ETV Bharat / state

ಸಿಸಿಬಿ ಪೊಲೀಸರಿಂದ ಐವರು ದರೋಡೆಕೋರರ ಬಂಧನ

ಬೆಂಗಳೂರು ಸಿಸಿಬಿ ಪೊಲೀಸರು ದರೋಡೆಗೆ ಸಂಚು ರೂಪಿಸುತ್ತಿದ್ದ ಐವರು ದರೋಡೆಕೋರರ ಗ್ಯಾಂಗ್​ವೊಂದನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

author img

By

Published : Jan 9, 2020, 8:18 PM IST

ಸಿಸಿಬಿ ಪೊಲೀಸರಿಂದ ಐವರು ದರೋಡೆಕೋರರ ಬಂಧನ, Five Roberers arrested by CCb police
ಐವರು ದರೋಡೆಕೋರರ ಬಂಧನ

ಬೆಂಗಳೂರು: ದರೋಡೆಗೆ ಸಂಚು ರೂಪಿಸುತ್ತಿದ್ದ ಐವರು ದರೋಡೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪ್ರದೀಪ್, ಮಂಜುನಾಥ್, ಶಿವರಾಜು, ಗಣೇಶ್ ಹಾಗೂ ಮುನಿರಾಜ್ ಎಂಬುವರು ಬಂಧಿತ ಆರೋಪಿಗಳು. ಇವರು ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ನಗದು, ಚಿನ್ನಾಭರಣ ದೋಚಲು‌ ಸಿದ್ಧತೆ ನಡೆಸಿದ್ದರು. ಸಿಸಿಬಿ ಪೊಲೀಸರು ದಾಳಿ ನಡೆಸಿ ‌ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಸಿಬಿ ಪೊಲೀಸರಿಂದ ಐವರು ದರೋಡೆಕೋರರ ಬಂಧನ, Five Roberers arrested by CCb police
ಸಿಸಿಬಿ ಪೊಲೀಸರಿಂದ ಬಂಧಿತರಾದ ಐವರು ದರೋಡೆಕೋರರು

ಬಂಧಿತ ಆರೋಪಿಗಳಿಂದ ಒಂದು‌ ಮಚ್ಚು, ಒಂದು ಚಾಕು, ಒಂದು ಚೂರಿ ಮತ್ತು ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈಗಾಗಲೇ ಆರೋಪಿಗಳ ವಿರುದ್ಧ ಕೆಲ ಪೊಲೀಸ್​​ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಬೆಂಗಳೂರು: ದರೋಡೆಗೆ ಸಂಚು ರೂಪಿಸುತ್ತಿದ್ದ ಐವರು ದರೋಡೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪ್ರದೀಪ್, ಮಂಜುನಾಥ್, ಶಿವರಾಜು, ಗಣೇಶ್ ಹಾಗೂ ಮುನಿರಾಜ್ ಎಂಬುವರು ಬಂಧಿತ ಆರೋಪಿಗಳು. ಇವರು ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ನಗದು, ಚಿನ್ನಾಭರಣ ದೋಚಲು‌ ಸಿದ್ಧತೆ ನಡೆಸಿದ್ದರು. ಸಿಸಿಬಿ ಪೊಲೀಸರು ದಾಳಿ ನಡೆಸಿ ‌ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಸಿಬಿ ಪೊಲೀಸರಿಂದ ಐವರು ದರೋಡೆಕೋರರ ಬಂಧನ, Five Roberers arrested by CCb police
ಸಿಸಿಬಿ ಪೊಲೀಸರಿಂದ ಬಂಧಿತರಾದ ಐವರು ದರೋಡೆಕೋರರು

ಬಂಧಿತ ಆರೋಪಿಗಳಿಂದ ಒಂದು‌ ಮಚ್ಚು, ಒಂದು ಚಾಕು, ಒಂದು ಚೂರಿ ಮತ್ತು ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈಗಾಗಲೇ ಆರೋಪಿಗಳ ವಿರುದ್ಧ ಕೆಲ ಪೊಲೀಸ್​​ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Intro:kN_BNG_10_CcB_7204498Body:kN_BNG_10_CcB_7204498Conclusion:kN_BNG_10_CcB_7204498

ದರೋಡೆಗೆ ಸಂಚು:-
ಸಿಸಿಬಿ ದಾಳಿ ಸುದ್ದಿ ಕಳುಹಿಸಲಾಗಿದೆ

ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿ ಅಸಾಮಿಗಳ ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರದೀಪ್ , ಮಂಜುನಾಥ್, ಶಿವರಾಜು, ಗಣೇಶ್, ಮುನಿರಾಜ್ ಬಂಧಿತ ಆರೋಪಿಗಳು.

ಇವರು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸಾರ್ವಜನಿಕರಿಗೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಅವರಿಂದ ನಗದು ,ಚಿನ್ನಾಭರಣ ದೋಚಲು‌ ಸಿದ್ದರಾಗಿದ್ದರು‌. ಹೀಗಾಗಿ ಸಿಸಿಬಿ ಪೊಲೀಸರು ದಾಳಿ ನಡೆಸಿ‌ಆರೋಪಿಗಳ ಬಂಧನ ಮಾಡಿದ್ದಾರೆ.

ಇನ್ನು ಆರೋಪಿಗಳ ಕೈಯಿಂದ ಒಂದು‌ ಮಚ್ಚು, ಒಂದು ಚಾಕು, ಒಂದು ಚೂರಿ, ಎರಡು ಪುಡಿ ಪೊಟ್ಟಣ ಮತ್ತು ಒಂದು ಮಹೇಮದ್ರ ಜೈಲೋ ಕಾರ್ ವಶಪಡಿಸಿಕೊಂಡಿದ್ದಾರೆ.
ಇನ್ನು ಎಲ್ಲಾ ಆರೋಪಿಗಳ ವಿರುದ್ದ ಕೆಲ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.