ETV Bharat / state

ಬೆಸ್ಕಾಂ, ಪಾಲಿಕೆ ನಿರ್ಲಕ್ಷ್ಯಕ್ಕೆ ಮತ್ತೊಂದು ಅವಘಡ: ಸಾವು ಬದುಕಿನ ನಡುವೆ ಬಾಲಕನ ಹೋರಾಟ

author img

By

Published : May 16, 2019, 4:26 PM IST

Updated : May 16, 2019, 4:45 PM IST

ನೆಲಕ್ಕೆ ಬಿದ್ದಿದ್ದ ಹೈ ಟೆನ್ಷನ್​​​ ವೈರ್​ ತುಳಿದ ಪರಿಣಾಮ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ವಿದ್ಯುತ್​ ತಂತಿ ಸ್ಪರ್ಶಿಸಿ ಸಾವು ಬದುಕಿನ ನಡುವೆ ಬಾಲಕನ ಹೋರಾಟ

ಬೆಂಗಳೂರು: ಬೆಸ್ಕಾಂ ಮತ್ತು ಪಾಲಿಕೆಯ ನಿರ್ಲಕ್ಷ್ಯಕ್ಕೆ ಮತ್ತೊಂದು ಅವಘಡ ಸಂಭವಿಸಿದ್ದು, ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ಬಾಲಕ ಆಸ್ಪತ್ರೆಗೆ ದಾಖಲಾಗಿದ್ದಾನೆ.

14 ವರ್ಷದ ಲಿಖಿತ್ ಎಂಬ ಬಾಲಕ ವಿದ್ಯತ್​ ತಂತಿ ಸ್ಪರ್ಶದಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಮತ್ತಿಕೆರೆಯ ನೇತಾಜಿ ಸರ್ಕಲ್ ಬಳಿ ಕೇಬಲ್​ ವೈರ್​ ನೊಂದಿಗೆ ಹೈ ಟೆನ್ಷನ್​​ ವೈರ್​ ಕೂಡ ನೆಲಕ್ಕೆ ಬಿದ್ದಿದೆ. ಅಲ್ಲೆ ಕ್ರಿಕೆಟ್​ ಆಡುತ್ತಿದ್ದ ಲಿಖಿತ್​ ವೈರ್​ ತುಳಿದಿದ್ದರಿಂದ ಕರೆಂಟ್​ ಶಾಕ್​ ಹೊಡೆದಿದೆ.

ಘಟನೆಯಿಂದ ಶೇ. 40ರಷ್ಟು ದೇಹ ಸುಟ್ಟು ಹೋಗಿದ್ದು, ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೆ ವಿದ್ಯುತ್​​ ತಂತಿ ಸ್ಪರ್ಶಿಸಿ ಓರ್ವ ಬಾಲಕ ಸಾವಿಗೀಡಾಗಿದ್ದ.

ಬೆಂಗಳೂರು: ಬೆಸ್ಕಾಂ ಮತ್ತು ಪಾಲಿಕೆಯ ನಿರ್ಲಕ್ಷ್ಯಕ್ಕೆ ಮತ್ತೊಂದು ಅವಘಡ ಸಂಭವಿಸಿದ್ದು, ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ಬಾಲಕ ಆಸ್ಪತ್ರೆಗೆ ದಾಖಲಾಗಿದ್ದಾನೆ.

14 ವರ್ಷದ ಲಿಖಿತ್ ಎಂಬ ಬಾಲಕ ವಿದ್ಯತ್​ ತಂತಿ ಸ್ಪರ್ಶದಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಮತ್ತಿಕೆರೆಯ ನೇತಾಜಿ ಸರ್ಕಲ್ ಬಳಿ ಕೇಬಲ್​ ವೈರ್​ ನೊಂದಿಗೆ ಹೈ ಟೆನ್ಷನ್​​ ವೈರ್​ ಕೂಡ ನೆಲಕ್ಕೆ ಬಿದ್ದಿದೆ. ಅಲ್ಲೆ ಕ್ರಿಕೆಟ್​ ಆಡುತ್ತಿದ್ದ ಲಿಖಿತ್​ ವೈರ್​ ತುಳಿದಿದ್ದರಿಂದ ಕರೆಂಟ್​ ಶಾಕ್​ ಹೊಡೆದಿದೆ.

ಘಟನೆಯಿಂದ ಶೇ. 40ರಷ್ಟು ದೇಹ ಸುಟ್ಟು ಹೋಗಿದ್ದು, ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೆ ವಿದ್ಯುತ್​​ ತಂತಿ ಸ್ಪರ್ಶಿಸಿ ಓರ್ವ ಬಾಲಕ ಸಾವಿಗೀಡಾಗಿದ್ದ.

Intro:Body:

*Exclusive*



*ಬೆಸ್ಕಾಂ , ಪಾಲಿಕೆಯ ನಿರ್ಲಕ್ಷ್ಯಕ್ಕೆ ಮತ್ತೊಂದು ಅವಗಢ*



ವಿದ್ಯುತ್ ತಂತಿ ಸ್ಪರ್ಶಿಸಿ ಮತ್ತೊರ್ವ ಬಾಲಕ ಆಸ್ಪತ್ರೆಗೆ 



ಮತ್ತಿಕೆರೆಯ ನೇತಾಜಿ ಸರ್ಕಲ್ ಬಳಿ  ಘಟನೆ



*೧೪ ವರ್ಷದ ಲಿಖಿತ್ ಸಾವು ಬದುಕಿನ ಮಧ್ಯೆ ಹೋರಾಟ*



ವಿದ್ಯುತ್ ಸ್ಪರ್ಶದಿಂದ ಶೇ.೪೦ ರಷ್ಟು ಸುಟ್ಟು ಹೋದ ದೇಹ



ಕ್ರಿಕೆಟ್ ಆಡುವಾಡ ಕಾಲಿಗೆ ಅಂಟಿಕೊಂಡ ಹೈ ಜಂಕ್ಷನ್ ವೈಯರ್



ಹೈ ಜೆಂಕ್ಷನ್ ವೈಯರ್ ರಸ್ತೆ ಮೇಲೆ ಬೀಸಾಡಿದ್ದ ಬೆಸ್ಕಾಂ



ಕೇಬಲ್ ವೈಯರ್ ಜೊತೆಗೆ, ಹೈಜಂಕ್ಷನ್ ವೈಯರ್ ಕೂಡ ನೆಲಕ್ಕೆ ಬಿದ್ದಿತ್ತು



ಕ್ರಿಕೆಟ್ ಆಡುವಾಗ ವೈಯರ್ ನ್ನು ತುಳಿದ ಲಿಖಿತ್



ಪ್ರಾಣಾಪಾಯದಿಂದ ಪಾರಾದ ಲಿಖಿತ್ ಗೆ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ



ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ


Conclusion:
Last Updated : May 16, 2019, 4:45 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.