ETV Bharat / state

ಸುಮಲತಾ ವಿರುದ್ಧ ಜೆಡಿಎಸ್‌ ಪರಿಷತ್ ಸದಸ್ಯ ರಮೇಶ್ ಗೌಡ ಆಕ್ಷೇಪಾರ್ಹ ಹೇಳಿಕೆ

'ರೂಂನಲ್ಲಿದ್ದಾಗ ವಿಡಿಯೋ ಮಾಡಿದ್ದಾರೆ ಅಂತಾರೆ. ಅವರೇ ರೂಂನಲ್ಲಿರೋದ್ರ ಬಗ್ಗೆ ಹೇಳ್ಕೊಂಡಿದ್ದಾರೆ. ಅವರು ಕೈ ಹಿಂಗೆ ಹಾಕಿದ್ದಾರೆ?, ಕಾಲು ಹಿಂಗೆ ಹಾಕಿದ್ದಾರೆ ಅಂತ ನಾವೇನು ಹೇಳಿದ್ದೇವಾ?' ಎಂದು ರಾಕ್​​ಲೈನ್​ ವಿರುದ್ಧ ರಮೇಶ್‌ ಗೌಡ ಆಕ್ರೋಶ ವ್ಯಕ್ತಪಡಿಸಿದರು.

author img

By

Published : Jul 15, 2021, 4:21 PM IST

Updated : Jul 15, 2021, 4:29 PM IST

JDS MLC Ramesh Gowda controversy statement about sumalatha
ಸುಮಲತಾ-ಜೆಡಿಎಸ್ ಸಂಘರ್ಷ: ಜೆಡಿಎಸ್ ಎಂಎಲ್​ಸಿ ರಮೇಶ್ ಗೌಡ ಆಕ್ಷೇಪಾರ್ಹ ಹೇಳಿಕೆ!

ಬೆಂಗಳೂರು: ಜೆಡಿಎಸ್ ಎಂಎಲ್‌ಸಿ ರಮೇಶ್ ಗೌಡ ಅವರು ಸಂಸದೆ ಸುಮಲತಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ವಿಧಾನಸೌಧದಲ್ಲಿ ರಾಕ್‌ಲೈನ್ ವಿಡಿಯೋ ರಿಲೀಸ್ ವಿಚಾರವಾಗಿ ಮಾತನಾಡುತ್ತಾ, 'ಅವರು ತಾಕತ್ತಿದ್ದರೆ, ವಿಡಿಯೋ ಬಿಡಲಿ. ನಾವೇನು ಸಿಡಿ ರಿಲೀಸ್ ಮಾಡ್ತೇವೆ ಎಂದಿದ್ವಾ?' ಎಂದು ಹೇಳಿದರು.

'ರೂಂನಲ್ಲಿದ್ದಾಗ ವಿಡಿಯೋ ಮಾಡಿದ್ದಾರೆ ಅಂತಾರೆ. ಅವರೇ ರೂಂನಲ್ಲಿರೋದ್ರ ಬಗ್ಗೆ ಹೇಳ್ಕೊಂಡಿದ್ದಾರೆ. ಅವರು ಕೈ ಹಿಂಗೆ ಹಾಕಿದ್ದಾರೆ?, ಕಾಲು ಹಿಂಗೆ ಹಾಕಿದ್ದಾರೆ ಅಂತ ನಾವೇನು ಹೇಳಿದ್ದೇವಾ?' ಎಂದು ಹರಿಹಾಯ್ದರು.

ಸುಮಲತಾ ವಿರುದ್ಧ ಜೆಡಿಎಸ್‌ ಪರಿಷತ್ ಸದಸ್ಯ ರಮೇಶ್ ಗೌಡ ಆಕ್ಷೇಪಾರ್ಹ ಹೇಳಿಕೆ

'ನಾವ್ಯಾರೂ ಅದರ ಬಗ್ಗೆ ಹೇಳಿಲ್ಲ. ಆ ವಿಡಿಯೋ ಇದ್ದರೆ ರಿಲೀಸ್ ಮಾಡಲಿ. ನೀವೇ ನಮ್ಮ ಫೋಟೋ, ವಿಡಿಯೋ ಎಡಿಟ್ ಮಾಡಿದ್ದಾರೆ ಎಂದು ಹೇಳಿದ್ದೀರಾ. ನಮ್ಮನ್ನು ಟ್ರ್ಯಾಪ್ ಮಾಡೋದಕ್ಕೆ ಪ್ರಯತ್ನಪಟ್ಟರು ಎಂದು ಆರೋಪ ಮಾಡಿದ್ದೀರಿ. ನಿಮ್ಮ ಮೇಲೆ ಯಾರೂ ಆರೋಪ ಮಾಡದೇ ನೀವೇ ನಿರೀಕ್ಷಣಾ ಜಾಮೀನು‌ ತೆಗದುಕೊಂಡಿದ್ದೀರಿ' ಎಂದು ಕಿಡಿ ಕಾರಿದರು.

ಹೆಚ್ಚಿನ ಓದಿಗೆ: ಹಲ್ಲೆ ಆರೋಪ: ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ನಟ ದರ್ಶನ್ ಗರಂ

'ಅವರು ಸಿನಿಮಾದವರು. ನಮಗೆ ಸಿಡಿ ಮಾಡುವ ಬಗ್ಗೆ ಗೊತ್ತಿಲ್ಲ. ಅವರ ಬಳಿ ಇರುವ ಸಿಡಿ ಬಿಡುಗಡೆ ಮಾಡಲಿ' ಎಂದು ರಾಕ್‌ಲೈನ್ ವೆಂಕಟೇಶ್‌ಗೆ ಸವಾಲು ಹಾಕಿದ್ದಾರೆ.

ಬೆಂಗಳೂರು: ಜೆಡಿಎಸ್ ಎಂಎಲ್‌ಸಿ ರಮೇಶ್ ಗೌಡ ಅವರು ಸಂಸದೆ ಸುಮಲತಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ವಿಧಾನಸೌಧದಲ್ಲಿ ರಾಕ್‌ಲೈನ್ ವಿಡಿಯೋ ರಿಲೀಸ್ ವಿಚಾರವಾಗಿ ಮಾತನಾಡುತ್ತಾ, 'ಅವರು ತಾಕತ್ತಿದ್ದರೆ, ವಿಡಿಯೋ ಬಿಡಲಿ. ನಾವೇನು ಸಿಡಿ ರಿಲೀಸ್ ಮಾಡ್ತೇವೆ ಎಂದಿದ್ವಾ?' ಎಂದು ಹೇಳಿದರು.

'ರೂಂನಲ್ಲಿದ್ದಾಗ ವಿಡಿಯೋ ಮಾಡಿದ್ದಾರೆ ಅಂತಾರೆ. ಅವರೇ ರೂಂನಲ್ಲಿರೋದ್ರ ಬಗ್ಗೆ ಹೇಳ್ಕೊಂಡಿದ್ದಾರೆ. ಅವರು ಕೈ ಹಿಂಗೆ ಹಾಕಿದ್ದಾರೆ?, ಕಾಲು ಹಿಂಗೆ ಹಾಕಿದ್ದಾರೆ ಅಂತ ನಾವೇನು ಹೇಳಿದ್ದೇವಾ?' ಎಂದು ಹರಿಹಾಯ್ದರು.

ಸುಮಲತಾ ವಿರುದ್ಧ ಜೆಡಿಎಸ್‌ ಪರಿಷತ್ ಸದಸ್ಯ ರಮೇಶ್ ಗೌಡ ಆಕ್ಷೇಪಾರ್ಹ ಹೇಳಿಕೆ

'ನಾವ್ಯಾರೂ ಅದರ ಬಗ್ಗೆ ಹೇಳಿಲ್ಲ. ಆ ವಿಡಿಯೋ ಇದ್ದರೆ ರಿಲೀಸ್ ಮಾಡಲಿ. ನೀವೇ ನಮ್ಮ ಫೋಟೋ, ವಿಡಿಯೋ ಎಡಿಟ್ ಮಾಡಿದ್ದಾರೆ ಎಂದು ಹೇಳಿದ್ದೀರಾ. ನಮ್ಮನ್ನು ಟ್ರ್ಯಾಪ್ ಮಾಡೋದಕ್ಕೆ ಪ್ರಯತ್ನಪಟ್ಟರು ಎಂದು ಆರೋಪ ಮಾಡಿದ್ದೀರಿ. ನಿಮ್ಮ ಮೇಲೆ ಯಾರೂ ಆರೋಪ ಮಾಡದೇ ನೀವೇ ನಿರೀಕ್ಷಣಾ ಜಾಮೀನು‌ ತೆಗದುಕೊಂಡಿದ್ದೀರಿ' ಎಂದು ಕಿಡಿ ಕಾರಿದರು.

ಹೆಚ್ಚಿನ ಓದಿಗೆ: ಹಲ್ಲೆ ಆರೋಪ: ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ನಟ ದರ್ಶನ್ ಗರಂ

'ಅವರು ಸಿನಿಮಾದವರು. ನಮಗೆ ಸಿಡಿ ಮಾಡುವ ಬಗ್ಗೆ ಗೊತ್ತಿಲ್ಲ. ಅವರ ಬಳಿ ಇರುವ ಸಿಡಿ ಬಿಡುಗಡೆ ಮಾಡಲಿ' ಎಂದು ರಾಕ್‌ಲೈನ್ ವೆಂಕಟೇಶ್‌ಗೆ ಸವಾಲು ಹಾಕಿದ್ದಾರೆ.

Last Updated : Jul 15, 2021, 4:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.