ETV Bharat / state

ಪ್ರಚೋದನಕಾರಿ ಭಾಷಣ ಪ್ರಕರಣ... ಈಶ್ವರಪ್ಪ ಆರೋಪ ಮುಕ್ತ

ಕಳೆದ ವಿಧಾನಸಭಾ ಚುನಾವಣೆ ವೇಳೆ ಒಂದು ಕೋಮಿನ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರು ಎಂದು ಕೇಸ್ ದಾಖಲಾಗಿತ್ತು. ಈ ಹಿನ್ನೆಲೆ, ಕೆ.ಎಸ್.ಈಶ್ವರಪ್ಪ ಅವರಿಗೆ ಇಂದು ಜನಪ್ರತಿನಿಧಿ ನ್ಯಾಯಲಯದಲ್ಲಿ ಅಂತಿಮವಾಗಿ ವಿಚಾರಣೆ ನಡೆಸಿ ಬಿಗ್ ರೀಲಿಫ್ ನೀಡಲಾಗಿದೆ.

author img

By

Published : Apr 5, 2019, 2:53 PM IST

ಕೆ ಎಸ್ಈ ಶ್ವರಪ್ಪ

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆ ವೇಳೆ ಶಿವಮೊಗ್ಗದಲ್ಲಿ ಭಾಷಣ ಮಾಡಿದ್ದ ಈಶ್ವರಪ್ಪರನ್ನ ಜನಪ್ರತಿನಿಧಿಗಳ ನ್ಯಾಯಾಲಯ ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಒಂದು ಕೋಮುವಿನ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಸಂಬಂಧ ಮಂಜುನಾಥ್ ಎಂಬುವರು ಕೆ.ಎಸ್.ಈಶ್ವರಪ್ಪ ವಿರುದ್ಧ ಶಿವಮೊಗ್ಗ ಠಾಣೆಯಲ್ಲಿ ದೂರು‌ ನೀಡಿದ್ದರು. ಈ ಹಿನ್ನೆಲೆ ಒಂದು ವರ್ಷದಿಂದ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.

ಇಂದು ಜನಪ್ರತಿನಿಧಿ ನ್ಯಾಯಲಯದಲ್ಲಿ ಅಂತಿಮವಾಗಿ ಈಶ್ವರಪ್ಪ ವಿಚಾರಣೆ ನಡೆಸಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಕಾರಣದಡಿಯಲ್ಲಿ ಕೇಸ್​ನಿಂದ ಖುಲಾಸೆಗೊಳಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಜನಪ್ರತಿನಿಧಿ ನ್ಯಾಯಲಯದಿಂದ ಈಶ್ವರಪ್ಪಗೆ ಬಿಗ್ ರೀಲಿಫ್ ಸಿಕ್ಕಿದೆ.‌

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆ ವೇಳೆ ಶಿವಮೊಗ್ಗದಲ್ಲಿ ಭಾಷಣ ಮಾಡಿದ್ದ ಈಶ್ವರಪ್ಪರನ್ನ ಜನಪ್ರತಿನಿಧಿಗಳ ನ್ಯಾಯಾಲಯ ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಒಂದು ಕೋಮುವಿನ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಸಂಬಂಧ ಮಂಜುನಾಥ್ ಎಂಬುವರು ಕೆ.ಎಸ್.ಈಶ್ವರಪ್ಪ ವಿರುದ್ಧ ಶಿವಮೊಗ್ಗ ಠಾಣೆಯಲ್ಲಿ ದೂರು‌ ನೀಡಿದ್ದರು. ಈ ಹಿನ್ನೆಲೆ ಒಂದು ವರ್ಷದಿಂದ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.

ಇಂದು ಜನಪ್ರತಿನಿಧಿ ನ್ಯಾಯಲಯದಲ್ಲಿ ಅಂತಿಮವಾಗಿ ಈಶ್ವರಪ್ಪ ವಿಚಾರಣೆ ನಡೆಸಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಕಾರಣದಡಿಯಲ್ಲಿ ಕೇಸ್​ನಿಂದ ಖುಲಾಸೆಗೊಳಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಜನಪ್ರತಿನಿಧಿ ನ್ಯಾಯಲಯದಿಂದ ಈಶ್ವರಪ್ಪಗೆ ಬಿಗ್ ರೀಲಿಫ್ ಸಿಕ್ಕಿದೆ.‌

Intro:Bhavya

ಕಳೆದ ಚುನಾವಣೆಯ ವೇಳೆ ಶಿವಮೊಗ್ಗದಲ್ಲಿ ಕೋಮುವಿರುದ್ದ ಭಾಷಣ ವಿಚಾರ
ಈಶ್ವರಪ್ಪಗೆ ಬಿಗ್ ರಿಲೀಫ್ ನೀಡಿದ ನ್ಯಾಯಲಯ

ಕಳೆದ ಚುನಾವಣೆಯ ವೇಳೆ ಶಿವಮೊಗ್ಗದ ಲ್ಲಿ ಭಾಷಣ ಮಾಡಿದ್ದ ಈಶ್ವರಪ್ಪರನ್ನ ಜನಪ್ರತಿನಿಧಿಗಳ ನ್ಯಾಯಲಯ ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದೆ .

ಕೋಮುವಿನ ವಿರುದ್ದ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಸಂಬಂಧ ಮಂಜುನಾಥ್ ಎಂಬುವವರು ಈಶ್ವರಪ್ಪ ವಿರುದ್ದ ಶಿವಮೊಗ್ಗ ಠಾಣೆಯಲ್ಲಿ ದೂರು‌ನೀಡಿದ್ದರು. ಈ ಹಿನ್ನೆಲೆ ಒಂದು ವರ್ಷದಿಂದ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.. ಇಂದು ಜನಪ್ರತಿನಿಧಿ ನ್ಯಾಯಲಯದಲ್ಲಿ ಅಂತಿಮವಾಗಿ ಈಶ್ವರಪ್ಪ ವಿಚಾರಣೆ ಇದ್ದು ಸೂಕ್ತ ಸಾಕ್ಷಾಧಾರಗಳ ಕೊರತೆ ಕಾರಣದಡಿಯಲ್ಲಿ ಕೇಸ್ ಖುಲಾಸೆ ಗೊಳಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ್ ಆದೇಶ ಹೊರಡಿಸಿದ್ದಾರೆ.. ಹೀಗಾಗಿ ಜನಪ್ರತಿ ನಿಧಿ ನ್ಯಾಯಲಯ ಬಿಗ್ ರೀಲಿಫ್ ಸಿಕ್ಕಿದೆ‌
Body:Bhavya

ಕಳೆದ ಚುನಾವಣೆಯ ವೇಳೆ ಶಿವಮೊಗ್ಗದಲ್ಲಿ ಕೋಮುವಿರುದ್ದ ಭಾಷಣ ವಿಚಾರ
ಈಶ್ವರಪ್ಪಗೆ ಬಿಗ್ ರಿಲೀಫ್ ನೀಡಿದ ನ್ಯಾಯಲಯ

ಕಳೆದ ಚುನಾವಣೆಯ ವೇಳೆ ಶಿವಮೊಗ್ಗದ ಲ್ಲಿ ಭಾಷಣ ಮಾಡಿದ್ದ ಈಶ್ವರಪ್ಪರನ್ನ ಜನಪ್ರತಿನಿಧಿಗಳ ನ್ಯಾಯಲಯ ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದೆ .

ಕೋಮುವಿನ ವಿರುದ್ದ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಸಂಬಂಧ ಮಂಜುನಾಥ್ ಎಂಬುವವರು ಈಶ್ವರಪ್ಪ ವಿರುದ್ದ ಶಿವಮೊಗ್ಗ ಠಾಣೆಯಲ್ಲಿ ದೂರು‌ನೀಡಿದ್ದರು. ಈ ಹಿನ್ನೆಲೆ ಒಂದು ವರ್ಷದಿಂದ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.. ಇಂದು ಜನಪ್ರತಿನಿಧಿ ನ್ಯಾಯಲಯದಲ್ಲಿ ಅಂತಿಮವಾಗಿ ಈಶ್ವರಪ್ಪ ವಿಚಾರಣೆ ಇದ್ದು ಸೂಕ್ತ ಸಾಕ್ಷಾಧಾರಗಳ ಕೊರತೆ ಕಾರಣದಡಿಯಲ್ಲಿ ಕೇಸ್ ಖುಲಾಸೆ ಗೊಳಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ್ ಆದೇಶ ಹೊರಡಿಸಿದ್ದಾರೆ.. ಹೀಗಾಗಿ ಜನಪ್ರತಿ ನಿಧಿ ನ್ಯಾಯಲಯ ಬಿಗ್ ರೀಲಿಫ್ ಸಿಕ್ಕಿದೆ‌
Conclusion:Bhavya

ಕಳೆದ ಚುನಾವಣೆಯ ವೇಳೆ ಶಿವಮೊಗ್ಗದಲ್ಲಿ ಕೋಮುವಿರುದ್ದ ಭಾಷಣ ವಿಚಾರ
ಈಶ್ವರಪ್ಪಗೆ ಬಿಗ್ ರಿಲೀಫ್ ನೀಡಿದ ನ್ಯಾಯಲಯ

ಕಳೆದ ಚುನಾವಣೆಯ ವೇಳೆ ಶಿವಮೊಗ್ಗದ ಲ್ಲಿ ಭಾಷಣ ಮಾಡಿದ್ದ ಈಶ್ವರಪ್ಪರನ್ನ ಜನಪ್ರತಿನಿಧಿಗಳ ನ್ಯಾಯಲಯ ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದೆ .

ಕೋಮುವಿನ ವಿರುದ್ದ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಸಂಬಂಧ ಮಂಜುನಾಥ್ ಎಂಬುವವರು ಈಶ್ವರಪ್ಪ ವಿರುದ್ದ ಶಿವಮೊಗ್ಗ ಠಾಣೆಯಲ್ಲಿ ದೂರು‌ನೀಡಿದ್ದರು. ಈ ಹಿನ್ನೆಲೆ ಒಂದು ವರ್ಷದಿಂದ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.. ಇಂದು ಜನಪ್ರತಿನಿಧಿ ನ್ಯಾಯಲಯದಲ್ಲಿ ಅಂತಿಮವಾಗಿ ಈಶ್ವರಪ್ಪ ವಿಚಾರಣೆ ಇದ್ದು ಸೂಕ್ತ ಸಾಕ್ಷಾಧಾರಗಳ ಕೊರತೆ ಕಾರಣದಡಿಯಲ್ಲಿ ಕೇಸ್ ಖುಲಾಸೆ ಗೊಳಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ್ ಆದೇಶ ಹೊರಡಿಸಿದ್ದಾರೆ.. ಹೀಗಾಗಿ ಜನಪ್ರತಿ ನಿಧಿ ನ್ಯಾಯಲಯ ಬಿಗ್ ರೀಲಿಫ್ ಸಿಕ್ಕಿದೆ‌
ETV Bharat Logo

Copyright © 2024 Ushodaya Enterprises Pvt. Ltd., All Rights Reserved.