ETV Bharat / state

ಬೆಂಗಳೂರಿನ ರಸ್ತೆಗಳ ಗುಂಡಿಗೆ ಟಾರ್​ ರಸ್ತೆಯೇ ಕಾರಣ: ವಾಜಿದ್​

author img

By

Published : Aug 17, 2019, 4:16 AM IST

ಬೆಂಗಳೂರು ನಗರದಲ್ಲಿ ಸುರಿದ ಸಾಧಾರಣ ಮಳೆಗೆ ಮಲ್ಲೇಶ್ವರಂ, ಶೇಷಾದ್ರಿಪುರಂ, ಮೆಜೆಸ್ಟಿಕ್ ಸುತ್ತಮುತ್ತ ರಸ್ತೆಯಲ್ಲಿ ಗುಂಡಿಗಳು ಬಾಯ್ತೆರೆದಿದ್ದು, ಸರ್ಕಾರ ಹಾಗೂ ಪಾಲಿಕೆಯ ಹಗ್ಗಜಗ್ಗಾಟದಲ್ಲಿ ಸಾರ್ವಜನಿಕರು ಪೇಚಿಗೆ ಸಿಲುಕುವ ಹಾಗಾಗಿದೆ.

ರಸ್ತೆಗಳ ಗುಂಡಿಗೆ ಟಾರ್​ ರಸ್ತೆಯೇ ಕಾರಣ: ವಾಜಿದ್​

ಬೆಂಗಳೂರು: ನಗರದಲ್ಲಿ ಸುರಿದ ಸಾಧಾರಣ ಮಳೆಗೆ ಮಲ್ಲೇಶ್ವರಂ, ಶೇಷಾದ್ರಿಪುರಂ, ಮೆಜೆಸ್ಟಿಕ್ ಸುತ್ತಮುತ್ತ ರಸ್ತೆಯಲ್ಲಿ ಗುಂಡಿಗಳು ಬಾಯ್ತೆರೆದಿದ್ದು, ಸರ್ಕಾರ ಹಾಗೂ ಪಾಲಿಕೆಯ ಹಗ್ಗಜಗ್ಗಾಟದಲ್ಲಿ ಸಾರ್ವಜನಿಕರು ಪೇಚಿಗೆ ಸಿಲುಕುವ ಹಾಗಾಗಿದೆ.

ರಸ್ತೆಗಳ ಗುಂಡಿಗೆ ಟಾರ್​ ರಸ್ತೆಯೇ ಕಾರಣ: ವಾಜಿದ್​

ಈ ಬಗ್ಗೆ ಪಾಲಿಕೆ ಆಡಳಿತ ಪಕ್ಷದ ನಾಯಕ ವಾಜಿದ್​ರನ್ನ ಕೇಳಿದ್ರೆ, ಕಾಂಗ್ರೆಸ್​-ಜೆಡಿಎಸ್ ಮೈತ್ರಿ ಸರ್ಕಾರ ಅದಕ್ಕಾಗಿಯೇ ವೈಟ್ ಟಾಪಿಂಗ್ ರಸ್ತೆಗಳನ್ನ ಮಾಡುತ್ತಿರೋದು. ಡಾಂಬಾರು ರಸ್ತೆಗಳಲ್ಲಿ ಗುಂಡಿ ಬೀಳುವುದು ಸಾಮಾನ್ಯ. ಆದ್ರೆ ಈಗ ಸರ್ಕಾರ ಹೊಸ ವೈಟ್ ಟಾಪಿಂಗ್ ರಸ್ತೆ ಮಾಡದಂತೆ ಸೂಚನೆ ನೀಡಿದೆ. ಸರ್ಕಾರ ಹೇಳಿದಂತೆ ಬಿಬಿಎಂಪಿ ನಡೆದುಕೊಳ್ಳಬೇಕಾಗಿದೆ ಎಂದು ಪರೋಕ್ಷವಾಗಿ ನೂತನ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಟಾರ್ ರಸ್ತೆಯನ್ನೂ ಕಳಪೆ ಗುಣಮಟ್ಟದಲ್ಲಿ ನಿರ್ಮಾಣ ಮಾಡಿದ್ದಕ್ಕಾಗಿಯೇ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗ್ತಿರೋದು ಎಂಬುದನ್ನು ಮರೆಮಾಚಿ, ವೈಟ್ ಟಾಪಿಂಗ್ ಇಲ್ಲದಿರುವ ಕಾರಣ ಗುಂಡಿಗಳು ಬೀಳ್ತಿವೆ ಎಂದು ವಾಜಿದ್​ ಸಬೂಬು ಹೇಳುತ್ತಿದ್ದಾರೆ.

ಇನ್ನು, ಈ ಬಗ್ಗೆ ಮೇಯರ್ ಗಂಗಾಂಬಿಕೆ ಅವರನ್ನು ಕೇಳಿದ್ರೆ, ರಸ್ತೆಗುಂಡಿಗಳಿಂದ ಜನರಿಗೆ ಸಮಸ್ಯೆಯಾದ್ರೆ, ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಬಿಬಿಎಂಪಿಯಲ್ಲಿ ರಸ್ತೆಗುಂಡಿ ಮುಚ್ಚಲು ಯಾವುದೇ ಹಣದ ಕೊರತೆ ಇಲ್ಲ. ಈಗಾಗಲೇ ಅನುದಾನ ನೀಡಲಾಗಿದೆ. ರಸ್ತೆಗುಂಡಿ ಇರದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದು ಎಂದು ವಾರ್ನಿಂಗ್​ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು: ನಗರದಲ್ಲಿ ಸುರಿದ ಸಾಧಾರಣ ಮಳೆಗೆ ಮಲ್ಲೇಶ್ವರಂ, ಶೇಷಾದ್ರಿಪುರಂ, ಮೆಜೆಸ್ಟಿಕ್ ಸುತ್ತಮುತ್ತ ರಸ್ತೆಯಲ್ಲಿ ಗುಂಡಿಗಳು ಬಾಯ್ತೆರೆದಿದ್ದು, ಸರ್ಕಾರ ಹಾಗೂ ಪಾಲಿಕೆಯ ಹಗ್ಗಜಗ್ಗಾಟದಲ್ಲಿ ಸಾರ್ವಜನಿಕರು ಪೇಚಿಗೆ ಸಿಲುಕುವ ಹಾಗಾಗಿದೆ.

ರಸ್ತೆಗಳ ಗುಂಡಿಗೆ ಟಾರ್​ ರಸ್ತೆಯೇ ಕಾರಣ: ವಾಜಿದ್​

ಈ ಬಗ್ಗೆ ಪಾಲಿಕೆ ಆಡಳಿತ ಪಕ್ಷದ ನಾಯಕ ವಾಜಿದ್​ರನ್ನ ಕೇಳಿದ್ರೆ, ಕಾಂಗ್ರೆಸ್​-ಜೆಡಿಎಸ್ ಮೈತ್ರಿ ಸರ್ಕಾರ ಅದಕ್ಕಾಗಿಯೇ ವೈಟ್ ಟಾಪಿಂಗ್ ರಸ್ತೆಗಳನ್ನ ಮಾಡುತ್ತಿರೋದು. ಡಾಂಬಾರು ರಸ್ತೆಗಳಲ್ಲಿ ಗುಂಡಿ ಬೀಳುವುದು ಸಾಮಾನ್ಯ. ಆದ್ರೆ ಈಗ ಸರ್ಕಾರ ಹೊಸ ವೈಟ್ ಟಾಪಿಂಗ್ ರಸ್ತೆ ಮಾಡದಂತೆ ಸೂಚನೆ ನೀಡಿದೆ. ಸರ್ಕಾರ ಹೇಳಿದಂತೆ ಬಿಬಿಎಂಪಿ ನಡೆದುಕೊಳ್ಳಬೇಕಾಗಿದೆ ಎಂದು ಪರೋಕ್ಷವಾಗಿ ನೂತನ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಟಾರ್ ರಸ್ತೆಯನ್ನೂ ಕಳಪೆ ಗುಣಮಟ್ಟದಲ್ಲಿ ನಿರ್ಮಾಣ ಮಾಡಿದ್ದಕ್ಕಾಗಿಯೇ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗ್ತಿರೋದು ಎಂಬುದನ್ನು ಮರೆಮಾಚಿ, ವೈಟ್ ಟಾಪಿಂಗ್ ಇಲ್ಲದಿರುವ ಕಾರಣ ಗುಂಡಿಗಳು ಬೀಳ್ತಿವೆ ಎಂದು ವಾಜಿದ್​ ಸಬೂಬು ಹೇಳುತ್ತಿದ್ದಾರೆ.

ಇನ್ನು, ಈ ಬಗ್ಗೆ ಮೇಯರ್ ಗಂಗಾಂಬಿಕೆ ಅವರನ್ನು ಕೇಳಿದ್ರೆ, ರಸ್ತೆಗುಂಡಿಗಳಿಂದ ಜನರಿಗೆ ಸಮಸ್ಯೆಯಾದ್ರೆ, ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಬಿಬಿಎಂಪಿಯಲ್ಲಿ ರಸ್ತೆಗುಂಡಿ ಮುಚ್ಚಲು ಯಾವುದೇ ಹಣದ ಕೊರತೆ ಇಲ್ಲ. ಈಗಾಗಲೇ ಅನುದಾನ ನೀಡಲಾಗಿದೆ. ರಸ್ತೆಗುಂಡಿ ಇರದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದು ಎಂದು ವಾರ್ನಿಂಗ್​ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Intro:ಸರ್ಕಾರ ವೈಟ್ ಟಾಪಿಂಗ್ ಸ್ಥಗಿತಗೊಳಿಸಿದ್ದಕ್ಕೆ ಪಾಲಿಕೆ ವಲಯದಲ್ಲಿ ಅಸಮಾಧಾನ- ರಸ್ತೆಗುಂಡಿಗೆ ಟಾರ್ ರಸ್ತೆಯೇ ಕಾರಣ ಎಂದ ವಾಜಿದ್


ಬೆಂಗಳೂರು- ಬೆಂಗಳೂರಿನಲ್ಲಿ ಸುರಿದ ಸಾಧಾರಣ ಮಳೆಗೇ ಈಗಾಗಲೇ ನೂರಾರು ರಸ್ತೆಗುಂಡಿಗಳು ಬಾಯ್ತೆರೆದಿವೆ. ನಗರದ ಪ್ರಮುಖ ರಸ್ತೆಗಳಲ್ಲೇ ರಸ್ತೆಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಆದ್ರೆ ಈ ಬಗ್ಗೆ ಪಾಲಿಕೆ ಆಡಳಿತ ಪಕ್ಷದ ನಾಯಕ ವಾಜಿದ್ ರನ್ನ ಕೇಳಿದ್ರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಅದಕ್ಕಾಗಿಯೇ ವೈಟ್ ಟಾಪಿಂಗ್ ರಸ್ತೆಗಳನ್ನ ಮಾಡುತ್ತಿರೋದು. ಡಾಂಬಾರು ರಸ್ತೆಗಳಲ್ಲಿ ಗುಂಡಿ ಬೀಳುವುದು ಸಾಮಾನ್ಯ. ಆದ್ರೆ ಈಗ ಸರ್ಕಾರ ಹೊಸ ವೈಟ್ ಟಾಪಿಂಗ್ ರಸ್ತೆ ಮಾಡದಂತೆ ಸೂಚನೆ ನೀಡಿದೆ. ಸರ್ಕಾರ ಹೇಳಿದಂತೆ ಬಿಬಿಎಂಪಿ ನಡೆದುಕೊಳ್ಳಬೇಕಾಗಿದೆ ಎಂದು ಪರೋಕ್ಷವಾಗಿ ನೂತನ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ್ರು.
ಟಾರ್ ರಸ್ತೆಯನ್ನೂ ಕಳಪೆ ಗುಣಮಟ್ಟದಲ್ಲಿ ನಿರ್ಮಾಣ ಮಾಡಿದ್ದಕ್ಕಾಗಿಯೇ ರಸ್ತೆಗುಂಡಿಗಳು ನಿರ್ಮಾಣವಾಗ್ತಿರೋದು ಎಂಬುದನ್ನು ಮರೆಮಾಚಿ, ವೈಟ್ ಟಾಪಿಂಗ್ ಇಲ್ಲದಿರುವ ಕಾರಣ ಗುಂಡಿಗಳು ಬೀಳ್ತಿವೆ ಎಂದು ಸಬೂಬು ಹೇಳುತ್ತಿದ್ದಾರೆ.
ಇನ್ನು ರಸ್ತೆಗುಂಡಿಗಳಿಂದ ಜನರಿಗೆ ಸಮಸ್ಯೆಯಾದ್ರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಮಾಡಲಾಗುವುದು ಎಂದು ಮೇಯರ್ ಗಂಗಾಂಬಿಕೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಬಿಬಿಎಂಪಿಯಲ್ಲಿ ರಸ್ತೆಗುಂಡಿ ಮುಚ್ಚಲು ಯಾವುದೇ ಹಣದ ಕೊರತೆ ಇಲ್ಲ. ಈಗಾಗಲೇ ಅನುದಾನ ನೀಡಲಾಗಿದೆ. ರಸ್ತೆಗುಂಡಿ ಇರದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದು ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಒಂದೆರಡು ದಿನ ಮಳೆಗೇ ನಗರದ ಮಲ್ಲೇಶ್ವರಂ, ಶೇಷಾದ್ರಿಪುರಂ, ಮೆಜೆಸ್ಟಿಕ್ ಸುತ್ತಮುತ್ತ ರಸ್ತೆಗುಂಡಿಗಳು ಬಾಯ್ತೆರೆದಿವೆ. ಸರ್ಕಾರ ಹಾಗೂ ಪಾಲಿಕೆಯ ಹಗ್ಗಜಗ್ಗಾಟದಲ್ಲಿ ಸಾರ್ವಜನಿಕರು ಪೇಚೆಗೆ ಸಿಲುಕುವ ಹಾಗಾಗಿದೆ.
ಸೌಮ್ಯಶ್ರೀ
Kn_Bng_04_pothole_bbmp_7202707Body:.Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.