ETV Bharat / state

ಭಾರತ-ಆಫ್ರಿಕಾ ಟಿ-20: ಚಿನ್ನಸ್ವಾಮಿ ಸ್ಟೇಡಿಯಂಗೆ ಬರುವ ಪ್ರಯಾಣಿಕರಿಗೆ ಹೆಚ್ಚುವರಿ ಬಸ್‌ ವ್ಯವಸ್ಥೆ

author img

By

Published : Sep 20, 2019, 9:05 PM IST

ಭಾರತ- ದಕ್ಷಿಣ ಆಪ್ರಿಕಾ ನಡುವಿನ 3ನೇ ಟಿ-20 ಪಂದ್ಯಾವಳಿಯು ಇದೇ ಭಾನುವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ವೀಕ್ಷಣೆಗೆ ಆಗಮಿಸುವ ಕ್ರಿಕೆಟ್‌ ಪ್ರೇಮಿಗಳ ಅನುಕೂಲಕ್ಕಾಗಿ ಬಿಎಂಟಿಸಿ ಹೆಚ್ಚಿನ ಬಸ್‌ ವ್ಯವಸ್ಥೆ ಕಲ್ಪಿಸಿದೆ.

ಟಿ-20 ಕ್ರಿಕೆಟ್ ವೀಕ್ಷಣೆಗೆ ಬರುವ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಹೆಚ್ಚುವರಿ ಬಸ್​ ವ್ಯವಸ್ಥೆ

ಬೆಂಗಳೂರು: ಇದೇ ಭಾನುವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ-ದ.ಆಫ್ರಿಕಾ ಟಿ-20 ಪಂದ್ಯಾವಳಿ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಿದೆ.

Additional bus service from BMTC for passengers who arriving for view T-20 cricket
ಟಿ-20 ಕ್ರಿಕೆಟ್ ವೀಕ್ಷಣೆಗೆ ಬರುವ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಹೆಚ್ಚುವರಿ ಬಸ್​ ವ್ಯವಸ್ಥೆ

ಪಂದ್ಯಾ ಸಂಜೆ 07.00 ಗಂಟೆಗೆ ಶುರುವಾಗಲಿದ್ದು, ಪ್ರಯಾಣಿಕರು ಚಿನ್ನಸ್ವಾಮಿ ಕ್ರೀಡಾಂಗಣದ ಹತ್ತಿರ ಇರುವ ನಿಲುಗಡೆಯಲ್ಲಿ ಇಳಿಯುವುದು ಹಾಗೂ ಕ್ರಿಕೆಟ್ ಪಂದ್ಯ ಮುಗಿದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸುಮಾರು ರಾತ್ರಿ 11:30 ಗಂಟೆಗೆ ಮನೆಗೆ ತೆರಳಲು, ಕ್ರೀಡಾಂಗಣದಿಂದಲೇ ಚೀಟಿ ವಿತರಿಸಿ ಹೆಚ್ಚುವರಿ ಬಸ್ಸುಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.

ಬಸ್​ ರೂಟ್‌ ವ್ಯವಸ್ಥೆ ಹೀಗಿದೆ:

* ಶಿವಾಜಿನಗರದಿಂದ- ಕಾಡುಗೋಡಿ ಬಸ್ ನಿಲ್ದಾಣ ( ಮಾರ್ಗ: ಟ್ರಿನಿಟಿ, ದೊಮ್ಮಲೂರು, ಹೆಚ್ ಎ ಎಲ್, ಮಾರತಹಳ್ಳಿ),
* ಮೆಯೋ ಹಾಲ್​ನಿಂದ ಸರ್ಜಾಪುರ (ಮಾರ್ಗ: ವಿವೇಕ್ ನಗರ, ಕೋರಮಂಗಲ, ಅಗರ),
* ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ( ಮಾರ್ಗ: ಆಡುಗೋಡಿ ಮಡಿವಾಳ,ಬೊಮ್ಮನಹಳ್ಳಿ),
* ಬ್ರಿಗೇಡ್ ರಸ್ತೆಯಿಂದ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ವರೆಗೆ ( ಮಾರ್ಗ: ಆಡುಗೋಡಿ, ಜಯದೇವ ಆಸ್ಪತ್ರೆ ,ಹುಳಿಮಾವು ಗೇಟ್),
* ಶಾಂತಿನಗರ ಬಸ್ ನಿಲ್ದಾಣದಿಂದ ಕೆಂಗೇರಿ ಕೆಹೆಚ್ಬಿ ಕ್ವಾಟ್ರಸ್ವರೆಗೆ ( ಮಾರ್ಗ: ಮೈಸೂರು ರಸ್ತೆ, ನಾಯಂಡಳ್ಳಿ, ಕೆಂಗೇರಿ),
* ಕೆಂಪೇಗೌಡ ಬಸ್ ನಿಲ್ದಾಣದಿಂದ ಜನಪ್ರಿಯ ಟೌನ್ ಶಿಪ್ವರೆಗೆ ( ಮಾರ್ಗ: ಮಾಗಡಿ ರಸ್ತೆ, ಸುಂಕದಕಟ್ಟೆ ಗೊಲ್ಲರಹಟ್ಟಿ ),
* ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ನೆಲಮಂಗಲದವರೆಗೆ ( ಮಾರ್ಗ:ಶಿವಾಜಿನಗರ, ಮೇಕ್ರಿ ಸರ್ಕಲ್ ,ಯಶವಂತಪುರ),
* ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಲಹಂಕ 5 ನೇ ಹಂತವರೆಗೆ ( ಮಾರ್ಗ: ಶಿವಾಜಿನಗರ, ಮೇಕ್ರಿ ಸರ್ಕಲ್, ಹೆಬ್ಬಾಳ)
* ಕೆ ಆರ್ ಮಾರ್ಕೆಟ್​ನಿಂದ ಆರ್ ಕೆ ಹೆಗಡೆ ನಗರದವರೆಗೆ ( ಮಾರ್ಗ: ಶಿವಾಜಿನಗರ ಟ್ಯಾನರಿ ರೋಡ್ ನಾಗವಾರ),
* ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಬಾಗಲೂರುವರೆಗೆ(ಮಾರ್ಗ: ಶಿವಾಜಿನಗರ, ಲಿಂಗರಾಜಪುರ, ಹೆಣ್ಣೂರು ಕ್ರಾಸ್)

ಬೆಂಗಳೂರು: ಇದೇ ಭಾನುವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ-ದ.ಆಫ್ರಿಕಾ ಟಿ-20 ಪಂದ್ಯಾವಳಿ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಿದೆ.

Additional bus service from BMTC for passengers who arriving for view T-20 cricket
ಟಿ-20 ಕ್ರಿಕೆಟ್ ವೀಕ್ಷಣೆಗೆ ಬರುವ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಹೆಚ್ಚುವರಿ ಬಸ್​ ವ್ಯವಸ್ಥೆ

ಪಂದ್ಯಾ ಸಂಜೆ 07.00 ಗಂಟೆಗೆ ಶುರುವಾಗಲಿದ್ದು, ಪ್ರಯಾಣಿಕರು ಚಿನ್ನಸ್ವಾಮಿ ಕ್ರೀಡಾಂಗಣದ ಹತ್ತಿರ ಇರುವ ನಿಲುಗಡೆಯಲ್ಲಿ ಇಳಿಯುವುದು ಹಾಗೂ ಕ್ರಿಕೆಟ್ ಪಂದ್ಯ ಮುಗಿದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸುಮಾರು ರಾತ್ರಿ 11:30 ಗಂಟೆಗೆ ಮನೆಗೆ ತೆರಳಲು, ಕ್ರೀಡಾಂಗಣದಿಂದಲೇ ಚೀಟಿ ವಿತರಿಸಿ ಹೆಚ್ಚುವರಿ ಬಸ್ಸುಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.

ಬಸ್​ ರೂಟ್‌ ವ್ಯವಸ್ಥೆ ಹೀಗಿದೆ:

* ಶಿವಾಜಿನಗರದಿಂದ- ಕಾಡುಗೋಡಿ ಬಸ್ ನಿಲ್ದಾಣ ( ಮಾರ್ಗ: ಟ್ರಿನಿಟಿ, ದೊಮ್ಮಲೂರು, ಹೆಚ್ ಎ ಎಲ್, ಮಾರತಹಳ್ಳಿ),
* ಮೆಯೋ ಹಾಲ್​ನಿಂದ ಸರ್ಜಾಪುರ (ಮಾರ್ಗ: ವಿವೇಕ್ ನಗರ, ಕೋರಮಂಗಲ, ಅಗರ),
* ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ( ಮಾರ್ಗ: ಆಡುಗೋಡಿ ಮಡಿವಾಳ,ಬೊಮ್ಮನಹಳ್ಳಿ),
* ಬ್ರಿಗೇಡ್ ರಸ್ತೆಯಿಂದ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ವರೆಗೆ ( ಮಾರ್ಗ: ಆಡುಗೋಡಿ, ಜಯದೇವ ಆಸ್ಪತ್ರೆ ,ಹುಳಿಮಾವು ಗೇಟ್),
* ಶಾಂತಿನಗರ ಬಸ್ ನಿಲ್ದಾಣದಿಂದ ಕೆಂಗೇರಿ ಕೆಹೆಚ್ಬಿ ಕ್ವಾಟ್ರಸ್ವರೆಗೆ ( ಮಾರ್ಗ: ಮೈಸೂರು ರಸ್ತೆ, ನಾಯಂಡಳ್ಳಿ, ಕೆಂಗೇರಿ),
* ಕೆಂಪೇಗೌಡ ಬಸ್ ನಿಲ್ದಾಣದಿಂದ ಜನಪ್ರಿಯ ಟೌನ್ ಶಿಪ್ವರೆಗೆ ( ಮಾರ್ಗ: ಮಾಗಡಿ ರಸ್ತೆ, ಸುಂಕದಕಟ್ಟೆ ಗೊಲ್ಲರಹಟ್ಟಿ ),
* ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ನೆಲಮಂಗಲದವರೆಗೆ ( ಮಾರ್ಗ:ಶಿವಾಜಿನಗರ, ಮೇಕ್ರಿ ಸರ್ಕಲ್ ,ಯಶವಂತಪುರ),
* ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಲಹಂಕ 5 ನೇ ಹಂತವರೆಗೆ ( ಮಾರ್ಗ: ಶಿವಾಜಿನಗರ, ಮೇಕ್ರಿ ಸರ್ಕಲ್, ಹೆಬ್ಬಾಳ)
* ಕೆ ಆರ್ ಮಾರ್ಕೆಟ್​ನಿಂದ ಆರ್ ಕೆ ಹೆಗಡೆ ನಗರದವರೆಗೆ ( ಮಾರ್ಗ: ಶಿವಾಜಿನಗರ ಟ್ಯಾನರಿ ರೋಡ್ ನಾಗವಾರ),
* ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಬಾಗಲೂರುವರೆಗೆ(ಮಾರ್ಗ: ಶಿವಾಜಿನಗರ, ಲಿಂಗರಾಜಪುರ, ಹೆಣ್ಣೂರು ಕ್ರಾಸ್)

Intro:ಟಿ-20 ಕ್ರಿಕೆಟ್ ವೀಕ್ಷಣೆಗೆ ಬರುವ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಹೆಚ್ಚುವರಿ ಬಸ್ಸು ವ್ಯವಸ್ಥೆ.. ‌

ಬೆಂಗಳೂರು: T-20 ಪಂದ್ಯಾವಳಿಯು ಇದೇ ಭಾನುವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.. ಈ ನಿಟ್ಟಿನಲ್ಲಿ ಕ್ರಿಕೆಟ್ ವೀಕ್ಷಣೆ ತೆರಳುವ ಸಾರ್ವಜನಿಕರ ಅನುಕೂಲಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಮೂಲಕ ಹೆಚ್ಚಿನ ಬಸ್ಸುಗಳನ್ನು ನಿಯೋಜನೆ ಮಾಡಲಾಗಿದೆ..‌

T20 ಪಂದ್ಯಾವಳಿ ಸಂಜೆ 07.00 ಗಂಟೆ ನಡೆಯಲಿದ್ದು, ಪ್ರಯಾಣಿಕರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹತ್ತಿರ ಇರುವ ನಿಲುಗಡೆಯಲ್ಲಿ ಇಳಿಯುವುದ ಹಾಗೂ ಕ್ರಿಕೆಟ್ ಪಂದ್ಯ ಮುಗಿದ
ನಂತರ ಚಿನ್ನಸ್ವಾಮಿ ಕ್ರೀಡಾಂಗಣ ದಿಂದ (ಸುಮಾರು ರಾತ್ರಿ 11:30 ಗಂಟೆಗೆ ಮನೆಗೆ ತೆರಳಲು ಸಾರ್ವಜನಿಕ ಪ್ರಯಾಣಿಕರ
ಅನುಕೂಲಕ್ಕಾಗಿ ಪ್ರಯಾಣಿಕರ ಸಂಚಾರ ಒತ್ತಡಕ್ಕನುಗುಣವಾಗಿ ಚಿನ್ನಸ್ವಾಮಿ ಕ್ರೀಡಾಂಗಣ ದಿಂದಲೇ ಚೀಟಿ ವಿತರಣೆ ಆಧಾರದ
ಮೇಲೆ ಹೆಚ್ಚುವರಿ ಬಸ್ಸುಗಳನ್ನು ನಿಯೋಜಿಸಲು
ಕ್ರಮ ಕೈಗೊಳ್ಳಲಾಗಿದೆ..‌

*ಎಲ್ಲಿಂದ‌.. ಎಲ್ಲಿಗೆ?? ಹೆಚ್ಚುವರಿ ಬಸ್ಸುಗಳು???

**ಶಿವಾಜಿನಗರದಿಂದ- ಕಾಡುಗೋಡಿ ಬಸ್ ನಿಲ್ದಾಣ( ಮಾರ್ಗ: ಟ್ರಿನಿಟಿ, ದೊಮ್ಮಲೂರು, ಹೆಚ್ ಎ ಎಲ್, ಮಾರತಹಳ್ಳಿ)
**ಮೆಯೋ ಹಾಲ್ ನಿಂದ ಸರ್ಜಾಪುರ (ಮಾರ್ಗ: ವಿವೇಕ್ ನಗರ, ಕೋರಮಂಗಲ, ಅಗರ)
** ಬ್ರಿಗೇಡ್ ರಸ್ತೆ ದಿಂದ‌ಎಲೆಕ್ಟ್ರಾನಿಕ್ ಸಿಟಿ( ಮಾರ್ಗ: ಆಡುಗೋಡಿ ಮಡಿವಾಳ,ಬೊಮ್ಮನಹಳ್ಳಿ)
** ಬ್ರಿಗೇಡ್ ರಸ್ತೆಯಿಂದ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ವರೆಗೆ ( ಮಾರ್ಗ ಆಡುಗೋಡಿ, ಜಯದೇವ ಆಸ್ಪತ್ರೆ ,ಹುಳಿಮಾವು ಗೇಟ್)
**ಶಾಂತಿನಗರ ಬಸ್ ನಿಲ್ದಾಣದಿಂದ ಕೆಂಗೇರಿ ಕೆ ಹೆಚ್ ಬಿ ಕ್ವಾಟ್ರಸ್ ವರೆಗೆ( ಮಾರ್ಗ: ಮೈಸೂರು ರಸ್ತೆ ,ನಾಯಂಡಳ್ಳಿ, ಕೆಂಗೇರಿ)
** ಕೆಂಪೇಗೌಡ ಬಸ್ ನಿಲ್ದಾಣ ದಿಂದ ಜನಪ್ರಿಯ ಟೌನ್ ಶಿಪ್ ವರೆಗೆ( ಮಾಗಡಿ ರಸ್ತೆ, ಸುಂಕದಕಟ್ಟೆ ಗೊಲ್ಲರಹಟ್ಟಿ ಮಾರ್ಗವಾಗಿ ಬಸ್ಸು ಸಂಚಾರ ಮಾಡಲಿದೆ.
**ಎಂಜಿ ರಸ್ತೆ ಮೆಟ್ರೋ ನಿಲ್ದಾಣ- ನೆಲಮಂಗಲ( ಮಾರ್ಗ : ಶಿವಾಜಿನಗರ, ಮೇಕ್ರಿ ಸರ್ಕಲ್ ,ಯಶವಂತಪುರ)
**ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಯಲಹಂಕ 5 ನೇ ಹಂತ ವರೆಗೆ ( ಮಾರ್ಗ: ಶಿವಾಜಿನಗರ ,ಮೇಕ್ರಿ ಸರ್ಕಲ್ ,ಹೆಬ್ಬಾಳ..
** ಕೆ ಆರ್ ಮಾರ್ಕೆಟ್- ಆರ್ ಕೆ ಹೆಗಡೆ ನಗರ( ಮಾರ್ಗ: ಶಿವಾಜಿನಗರ ಟ್ಯಾನರಿ ರೋಡ್ ನಾಗವಾರ)
** ಎಂಜಿ ರಸ್ತೆ ಮೆಟ್ರೋ ನಿಲ್ದಾಣ -ಬಾಗಲೂರು( ಶಿವಾಜಿನಗರ ,ಲಿಂಗರಾಜಪುರ, ಹೆಣ್ಣೂರು ಕ್ರಾಸ್)

ಇಷ್ಟು ಮಾರ್ಗವಾಗಿ ಬಿಎಂಟಿಸಿ‌ ಬಸ್ಸುಗಳನ್ನು ನಿಯೋಜನೆ ಮಾಡಲಾಗಿದೆ.. ಪ್ರಯಾಣಿಕರು ಯಾವುದೇ ಸಮಸ್ಯೆಯಿಲ್ಲದೇ ಬಸ್ಸು ಪ್ರಯಾಣ ಮಾಡಬಹುದಾಗಿದೆ..‌

KN_BNG_03_CRICKET_BMTC_BUS_SCRIPT_7201801
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.