಗಿ ಎರಡು ಬದಿ ತಡೆಗೋಡೆ (ಗ್ರಿಲ್ ಗಳನ್ನು) ಅಳವಡಿಸುವುದು ಅತ್ಯವಶ್ಯವಾಗಿದ್ದು

ಕೃಷ್ಣ ನದಿ ಪ್ರವಾಹ ಕಡಿಮೆಯಾಗಿ ಸರಿ ಸುಮಾರು ಎರಡು ತಿಂಗಳು ಗತಿಸಿದರೂ ಯಾವ ಒಬ್ಬ ಅಧಿಕಾರಿ ಇತ್ತ ಗಮನ ನೀಡುತ್ತಿಲ್ಲ ಮತ್ತು ಬೇಜವಾಬ್ದಾರಿ ತೋರುತ್ತಿದ್ದಾರೆ ಇನ್ನಾದರೂ ತಾಲೂಕ ಆಡಳಿತ ಎಚ್ಚೆತ್ತುಕೊಂಡು ಸೇತುವೆ ರಿಪೇರಿ ಮಾಡದಿದ್ದರೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಗ್ರಾಮ ಸ್ಥರು ಹಾಗೂ
ಭಾರತಿ ಕಿಸಾನ್ ಘಟಕದ ತಾಲೂಕು ಕಾರ್ಯದರ್ಶಿ ಭರಮು ಕಲ್ಲಪ್ಪ ನಾಯಕ್ ಅವರು ಅಧಿಕಾರಿಗಳಿಗೆ ಆಗ್ರಹಿಸಿದರು

ದುರಂತ ಸಂಭವಿಸುವ ಮೋದಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಅಧಿಕಾರಿಗಳು ಎಚ್ಚರಗೊಳ್ಳಬೇಕಾಗಿದೆ

ಶಿವರಾಜ್ ನೇಸರ್ಗಿ ಅಥಣಿ







Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.