ETV Bharat / state

ಏಳು ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ

ಐಎಎಸ್​​ ಅಧಿಕಾರಿಗಳಾದ ಆರ್.ವೆಂಕಟೇಶ್ ಕುಮಾರ್ ಹಾಗೂ ಡಾ.ಆರ್.ರಾಗಪ್ರಿಯಾ ಸೇರಿ ಏಳು ಜನರನ್ನು ವರ್ಗಾವಣೆಗೊಳಿಸಿದೆ.

author img

By

Published : Aug 30, 2022, 10:42 PM IST

state-government-order-to-seven-ias-officers-transfer
ಏಳು ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಏಳು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆಯಾದ ಅಧಿಕಾರಿಗಳು ಹಾಗೂ ನಿಯೋಜನೆಗೊಂಡ ಸ್ಥಳಗಳ ಮಾಹಿತಿ ಹೀಗಿದೆ.

  • ಪಲ್ಲವಿ ಅಕುರತಿ- ಜಂಟಿ ನಿರ್ದೇಶಕರು, ಆರ್ಥಿಕ ನೀತಿ ಸಂಸ್ಥೆ
  • ಡಾ.ರಿತೇಶ್ ಕುಮಾರ್ ಸಿಂಗ್ - ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ
  • ಪ್ರಿಯಾಂ ಮೇರಿ ಫ್ರಾನ್ಸಿಸ್- ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
  • ಎನ್.ಮಂಜುಶ್ರೀ- ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ
  • ಆರ್.ವೆಂಕಟೇಶ್ ಕುಮಾರ್- ಮುಖ್ಯ ಚುನಾವಣಾಧಿಕಾರಿ (ವೆಚ್ಚ)
  • ಡಾ.ಆರ್.ರಾಗಪ್ರಿಯಾ- ನಿರ್ದೇಶಕರು, ರಾಷ್ಟ್ರೀಯ ಜೀವನೋಪಾಯ ಮಿಷನ್‌.
  • ಜಿ.ಆರ್.ಜೆ.ದಿವ್ಯಾ ಪ್ರಭು- ವ್ಯವಸ್ಥಾಪಕ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ

ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡಿ, ಗಣೇಶೋತ್ಸವ ಬೇರೆ ಕಡೆ ಮಾಡಿ: ಸುಪ್ರೀಂ ಕೋರ್ಟ್​​ ಆದೇಶ

ಬೆಂಗಳೂರು: ಏಳು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆಯಾದ ಅಧಿಕಾರಿಗಳು ಹಾಗೂ ನಿಯೋಜನೆಗೊಂಡ ಸ್ಥಳಗಳ ಮಾಹಿತಿ ಹೀಗಿದೆ.

  • ಪಲ್ಲವಿ ಅಕುರತಿ- ಜಂಟಿ ನಿರ್ದೇಶಕರು, ಆರ್ಥಿಕ ನೀತಿ ಸಂಸ್ಥೆ
  • ಡಾ.ರಿತೇಶ್ ಕುಮಾರ್ ಸಿಂಗ್ - ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ
  • ಪ್ರಿಯಾಂ ಮೇರಿ ಫ್ರಾನ್ಸಿಸ್- ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
  • ಎನ್.ಮಂಜುಶ್ರೀ- ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ
  • ಆರ್.ವೆಂಕಟೇಶ್ ಕುಮಾರ್- ಮುಖ್ಯ ಚುನಾವಣಾಧಿಕಾರಿ (ವೆಚ್ಚ)
  • ಡಾ.ಆರ್.ರಾಗಪ್ರಿಯಾ- ನಿರ್ದೇಶಕರು, ರಾಷ್ಟ್ರೀಯ ಜೀವನೋಪಾಯ ಮಿಷನ್‌.
  • ಜಿ.ಆರ್.ಜೆ.ದಿವ್ಯಾ ಪ್ರಭು- ವ್ಯವಸ್ಥಾಪಕ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ

ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡಿ, ಗಣೇಶೋತ್ಸವ ಬೇರೆ ಕಡೆ ಮಾಡಿ: ಸುಪ್ರೀಂ ಕೋರ್ಟ್​​ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.