ETV Bharat / state

ಕಪ್ಪು ವರ್ಣೀಯರ ಪ್ರತಿಭಟನೆ ಕುರಿತು ವಿವಾದಾತ್ಮಕ ಪೋಸ್ಟ್: ಚಿಂತಕ ಆಕಾರ್ ಪಟೇಲ್ ವಿರುದ್ಧ ಕೇಸ್ - ಚಿಂತಕ ಆಕಾರ್ ಪಟೇಲ್ ವಿರುದ್ಧ ಕೇಸ್

ಅಮೆರಿಕದಲ್ಲಿ ಕಪ್ಪು ವರ್ಣೀಯರು ಪ್ರತಿಭಟನೆ ನಡೆಸುತ್ತಿರುವಂತೆ ಭಾರತದಲ್ಲಿ ದಲಿತರು, ಮುಸ್ಲಿಮರು, ಆದಿವಾಸಿಗಳು, ಬಡವರು ಹಾಗೂ ಮಹಿಳೆಯರು ಪ್ರತಿಭಟನೆ ಮಾಡಬೇಕು. ಹೀಗೆ ಪ್ರತಿಭಟನೆ ಮಾಡಿದರೆ ವಿಶ್ವವು ಗುರುತಿಸುತ್ತದೆ. ಪ್ರತಿಭಟನೆ ಒಂದು ಕಲೆ ಎಂದು ಅವರು ಟ್ವೀಟ್​ ಮಾಡಿದ್ದರು.

case against activist aakar patel
ಲೇಖಕ ಹಾಗೂ ಚಿಂತಕ ಆಕಾರ್ ಪಟೇಲ್ ವಿರುದ್ಧ ಕೇಸ್
author img

By

Published : Jun 5, 2020, 2:34 PM IST

ಬೆಂಗಳೂರು: ಅಮೆರಿಕದಲ್ಲಿ ನಡೆಯುತ್ತಿರುವ ಕಪ್ಪು ವರ್ಣೀಯರ ಪ್ರತಿಭಟನೆ ಕುರಿತು ಟ್ವಿಟರ್​​ನಲ್ಲಿ ಪ್ರಚೋದನಾತ್ಮಕ ಪೋಸ್ಟ್​ ಮಾಡಿದ್ದ ಲೇಖಕ, ಚಿಂತಕ ಹಾಗೂ ಮೋದಿ ಅವರ ಕಟು ಟೀಕಾಕಾರ ಆಕಾರ್ ಪಟೇಲ್ ಮೇಲೆ ಪ್ರಕರಣ​ ದಾಖಲಾಗಿದೆ.

case against activist aakar patel
ಲೇಖಕ ಹಾಗೂ ಚಿಂತಕ ಆಕಾರ್ ಪಟೇಲ್ ವಿರುದ್ಧ ಕೇಸ್

ಅಮೆರಿಕದಲ್ಲಿ ಕಪ್ಪು ವರ್ಣೀಯರು ಪ್ರತಿಭಟನೆ ನಡೆಸುತ್ತಿರುವಂತೆ ಭಾರತದಲ್ಲಿ ದಲಿತರು, ಮುಸ್ಲಿಮರು, ಆದಿವಾಸಿಗಳು, ಬಡವರು ಹಾಗೂ ಮಹಿಳೆಯರು ಪ್ರತಿಭಟನೆ ಮಾಡಬೇಕು. ಹೀಗೆ ಪ್ರತಿಭಟನೆ ಮಾಡಿದರೆ ವಿಶ್ವವು ಗುರುತಿಸುತ್ತದೆ. ಪ್ರತಿಭಟನೆ ಒಂದು ಕಲೆ ಎಂದು ಅವರು ಟ್ವೀಟ್​ ಮಾಡಿದ್ದರು.

case against activist aakar patel
ಲೇಖಕ ಹಾಗೂ ಚಿಂತಕ ಆಕಾರ್ ಪಟೇಲ್ ವಿರುದ್ಧ ಕೇಸ್
case against activist aakar patel
ಲೇಖಕ ಹಾಗೂ ಚಿಂತಕ ಆಕಾರ್ ಪಟೇಲ್ ವಿರುದ್ಧ ಕೇಸ್
case against activist aakar patel
ಲೇಖಕ ಹಾಗೂ ಚಿಂತಕ ಆಕಾರ್ ಪಟೇಲ್ ವಿರುದ್ಧ ಕೇಸ್

ಉತ್ತರ ವಿಭಾಗದ ಜೆ.ಸಿ ನಗರ ಇನ್ಸ್​​ಪೆಕ್ಟರ್ ನಾಗರಾಜ್ ಆಕಸ್ಮಿಕವಾಗಿ ಆಕಾರ್ ಪಟೇಲ್​​ರ ಈ ಟ್ವೀಟ್​ ನೋಡಿದ್ದಾರೆ. ಇದು ಪ್ರತಿಭಟನೆಗೆ ಪ್ರಚೋದನೆ ನೀಡುವ ಕಾರಣ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಜೆ.ಸಿ.ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು: ಅಮೆರಿಕದಲ್ಲಿ ನಡೆಯುತ್ತಿರುವ ಕಪ್ಪು ವರ್ಣೀಯರ ಪ್ರತಿಭಟನೆ ಕುರಿತು ಟ್ವಿಟರ್​​ನಲ್ಲಿ ಪ್ರಚೋದನಾತ್ಮಕ ಪೋಸ್ಟ್​ ಮಾಡಿದ್ದ ಲೇಖಕ, ಚಿಂತಕ ಹಾಗೂ ಮೋದಿ ಅವರ ಕಟು ಟೀಕಾಕಾರ ಆಕಾರ್ ಪಟೇಲ್ ಮೇಲೆ ಪ್ರಕರಣ​ ದಾಖಲಾಗಿದೆ.

case against activist aakar patel
ಲೇಖಕ ಹಾಗೂ ಚಿಂತಕ ಆಕಾರ್ ಪಟೇಲ್ ವಿರುದ್ಧ ಕೇಸ್

ಅಮೆರಿಕದಲ್ಲಿ ಕಪ್ಪು ವರ್ಣೀಯರು ಪ್ರತಿಭಟನೆ ನಡೆಸುತ್ತಿರುವಂತೆ ಭಾರತದಲ್ಲಿ ದಲಿತರು, ಮುಸ್ಲಿಮರು, ಆದಿವಾಸಿಗಳು, ಬಡವರು ಹಾಗೂ ಮಹಿಳೆಯರು ಪ್ರತಿಭಟನೆ ಮಾಡಬೇಕು. ಹೀಗೆ ಪ್ರತಿಭಟನೆ ಮಾಡಿದರೆ ವಿಶ್ವವು ಗುರುತಿಸುತ್ತದೆ. ಪ್ರತಿಭಟನೆ ಒಂದು ಕಲೆ ಎಂದು ಅವರು ಟ್ವೀಟ್​ ಮಾಡಿದ್ದರು.

case against activist aakar patel
ಲೇಖಕ ಹಾಗೂ ಚಿಂತಕ ಆಕಾರ್ ಪಟೇಲ್ ವಿರುದ್ಧ ಕೇಸ್
case against activist aakar patel
ಲೇಖಕ ಹಾಗೂ ಚಿಂತಕ ಆಕಾರ್ ಪಟೇಲ್ ವಿರುದ್ಧ ಕೇಸ್
case against activist aakar patel
ಲೇಖಕ ಹಾಗೂ ಚಿಂತಕ ಆಕಾರ್ ಪಟೇಲ್ ವಿರುದ್ಧ ಕೇಸ್

ಉತ್ತರ ವಿಭಾಗದ ಜೆ.ಸಿ ನಗರ ಇನ್ಸ್​​ಪೆಕ್ಟರ್ ನಾಗರಾಜ್ ಆಕಸ್ಮಿಕವಾಗಿ ಆಕಾರ್ ಪಟೇಲ್​​ರ ಈ ಟ್ವೀಟ್​ ನೋಡಿದ್ದಾರೆ. ಇದು ಪ್ರತಿಭಟನೆಗೆ ಪ್ರಚೋದನೆ ನೀಡುವ ಕಾರಣ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಜೆ.ಸಿ.ನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.