ETV Bharat / state

ಜಗಳ ಬೇಡ ಅಂತಾ ಬುದ್ಧಿವಾದ ಹೇಳಿದ್ದಕ್ಕೆ ಸ್ನೇಹಿತನಿಂದಲೇ ಮಾರಣಾಂತಿಕ ಹಲ್ಲೆ! - Deadly attack on man in New Year

ಹೊಸ ವರ್ಷದ ಸಂಭ್ರಮಾಚರಣೆ ಉದ್ದೇಶದಿಂದ ವಿನಾಯಕ‌‌ ನಗರದಲ್ಲಿರುವ ಶ್ರೀನಿವಾಸ ಬಾರ್​ಗೆ ಗಿರೀಶ್​ ಹಾಗೂ ಮಂಜು ಸೇರಿದಂತೆ ಇತರರು ಹೋಗಿದ್ದರು. ಆ ವೇಳೆ ಪಾನಮತ್ತನಾಗಿದ್ದ ಮಂಜು ಯಾವುದೋ ಸಣ್ಣ ವಿಚಾರಕ್ಕೆ ಜಗಳ ಮಾಡಿದ್ದಾನೆ. ಆ ವೇಳೆ ಈ ಎಲ್ಲಾ ಘಟನೆ ನಡೆದಿದೆ.

ಬೆಂಗಳೂರಲ್ಲಿ ಸ್ನೇಹಿತನ ಮೇಲೆ ಹಲ್ಲೆ , Dedly Attack on friend in Bangalore
ಬೆಂಗಳೂರಲ್ಲಿ ಸ್ನೇಹಿತನ ಮೇಲೆ ಹಲ್ಲೆ
author img

By

Published : Jan 6, 2020, 4:03 PM IST

ಬೆಂಗಳೂರು: ಹೊಸ ವರ್ಷಾಚರಣೆ ದಿನ ಕುಡಿದ ಆಮಲಿನಲ್ಲಿ ಜಗಳ‌ ನಡೆಸುತ್ತಿದ್ದ ವ್ಯಕ್ತಿಗೆ ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡು ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಿನಾಯಕ ನಗರದ ಗಿರೀಶ್ ಹಲ್ಲೆಗೊಳಗಾದ ವ್ಯಕ್ತಿ. ಹೊಸ ವರ್ಷವನ್ನು ಸಂಭ್ರಮಾಚರಣೆ ಮಾಡುವ ಉದ್ದೇಶದಿಂದ ವಿನಾಯಕ‌‌ ನಗರದಲ್ಲಿರುವ ಶ್ರೀನಿವಾಸ ಬಾರ್​ಗೆ ಗಿರೀಶ್​ ಹಾಗೂ ಮಂಜು ಸೇರಿದಂತೆ ಇತರರು ಹೋಗಿದ್ದರು. ಆ ವೇಳೆ ಪಾನಮತ್ತನಾಗಿದ್ದ ಮಂಜು ಯಾವುದೋ ಸಣ್ಣ ವಿಚಾರಕ್ಕೆ ಜಗಳ ಮಾಡಿದ್ದ. ಸನಿಹದಲ್ಲೇ ಇದ್ದ ಗಿರೀಶ್​ ಜಗಳ ಬಿಡಿಸಲು ಹೋದದ್ದಕ್ಕೆ ಗಿರೀಶ್​ ಮೇಲೆ ಕೋಪಗೊಂಡ ಮಂಜು ತನ್ನ ಸಹಚರರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಹಲ್ಲೆ ನಡೆಸಿದ್ದ ಎನ್ನಲಾಗ್ತಿದೆ.

ಬೆಂಗಳೂರಲ್ಲಿ ಸ್ನೇಹಿತನ ಮೇಲೆ ಹಲ್ಲೆ , Dedly Attack on friend in Bangalore
ಬೆಂಗಳೂರಲ್ಲಿ ಸ್ನೇಹಿತನ ಮೇಲೆ ಹಲ್ಲೆ

ಬಿಯರ್ ಬಾಟಲ್​ನಲ್ಲಿ ತಲೆಗೆ ಹೊಡೆದಿದ್ದಲ್ಲದೆ, ಡ್ರ್ಯಾಗರ್​ನಿಂದ ಮುಖ, ಮೈಗೆ ಚುಚ್ಚಿ ತೀವ್ರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಹೊಸ ವರ್ಷಾಚರಣೆ ದಿನ ಕುಡಿದ ಆಮಲಿನಲ್ಲಿ ಜಗಳ‌ ನಡೆಸುತ್ತಿದ್ದ ವ್ಯಕ್ತಿಗೆ ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡು ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಿನಾಯಕ ನಗರದ ಗಿರೀಶ್ ಹಲ್ಲೆಗೊಳಗಾದ ವ್ಯಕ್ತಿ. ಹೊಸ ವರ್ಷವನ್ನು ಸಂಭ್ರಮಾಚರಣೆ ಮಾಡುವ ಉದ್ದೇಶದಿಂದ ವಿನಾಯಕ‌‌ ನಗರದಲ್ಲಿರುವ ಶ್ರೀನಿವಾಸ ಬಾರ್​ಗೆ ಗಿರೀಶ್​ ಹಾಗೂ ಮಂಜು ಸೇರಿದಂತೆ ಇತರರು ಹೋಗಿದ್ದರು. ಆ ವೇಳೆ ಪಾನಮತ್ತನಾಗಿದ್ದ ಮಂಜು ಯಾವುದೋ ಸಣ್ಣ ವಿಚಾರಕ್ಕೆ ಜಗಳ ಮಾಡಿದ್ದ. ಸನಿಹದಲ್ಲೇ ಇದ್ದ ಗಿರೀಶ್​ ಜಗಳ ಬಿಡಿಸಲು ಹೋದದ್ದಕ್ಕೆ ಗಿರೀಶ್​ ಮೇಲೆ ಕೋಪಗೊಂಡ ಮಂಜು ತನ್ನ ಸಹಚರರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಹಲ್ಲೆ ನಡೆಸಿದ್ದ ಎನ್ನಲಾಗ್ತಿದೆ.

ಬೆಂಗಳೂರಲ್ಲಿ ಸ್ನೇಹಿತನ ಮೇಲೆ ಹಲ್ಲೆ , Dedly Attack on friend in Bangalore
ಬೆಂಗಳೂರಲ್ಲಿ ಸ್ನೇಹಿತನ ಮೇಲೆ ಹಲ್ಲೆ

ಬಿಯರ್ ಬಾಟಲ್​ನಲ್ಲಿ ತಲೆಗೆ ಹೊಡೆದಿದ್ದಲ್ಲದೆ, ಡ್ರ್ಯಾಗರ್​ನಿಂದ ಮುಖ, ಮೈಗೆ ಚುಚ್ಚಿ ತೀವ್ರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:ಜಗಳ ಮಾಡಬೇಡಿ ಅಂದಿದ್ದಕ್ಕೆ ಬಿಯರ್ ಬಾಟೆಲ್ ನಿಂದ ಹೊಡೆದು ಹಲ್ಲೆ

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕುಡಿದ ಆಮಲಿನಲ್ಲಿ ಜಗಳ‌ ನಡೆಸುತ್ತಿದ್ದ ಪರಿಚಿತ ವ್ಯಕ್ತಿಗೆ ಬುದ್ಧಿ ಹೇಳಿದಕ್ಕೆ ಕೋಪಗೊಂಡು ಹುಡುಗರನ್ನು ಕರೆಯಿಸಿಕೊಂಡು ಬಿಯರ್ ಬಾಟೆಲ್ ನಿಂದ ಹೊಡೆದು ಡ್ರ್ಯಾಗರ್‌ನಿಂದ ಚುಚ್ಚಿ ಮಾರಣಾಂತಿಕವಾಗಿ ಹಲ್ಲೆ‌ ನಡೆಸಿರುವ ಘಟನೆ ನಡೆದಿದೆ.
ವಿನಾಯಕ ನಗರದ ಗಿರೀಶ್ ಹಲ್ಲೆಗೊಳಗಾದ ವ್ಯಕ್ತಿ.. ಹೊಸ ವರ್ಷದ ದಿನದ ನಸುಕಿನ‌ ಜಾವ ನ್ಯೂ ಇಯರ್ ಸಂಭ್ರಮಚರಣೆ ಮಾಡಲು ಗಿರೀಶ್ ಆಹ್ವಾನಿಸಿದ್ದರು‌‌. ಇದರಂತೆ ವಿನಾಯಕ‌‌ ನಗರದಲ್ಲಿರುವ ಶ್ರೀನಿವಾಸ ಬಾರ್ ಗೆ ಹೋಗಿದ್ದರು. ಆರೋಪಿ ಮಂಜು ಎಂಬಾತ ಕುಡಿದ ಆಮಲಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡಕೊಂಡಿದ್ದಾನೆ. ಈ ವೇಳೆ ಅಲ್ಲೇ ಇದ್ದ ಗಿರೀಶ್, ಪರಿಚಿತನಾಗಿದ್ದ ಮಂಜುಗೆ ಬುದ್ಧಿ ಹೇಳಿದ್ದಾನೆ..‌ ಇಷ್ಟಕ್ಕೆ ಕೋಪಗೊಂಡು ಸಹಚರರನ್ನು ಕರೆಯಿಸಿಕೊಂಡು ಗಿರೀಶ್ ಮೇಲೆ ತಿರುಗಿಬಿದ್ದಿದ್ದಾನೆ. ಮಾತಿನ‌ ಚಕಮಕಿ ಉಂಟಾಗಿ ನಂತರ ಬಿಯರ್ ಬಾಟೆಲ್ ತಲೆಗೆ ಹೊಡೆದು ಡ್ರ್ಯಾಗರ್ ನಿಂದ ಮುಖ, ಮೈಗೆ ಚುಚ್ಚಿ ತೀವ್ರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಶೋಧ ಕಾರ್ಯ‌ ನಡೆಸುತ್ತಿದ್ದಾರೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.