ETV Bharat / state

ಸ್ವಾತಂತ್ರ್ಯಾನಂತರ ಖಾದಿ ಎಂಪೋರಿಯಂನ ಇಂದಿನ ಪರಿಸ್ಥಿತಿ ಹೇಗಿದೆ ಗೊತ್ತಾ? - khadi emporium sale was extraordinary

ದೇಶದ ಮಣ್ಣಿನ ಸಂಸ್ಕೃತಿಯನ್ನು ಬಿಂಬಿಸುವುದು ಖಾದಿ, ಒಂದಾನೊಂದು ಕಾಲದಲ್ಲಿ ಬಡತನದ ಸಂಕೇತವಾಗಿ ಬಿಂಬಿಸಲಾಗುತ್ತಿತ್ತು. ಇಂತಹ ಖಾದಿ ಇಂದು ಯಾವ ಮಟ್ಟದಲ್ಲಿದೆ ಗೊತ್ತ? ಈ ಸ್ಟೋರಿ ಓದಿ..

ಖಾದಿ ಎಂಪೋರಿಯಂ
author img

By

Published : Aug 14, 2019, 10:16 PM IST

ಬೆಂಗಳೂರು: ಖಾದಿ ತೊಟ್ಟಮೇಲೆ ಅದರ ಖದರ್​ರೇ ಬೇರೆ, ಈ ಬಟ್ಟೆಗಿರುವ ಮಹತ್ವವೇ ಅಂತಹದ್ದು. ಇಂತಹ ಖಾದಿ ಎಂಪೋರಿಯಂನ ಸ್ಥಿತಿ ಹೇಗಿದೆ ಅಂದ್ರೆ, ಅಂಗಡಿಯೊಂದರಲ್ಲಿ ದಿನಕ್ಕೆ 70 ಸಾವಿರ ದಿಂದ ಒಂದು ಲಕ್ಷದವರೆಗೆ ಮಾರಾಟವಾಗಿದೆಯಂತೆ.

ಹೌದು. ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ನಂತರವೂ ಖಾದಿ ಬಳಕೆ ಹೆಚ್ಚಾಗಿತ್ತು. ಆದರೆ ನಂತರ ಪಾಶ್ಚಿಮಾತ್ಯ ಸಂಸ್ಕೃತಿ ಗಳಿಂದ ಖಾದಿ ಮೂಲೆ ಗುಂಪು ಸೇರುವ ಹಂತಕ್ಕೆ ತಲುಪಿತು. ಕಳೆದ 30 ವರ್ಷಗಳಿಂದ ನಿರಂತರವಾಗಿ ಹೊಡೆತಕ್ಕೆ ಸಿಲುಕಿದ್ದ ಖಾದಿಯ ಖದರ್ ಈಗ ಜೋರಾಗಿದೆ. ಇದಕ್ಕೆ ಕಾರಣ ರಾಜ್ಯ ಮತ್ತು ಕೇಂದ್ರ ಸರ್ಕಾರ ನೀಡಿದ ಉತ್ತೇಜನದಿಂದಾಗಿ ಖಾದಿಯ ಸ್ವರೂಪವೇ ಬದಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಪರಿಕಲ್ಪನೆ ಈಗ ಬದಲಾಗಿದ್ದು, ಖಾದಿಗೆ ಭಾರೀ‌ ಬೇಡಿಕೆ ಬಂದಿದೆ. ಇದಕ್ಕೆ ತಾಜಾ ಉದಾಹರಣೆ ಅಂದರೆ, ಶಾಲಾ- ಕಾಲೇಜುಗಳಲ್ಲಿ ವಾರದಲ್ಲಿ ಒಂದು ದಿನ ಖಾದಿ ಕಡ್ಡಾಯ ಮಾಡಲಾಗಿದೆ. ಶೇಷಾದ್ರಿಪುರಂ ಲಾ ಕಾಲೇಜು, ಬಿಎಸ್ ಶಾಲೆ ಜೊತೆಗೆ ಅಂಚೆ ಇಲಾಖೆಯಲ್ಲೂ ಖಾದಿ ಕಡ್ಡಾಯ ಮಾಡಲಾಗಿದೆ. ಇದರಿಂದ ಖಾದಿ ವಸ್ತ್ರಗಳ ಸ್ವರೂಪವೇ ಬದಲಾಗಿದ್ದು, ರೆಡಿಮೇಡ್ ಖಾದಿಗಳ ಮಾರಾಟ ಭರ್ಜರಿಯಾಗಿದೆ.

ದಿನಕ್ಕೆ 70 ಸಾವಿರ ದಿಂದ ಒಂದು ಲಕ್ಷದವರೆಗೆ ಮಾರಾಟ

ಪ್ರವಾಹದ ಎಫೆಕ್ಟ್​ನಿಂದ ಖಾದಿ ಧ್ವಜ ರಫ್ತಿಗೂ ಸಂಕಷ್ಟ:

ಪ್ರತಿ‌ವರ್ಷ ಬೆಳಗಾವಿ ಸೇರಿದಂತೆ ಬಾಗಲಕೋಟೆ ಭಾಗಗಳಲ್ಲಿ ಖಾದಿಯಿಂದ ತಯಾರಾದ ಧ್ವಜಗಳು ಎಲ್ಲೆಡೆ ರಫ್ತು ಆಗುತ್ತಿತ್ತು. ‌ಆದರೆ ಈ ಬಾರಿ ಬಾಗಲಕೋಟೆಯಲ್ಲಿ ಪ್ರವಾಹ ಉಂಟಾಗಿರುವುದರಿಂದ ಖಾದಿ ಧ್ವಜದ ರಫ್ತಿಗೆ ಸಂಕಷ್ಟ ಉಂಟಾಗಿದೆ ಅಂತಾರೆ, ಖಾದಿ ಭಂಡಾರ ಮಳಿಗೆ ಮ್ಯಾನೇಜರ್ ವಿಜಯ ಕುಮಾರಿ. ಬೇಡಿಕೆ ಜಾಸ್ತಿ ಇದ್ದರೂ ಪ್ರವಾಹದಿಂದಾಗಿ ಕೊಂಚ ಮಟ್ಟಿಗೆ ಈ ಬಾರಿ ತೊಡಕು ಉಂಟಾಗಿದೆಯಂತೆ. ಆದರೂ ಖರೀದಿ ಜನ ಹೆಚ್ಚಾಗಿದ್ದು ದಿನಕ್ಕೆ 70 ಸಾವಿರ ದಿಂದ ಒಂದು ಲಕ್ಷದವರೆಗೆ ಮಾರಾಟವಾಗಿದೆಯಂತೆ.

ಇನ್ನು ಖಾದಿಗೆ ಪ್ರೋತ್ಸಾಹ ನೀಡಲೆಂದೇ ಒಂದು ತಿಂಗಳ ಕಾಲ ಖಾದಿ ಮೇಳವನ್ನು ನಡೆಸಲಾಗುತ್ತಿದೆ.‌ ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ‌ ವಿನ್ಯಾಸದ ಮೂಲಕ ಹೊರ ಬಂದರೆ, ವಿದೇಶಗಳು ನಮ್ಮ ಸ್ವದೇಶಿ ಉಡುಪುಗಳತ್ತ ಮುಖ ಮಾಡೋದರಲ್ಲಿ ಎರಡು ಮಾತಿಲ್ಲ.

ಬೆಂಗಳೂರು: ಖಾದಿ ತೊಟ್ಟಮೇಲೆ ಅದರ ಖದರ್​ರೇ ಬೇರೆ, ಈ ಬಟ್ಟೆಗಿರುವ ಮಹತ್ವವೇ ಅಂತಹದ್ದು. ಇಂತಹ ಖಾದಿ ಎಂಪೋರಿಯಂನ ಸ್ಥಿತಿ ಹೇಗಿದೆ ಅಂದ್ರೆ, ಅಂಗಡಿಯೊಂದರಲ್ಲಿ ದಿನಕ್ಕೆ 70 ಸಾವಿರ ದಿಂದ ಒಂದು ಲಕ್ಷದವರೆಗೆ ಮಾರಾಟವಾಗಿದೆಯಂತೆ.

ಹೌದು. ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ನಂತರವೂ ಖಾದಿ ಬಳಕೆ ಹೆಚ್ಚಾಗಿತ್ತು. ಆದರೆ ನಂತರ ಪಾಶ್ಚಿಮಾತ್ಯ ಸಂಸ್ಕೃತಿ ಗಳಿಂದ ಖಾದಿ ಮೂಲೆ ಗುಂಪು ಸೇರುವ ಹಂತಕ್ಕೆ ತಲುಪಿತು. ಕಳೆದ 30 ವರ್ಷಗಳಿಂದ ನಿರಂತರವಾಗಿ ಹೊಡೆತಕ್ಕೆ ಸಿಲುಕಿದ್ದ ಖಾದಿಯ ಖದರ್ ಈಗ ಜೋರಾಗಿದೆ. ಇದಕ್ಕೆ ಕಾರಣ ರಾಜ್ಯ ಮತ್ತು ಕೇಂದ್ರ ಸರ್ಕಾರ ನೀಡಿದ ಉತ್ತೇಜನದಿಂದಾಗಿ ಖಾದಿಯ ಸ್ವರೂಪವೇ ಬದಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಪರಿಕಲ್ಪನೆ ಈಗ ಬದಲಾಗಿದ್ದು, ಖಾದಿಗೆ ಭಾರೀ‌ ಬೇಡಿಕೆ ಬಂದಿದೆ. ಇದಕ್ಕೆ ತಾಜಾ ಉದಾಹರಣೆ ಅಂದರೆ, ಶಾಲಾ- ಕಾಲೇಜುಗಳಲ್ಲಿ ವಾರದಲ್ಲಿ ಒಂದು ದಿನ ಖಾದಿ ಕಡ್ಡಾಯ ಮಾಡಲಾಗಿದೆ. ಶೇಷಾದ್ರಿಪುರಂ ಲಾ ಕಾಲೇಜು, ಬಿಎಸ್ ಶಾಲೆ ಜೊತೆಗೆ ಅಂಚೆ ಇಲಾಖೆಯಲ್ಲೂ ಖಾದಿ ಕಡ್ಡಾಯ ಮಾಡಲಾಗಿದೆ. ಇದರಿಂದ ಖಾದಿ ವಸ್ತ್ರಗಳ ಸ್ವರೂಪವೇ ಬದಲಾಗಿದ್ದು, ರೆಡಿಮೇಡ್ ಖಾದಿಗಳ ಮಾರಾಟ ಭರ್ಜರಿಯಾಗಿದೆ.

ದಿನಕ್ಕೆ 70 ಸಾವಿರ ದಿಂದ ಒಂದು ಲಕ್ಷದವರೆಗೆ ಮಾರಾಟ

ಪ್ರವಾಹದ ಎಫೆಕ್ಟ್​ನಿಂದ ಖಾದಿ ಧ್ವಜ ರಫ್ತಿಗೂ ಸಂಕಷ್ಟ:

ಪ್ರತಿ‌ವರ್ಷ ಬೆಳಗಾವಿ ಸೇರಿದಂತೆ ಬಾಗಲಕೋಟೆ ಭಾಗಗಳಲ್ಲಿ ಖಾದಿಯಿಂದ ತಯಾರಾದ ಧ್ವಜಗಳು ಎಲ್ಲೆಡೆ ರಫ್ತು ಆಗುತ್ತಿತ್ತು. ‌ಆದರೆ ಈ ಬಾರಿ ಬಾಗಲಕೋಟೆಯಲ್ಲಿ ಪ್ರವಾಹ ಉಂಟಾಗಿರುವುದರಿಂದ ಖಾದಿ ಧ್ವಜದ ರಫ್ತಿಗೆ ಸಂಕಷ್ಟ ಉಂಟಾಗಿದೆ ಅಂತಾರೆ, ಖಾದಿ ಭಂಡಾರ ಮಳಿಗೆ ಮ್ಯಾನೇಜರ್ ವಿಜಯ ಕುಮಾರಿ. ಬೇಡಿಕೆ ಜಾಸ್ತಿ ಇದ್ದರೂ ಪ್ರವಾಹದಿಂದಾಗಿ ಕೊಂಚ ಮಟ್ಟಿಗೆ ಈ ಬಾರಿ ತೊಡಕು ಉಂಟಾಗಿದೆಯಂತೆ. ಆದರೂ ಖರೀದಿ ಜನ ಹೆಚ್ಚಾಗಿದ್ದು ದಿನಕ್ಕೆ 70 ಸಾವಿರ ದಿಂದ ಒಂದು ಲಕ್ಷದವರೆಗೆ ಮಾರಾಟವಾಗಿದೆಯಂತೆ.

ಇನ್ನು ಖಾದಿಗೆ ಪ್ರೋತ್ಸಾಹ ನೀಡಲೆಂದೇ ಒಂದು ತಿಂಗಳ ಕಾಲ ಖಾದಿ ಮೇಳವನ್ನು ನಡೆಸಲಾಗುತ್ತಿದೆ.‌ ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ‌ ವಿನ್ಯಾಸದ ಮೂಲಕ ಹೊರ ಬಂದರೆ, ವಿದೇಶಗಳು ನಮ್ಮ ಸ್ವದೇಶಿ ಉಡುಪುಗಳತ್ತ ಮುಖ ಮಾಡೋದರಲ್ಲಿ ಎರಡು ಮಾತಿಲ್ಲ.

Intro:KN_BNG_6_AFTER_INDEPENDENTS_KADHI_SITUATION_SCRIPT_7201801Body:‌ಸ್ವಾತಂತ್ರ್ಯಾನಂತರ ಖಾದಿ ಎಂಪೋರಿಯಂನ ಇಂದಿನ ಪರಿಸ್ಥಿತಿ ಹೇಗಿದೆ ಗೊತ್ತಾ??

ಬೆಂಗಳೂರು: ದೇಶದ ಮಣ್ಣಿನ ಸಂಸ್ಕೃತಿಯನ್ನು ಬಿಂಬಿಸುವುದು ಖಾದಿ.. ಖಾದಿ ತೊಟ್ಟಮೇಲೆ ಅದರ ಖದರ್ ರೇ ಬೇರೆ.. ಖಾದಿ ಬಟ್ಟೆಗಿರುವ ಮಹತ್ವವೇ ಅಂತಹದ್ದು. ಇಂತಹ ಖಾದಿ ಎಂಪೋರಿಯಂ ನ ಸ್ಥಿತಿ ಈಗ ಹೇಗಿದೆ?? ಸ್ವಾತಂತ್ರ್ಯಾನಂತರ ಖಾದಿಯ ಸ್ವರೂಪ ಹೇಗಿದೆ??
ಎಂಬ ಪ್ರಶ್ನೆಗಳು ಕಾಡುವುದು ಸಹಜ..

ಒಂದಾನೊಂದು ಕಾಲದಲ್ಲಿ ಖಾದಿ
ಉಡುಪು ತೊಟ್ಟರೆ ಬಡತನದ ಸಂಕೇತವಾಗಿ ಬಿಂಬಿಸಲಾಗುತ್ತಿತ್ತು.. ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ನಂತರವೂ ಖಾದಿ ಬಳಕೆ ಹೆಚ್ಚಾಗಿತ್ತು.. ಆದರೆ ನಂತರ ಪಾಶ್ಚಿಮಾತ್ಯ ಸಂಸ್ಕೃತಿ ಗೀಳಿನಿಂದ ಖಾದಿ ಮೂಲೆ ಸೇರುವ ಹಂತಕ್ಕೆ ತಲುಪಿತು.. ಕಳೆದ 30 ವರ್ಷಗಳಿಂದ ನಿರಂತರವಾಗಿ ಹೊಡೆತಕ್ಕೆ ಸಿಲುಕಿದ ಖಾದಿಯ ಖದರ್ ಈಗ ಜೋರಾಗಿದೆ.. ಇದಕ್ಕೆ ಕಾರಣ ರಾಜ್ಯ ಮತ್ತು ಕೇಂದ್ರ ಸರ್ಕಾರ ನೀಡಿದ ಉತ್ತೇಜನದಿಂದಾಗಿ ಖಾದಿಯ ಸ್ವರೂಪವೇ ಬದಲಾಗಿದೆ..

ಎಲ್ಲ ಕಾಲಕ್ಕೂ ಸಲುವಂತಹ ಖಾದಿ ಉಡುಪು ಈಗ ಬ್ರಾಂಡೆಡ್ ಆಗಿದೆ.. ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಪರಿಕಲ್ಪನೆ ಈಗ ಬದಲಾಗಿದ್ದು, ಖಾದಿಗೆ ಭಾರೀ‌ ಬೇಡಿಕೆ ಬಂದಿದೆ.. ಇದಕ್ಕೆ ತಾಜಾ ಉದಾಹರಣೆ ಅಂದರೆ, ಶಾಲಾ- ಕಾಲೇಜುಗಳಲ್ಲಿ ವಾರದಲ್ಲಿ ಒಂದು ದಿನ ಖಾದಿ ಕಡ್ಡಾಯ ಮಾಡಲಾಗಿದೆ..ಶೇಷಾದ್ರಿಪುರಂ ಲಾ ಕಾಲೇಜು, ಬಿಎಸ್ ಶಾಲೆ ಜೊತೆಗೆ ಅಂಚೆ ಇಲಾಖೆಯಲ್ಲೂ ಖಾದಿ ಕಡ್ಡಾಯ ಮಾಡಲಾಗಿದೆ.. ಖಾದಿ ಬಳಕೆ ಜಾಸ್ತಿ ಇದ್ದು, ಅದರೊಂದಿಗೆ ಬೇಡಿಕೆಯು ಹೆಚ್ಚಿದ್ದು, ರೆಡಿಮೇಡ್ ಖಾದಿ ಉಡುಪುಗಳ ಮಾರಾಟ ಭರ್ಜರಿಯಾಗಿದೆ..

ಇನ್ನು ಖಾದಿ ಪ್ರೋತ್ಸಾಹ ನೀಡಲೆಂದೇ ಒಂದು ತಿಂಗಳ ಕಾಲ ಖಾದಿ ಮೇಳವನ್ನು ನಡೆಸಲಾಗುತ್ತಿದೆ..‌ ಇನ್ನು ಖಾದಿ ಅಂದರೆ ತಾತಾನ ಕಾಲದ್ದು ಅಂತಿದ್ದವರಿಗೆ, ತನ್ನ ಹೊಸ ವಿನ್ಯಾಸದ ಮೂಲಕ ಮತ್ತಷ್ಟು ಹತ್ತಿರವಾಗಿದೆ‌.. ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ‌ ವಿನ್ಯಾಸದ ಮೂಲಕ
ಹೊರ ಬಂದರೆ, ವಿದೇಶದಲ್ಲಿ ನಮ್ಮ ಸಂಸ್ಕೃತಿಯನ್ನ ಅನುಸರಿಸುತ್ತಿರುವವರು ನಮ್ಮ ಸ್ವದೇಶಿ ಉಡುಪುಗಳತ್ತ ಮುಖ ಮಾಡೋದರಲ್ಲಿ ಎರಡು ಮಾತಿಲ್ಲ..‌

(((ಈ ಕೆಳಗಿನ ಸುದ್ದಿ ಸರ್ಪೆರ್ಟ್ಸ್ ಆಗಿಯು ಮಾಡಿಕೊಳ್ಳಬಹುದು,, ಇಲ್ಲವಾದರೆ ಇದರಲ್ಲಿ ಸೇರಿಸಿಕೊಳ್ಳಬಹುದು)))
*ಪ್ರವಾಹದ ಎಫೆಕ್ಟ್ ಖಾದಿ ಧ್ವಜ ರಫ್ತಿಗೂ ಸಂಕಷ್ಟ*

ಇನ್ನು ಪ್ರತಿ‌ವರ್ಷ ಬೆಳಗಾವಿ ಸೇರಿದಂತೆ ಬಾಗಲಕೋಟೆ ಭಾಗಗಳಲ್ಲಿ ಖಾದಿಯಿಂದ ತಯಾರಾದ ಧ್ವಜಗಳು ಎಲ್ಲೆಡೆ ರಫ್ತು ಆಗುತ್ತಿತ್ತು..‌ಆದರೆ ಈ ಬಾರಿ ಬಾಗಲಕೋಟೆಯಲ್ಲಿ ಪ್ರವಾಹ ಉಂಟಾಗಿರುವುದರಿಂದ ಖಾದಿ ಧ್ವಜದ ರಫ್ತಿಗೆ ಸಂಕಷ್ಟ ಉಂಟಾಗಿದೆ ಅಂತಾರೆ, ಖಾದಿ ಭಂಡಾರ ಮಳಿಗೆ ಮ್ಯಾನೇಜರ್ ವಿಜಯ ಕುಮಾರಿ..

ಬೇಡಿಕೆ ಜಾಸ್ತಿ ಇದ್ದರೂ ಪ್ರವಾಹದಿಂದಾಗಿ ಕೊಂಚ ಮಟ್ಟಿಗೆ ಈ ಬಾರಿ ತೊಡಕು ಉಂಟಾಗಿದೆಯಂತೆ..
ಆದರೂ ಖರೀದಿ ಜನ ಹೆಚ್ಚಾಗಿದ್ದು ದಿನಕ್ಕೆ 70 ಸಾವಿರ ರಿಂದ ಒಂದು ಲಕ್ಷದವರೆಗೆ ಮಾರಾಟವಾಗಿದೆಯಂತೆ..

ಬೈಟ್; ವಿಜಯಕುಮಾರಿ- ಖಾದಿ ಎಂಪೋರಿಯಂ ನ ಮ್ಯಾನೇಜರ್..

KN_BNG_6_AFTER_INDEPENDENTS_KADHI_SITUATION_SCRIPT_7201801

Conclusion:ಎಡಿೋರಿಯಲ್ ಸ್ಟೋರಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.