ETV Bharat / state

ನಾಲ್ವರು ವಿಶೇಷ​ ಆಯುಕ್ತರಿಗೆ ಬಿಬಿಎಂಪಿಯ ಎಂಟು ವಲಯಗಳ ಉಸ್ತುವಾರಿ

author img

By

Published : Sep 27, 2019, 2:41 AM IST

ರಾಜ್ಯ ಸರ್ಕಾರ ಆಡಳಿತ ವಿಕೇಂದ್ರೀಕರಣ ಮಾಡಿದ್ದು, ವಿಶೇಷ ಆಯುಕ್ತರಿಗೆ ಹಾಲಿ ಜವಾಬ್ದಾರಿಯ ಜೊತೆಗೆ ವಲಯಗಳ ಉಸ್ತುವಾರಿ ಹೊಣೆ ನೀಡಲಾಗಿದೆ. ಈ ಸಂಬಂಧ ಬಿಬಿಎಂಪಿಯ ನಾಲ್ವರು ವಿಶೇಷ ಆಯುಕ್ತರನ್ನು ನಗರದ ಎಂಟು ವಲಯಗಳಲ್ಲಿ ಎರಡೆರಡು ವಲಯಗಳ ಉಸ್ತುವಾರಿ ಅಧಿಕಾರಿಗಳಾಗಿ ನೇಮಿಸಿ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

BBMP

ಬೆಂಗಳೂರು: ಬಿಬಿಎಂಪಿಯ ನಾಲ್ವರು ವಿಶೇಷ ಆಯುಕ್ತರನ್ನು ನಗರದ ಎಂಟು ವಲಯಗಳಲ್ಲಿ ಎರಡೆರಡು ವಲಯಗಳ ಉಸ್ತುವಾರಿ ಅಧಿಕಾರಿಗಳಾಗಿ ನೇಮಿಸಿ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ರಾಜ್ಯ ಸರ್ಕಾರ ಆಡಳಿತ ವಿಕೇಂದ್ರೀಕರಣ ಮಾಡಿದ್ದು, ವಿಶೇಷ ಆಯುಕ್ತರಿಗೆ ಹಾಲಿ ಜವಾಬ್ದಾರಿಯ ಜೊತೆಗೆ ವಲಯಗಳ ಉಸ್ತುವಾರಿ ಹೊಣೆ ನೀಡಲಾಗಿದೆ. ಕೆಎಂಸಿ ಕಾಯ್ದೆಯಡಿ ವಿಶೇಷ ಆಯುಕ್ತರು ಎರಡು ವಲಯಗಳಿಗೆ ಸಂಬಂಧಿಸಿದ ಕಾಮಗಾರಿ, ಘನತ್ಯಾಜ್ಯ ನಿರ್ವಹಣೆ, ತೋಟಗಾರಿಕೆ, ರಸ್ತೆ ಗುಂಡಿ ಅಭಿವೃದ್ಧಿ, ಕಾಮಗಾರಿ, ವಿದ್ಯುತ್, ಆರೋಗ್ಯ, ಶಿಕ್ಷಣ ಹಾಗೂ ಕಟ್ಟಡ ನಿರ್ಮಾಣ ಸೇರಿದಂತೆ ಇತರೆ ವಲಯಗಳಿಗೆ ಸಂಬಂಧಿಸಿದ ಆಡಳಿತಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳಬಹುದಾಗಿದೆ.

BBMP
ಆಯುಕ್ತರು ಹೊರಡಿಸಿರುವ ಆದೇಶದ ಪ್ರತಿ

ವಲಯ ವಿಶೇಷ ಆಯುಕ್ತರು:
ಪೂರ್ವ ಮತ್ತು ಯಲಹಂಕ- ಡಾ. ರವಿಕುಮಾರ್ ಸುರಪುರ (ಯೋಜನೆ ವಿಭಾಗ)
ದಕ್ಷಿಣ ಮತ್ತು ಆರ್.ಆರ್.ನಗರ- ಎಂ.ಲೋಕೇಶ್ (ಹಣಕಾಸು)
ಪಶ್ಚಿಮ ಮತ್ತು ದಾಸರಹಳ್ಳಿ - ಅನ್ಬುಕುಮಾರ್ (ಆಡಳಿತ)
ಮಹಾದೇವಪುರ ಮತ್ತು ಬೊಮ್ಮನಹಳ್ಳಿ- ಡಿ.ರಂದೀಪ್ (ಘನ ತ್ಯಾಜ್ಯ ನಿರ್ವಹಣೆ)

ಬೆಂಗಳೂರು: ಬಿಬಿಎಂಪಿಯ ನಾಲ್ವರು ವಿಶೇಷ ಆಯುಕ್ತರನ್ನು ನಗರದ ಎಂಟು ವಲಯಗಳಲ್ಲಿ ಎರಡೆರಡು ವಲಯಗಳ ಉಸ್ತುವಾರಿ ಅಧಿಕಾರಿಗಳಾಗಿ ನೇಮಿಸಿ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ರಾಜ್ಯ ಸರ್ಕಾರ ಆಡಳಿತ ವಿಕೇಂದ್ರೀಕರಣ ಮಾಡಿದ್ದು, ವಿಶೇಷ ಆಯುಕ್ತರಿಗೆ ಹಾಲಿ ಜವಾಬ್ದಾರಿಯ ಜೊತೆಗೆ ವಲಯಗಳ ಉಸ್ತುವಾರಿ ಹೊಣೆ ನೀಡಲಾಗಿದೆ. ಕೆಎಂಸಿ ಕಾಯ್ದೆಯಡಿ ವಿಶೇಷ ಆಯುಕ್ತರು ಎರಡು ವಲಯಗಳಿಗೆ ಸಂಬಂಧಿಸಿದ ಕಾಮಗಾರಿ, ಘನತ್ಯಾಜ್ಯ ನಿರ್ವಹಣೆ, ತೋಟಗಾರಿಕೆ, ರಸ್ತೆ ಗುಂಡಿ ಅಭಿವೃದ್ಧಿ, ಕಾಮಗಾರಿ, ವಿದ್ಯುತ್, ಆರೋಗ್ಯ, ಶಿಕ್ಷಣ ಹಾಗೂ ಕಟ್ಟಡ ನಿರ್ಮಾಣ ಸೇರಿದಂತೆ ಇತರೆ ವಲಯಗಳಿಗೆ ಸಂಬಂಧಿಸಿದ ಆಡಳಿತಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳಬಹುದಾಗಿದೆ.

BBMP
ಆಯುಕ್ತರು ಹೊರಡಿಸಿರುವ ಆದೇಶದ ಪ್ರತಿ

ವಲಯ ವಿಶೇಷ ಆಯುಕ್ತರು:
ಪೂರ್ವ ಮತ್ತು ಯಲಹಂಕ- ಡಾ. ರವಿಕುಮಾರ್ ಸುರಪುರ (ಯೋಜನೆ ವಿಭಾಗ)
ದಕ್ಷಿಣ ಮತ್ತು ಆರ್.ಆರ್.ನಗರ- ಎಂ.ಲೋಕೇಶ್ (ಹಣಕಾಸು)
ಪಶ್ಚಿಮ ಮತ್ತು ದಾಸರಹಳ್ಳಿ - ಅನ್ಬುಕುಮಾರ್ (ಆಡಳಿತ)
ಮಹಾದೇವಪುರ ಮತ್ತು ಬೊಮ್ಮನಹಳ್ಳಿ- ಡಿ.ರಂದೀಪ್ (ಘನ ತ್ಯಾಜ್ಯ ನಿರ್ವಹಣೆ)

Intro:ಬಿಬಿಎಂಪಿ ವಲಯಗಳ ಅಧಿಕಾರ ಇನ್ಮುಂದೆ ವಿಶೇಷ ಆಯುಕ್ತರ ಕೈಯಲ್ಲಿ- ಆದೇಶ ಹೊರಡಿಸಿದ ಆಯುಕ್ತರು
ಬೆಂಗಳೂರು- ಬಿಬಿಎಂಪಿಯ ನಾಲ್ವರು ವಿಶೇಷ ಆಯುಕ್ತರನ್ನು ನಗರದ ಎಂಟು ವಲಯಗಳಲ್ಲಿ ಎರಡೆರಡು ವಲಯಗಳಿಗೆ ಉಸ್ತುವಾರಿ ಅಧಿಕಾರಿಗಳಾಗಿ ನೇಮಿಸಿ ಬಿಬಿಎಂಪಿ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರ ಆಡಳಿತ ವಿಕೇಂದ್ರೀಕರಣ ಮಾಡಿದ್ದು, ವಿಶೇಷ ಆಯುಕ್ತರಿಗೆ ಹಾಲಿ ಜವಾಬ್ದಾರಿಯ ಜತೆಗೆ ವಲಯಗಳ ಉಸ್ತುವಾರಿಯ ಹೊಣೆಯನ್ನೂ ನೀಡಲಾಗಿದೆ.
ಕೆಎಂಸಿ ಕಾಯ್ದೆಯಡಿ ವಿಶೇಷ ಆಯುಕ್ತರು ಎರಡು ವಲಯಗಳಿಗೆ ಸಂಬಂಧಿಸಿದ ಕಾಮಗಾರಿ, ಘನತ್ಯಾಾಜ್ಯ ನಿರ್ವಹಣೆ, ತೋಟಗಾರಿಕೆ, ರಸ್ತೆ ಗುಂಡಿ, ಅಭಿವೃದ್ಧಿ ಕಾಮಗಾರಿ, ವಿದ್ಯುತ್, ಆರೋಗ್ಯ, ಶಿಕ್ಷಣ ಹಾಗೂ ಕಟ್ಟಡ ನಿರ್ಮಾಣ ಸೇರಿದಂತೆ ವಲಯಗಳಿಗೆ ಸಂಬಂಧಿಸಿದ ಆಡಳಿತಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳಬಹುದಾಗಿದೆ.


ವಲಯ ವಿಶೇಷ ಆಯುಕ್ತರು
ಪೂರ್ವ ಮತ್ತು ಯಲಹಂಕ- ಡಾ.ರವಿಕುಮಾರ್ ಸುರಪುರ (ಯೋಜನೆ ವಿಭಾಗ)
ದಕ್ಷಿಣ ಮತ್ತು ಆರ್.ಆರ್.ನಗರ- ಎಂ.ಲೋಕೇಶ್ (ಹಣಕಾಸು)
ಪಶ್ಚಿಮ ಮತ್ತು ದಾಸರಹಳ್ಳಿ - ಅನ್ಬುಕುಮಾರ್ (ಆಡಳಿತ)
ಮಹಾದೇವಪುರ ಮತ್ತು ಬೊಮ್ಮನಹಳ್ಳಿ- ಡಿ.ರಂದೀಪ್ (ಘನತ್ಯಾಾಜ್ಯ ನಿರ್ವಹಣೆ)




ಸೌಮ್ಯಶ್ರೀ
Kn_bng_04_bbmp_special_commissioners_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.