ETV Bharat / state

ಟೆಲಿಪೋನ್ ಕದ್ದಾಲಿಕೆ ಪ್ರಕರಣ: ಎಸಿಪಿ, ಇನ್ಸ್​ಪೆಕ್ಟರ್ ಸೇರಿ ಒಟ್ಟು 254 ಸಿಬ್ಬಂದಿಗೆ ನೋಟಿಸ್​​

author img

By

Published : Nov 5, 2019, 12:14 PM IST

ಟೆಲಿಪೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಇದೀಗ ಎಸಿಪಿ ಸೇರಿದಂತೆ ಒಟ್ಟು 254 ಮಂದಿಗೆ ನೋಟಿಸ್ ಜಾರಿ‌ಮಾಡಿದ್ದಾರೆ.

bng

ಬೆಂಗಳೂರು: ರಾಜ್ಯಾದ್ಯಂತ ಭಾರಿ ಕೋಲಾಹಲ ಸೃಷ್ಟಿ ಮಾಡಿರುವ ಟೆಲಿಪೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಇದೀಗ ಮತ್ತೆ ಸಿಬಿಐ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ನಗರದ ಎಸಿಪಿಗಳು ಹಾಗೆ ಇನ್ಸ್​​​​ಪೆಕ್ಟರ್​​​ಗಳು ಸೇರಿ ಒಟ್ಟು 254 ಪೊಲೀಸರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ನಿನ್ನೆ ಕೆಲ ಇನ್ಸ್​ಪೆಕ್ಟರ್​ಗಳ ಹಾಗೂ ಎಡಿಜಿಪಿಗಳ ವಿಚಾರಣೆ ಮಾಡಲಾಗಿತ್ತು.

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಪೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪದ ಮೇರೆಗೆ ಸಿಬಿಐ ತನಿಖೆಗೆ ಇಳಿದಿತ್ತು. ಈ ವೇಳೆ ರಾಜಾಕಾರಣಿಗಳು, ಸ್ವಾಮೀಜಿಗಳ ಫೋನ್ ಕದ್ದಾಲಿಕೆಯಾಗಿರುವ ವಿಚಾರ ಬಹಿರಂಗವಾಗಿತ್ತು. ಹೀಗಾಗಿ ಸಿಬಿಐ ಒಂದು ವರ್ಷದಲ್ಲಿ ನಡೆದಿರುವ ಎಲ್ಲ ಠಾಣೆಗಳ ಪೋನ್ ಟ್ಯಾಪ್ ಬಗ್ಗೆ ಮಾಹಿತಿ ಪಡೆದುಕೊಂಡು ಮೊದಲು 54 ಇನ್​ಸ್ಪೆಕ್ಟರ್​​ಗಳಿಗೆ ನೋಟಿಸ್ ಜಾರಿ‌ಮಾಡಿ ಇದೀಗ ಎರಡನೇ ಹಂತದ ವಿಚಾರಣೆಗೆ‌ ಎಸಿಪಿ ಸೇರಿ ಒಟ್ಟು 254 ಮಂದಿಗೆ ನೋಟಿಸ್ ಜಾರಿ‌ಮಾಡಿದ್ದಾರೆ.

ಮೂರು ದಿನಗಳಲ್ಲಿ ಸಿಬಿಐನ ವಿವಿಧ ತಂಡಗಳು ಕೆ.ಕೆ ಗೆಸ್ಟ್ ಹೌಸ್​ನಲ್ಲಿ ಪೊಲೀಸರ ವಿಚಾರಣೆ ನಡೆಸುತ್ತಿದ್ದು, ಇನ್ಸ್​ಪೆಕ್ಟರ್​ಗಳು ಹಾಗೂ ಎಸಿಪಿಗಳ ಮಾಹಿತಿ ಪಡೆದು ನಂತರ ಅಗತ್ಯ ಬಿದ್ದರೆ ಎಡಿಜಿಪಿ ಅಲೋಕ್ ಕುಮಾರ್ ಅವರನ್ನ ಮತ್ತೆ ಪುನಃ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ತಿಳಿದು‌ ಬಂದಿದೆ.

ಬೆಂಗಳೂರು: ರಾಜ್ಯಾದ್ಯಂತ ಭಾರಿ ಕೋಲಾಹಲ ಸೃಷ್ಟಿ ಮಾಡಿರುವ ಟೆಲಿಪೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಇದೀಗ ಮತ್ತೆ ಸಿಬಿಐ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ನಗರದ ಎಸಿಪಿಗಳು ಹಾಗೆ ಇನ್ಸ್​​​​ಪೆಕ್ಟರ್​​​ಗಳು ಸೇರಿ ಒಟ್ಟು 254 ಪೊಲೀಸರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ನಿನ್ನೆ ಕೆಲ ಇನ್ಸ್​ಪೆಕ್ಟರ್​ಗಳ ಹಾಗೂ ಎಡಿಜಿಪಿಗಳ ವಿಚಾರಣೆ ಮಾಡಲಾಗಿತ್ತು.

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಪೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪದ ಮೇರೆಗೆ ಸಿಬಿಐ ತನಿಖೆಗೆ ಇಳಿದಿತ್ತು. ಈ ವೇಳೆ ರಾಜಾಕಾರಣಿಗಳು, ಸ್ವಾಮೀಜಿಗಳ ಫೋನ್ ಕದ್ದಾಲಿಕೆಯಾಗಿರುವ ವಿಚಾರ ಬಹಿರಂಗವಾಗಿತ್ತು. ಹೀಗಾಗಿ ಸಿಬಿಐ ಒಂದು ವರ್ಷದಲ್ಲಿ ನಡೆದಿರುವ ಎಲ್ಲ ಠಾಣೆಗಳ ಪೋನ್ ಟ್ಯಾಪ್ ಬಗ್ಗೆ ಮಾಹಿತಿ ಪಡೆದುಕೊಂಡು ಮೊದಲು 54 ಇನ್​ಸ್ಪೆಕ್ಟರ್​​ಗಳಿಗೆ ನೋಟಿಸ್ ಜಾರಿ‌ಮಾಡಿ ಇದೀಗ ಎರಡನೇ ಹಂತದ ವಿಚಾರಣೆಗೆ‌ ಎಸಿಪಿ ಸೇರಿ ಒಟ್ಟು 254 ಮಂದಿಗೆ ನೋಟಿಸ್ ಜಾರಿ‌ಮಾಡಿದ್ದಾರೆ.

ಮೂರು ದಿನಗಳಲ್ಲಿ ಸಿಬಿಐನ ವಿವಿಧ ತಂಡಗಳು ಕೆ.ಕೆ ಗೆಸ್ಟ್ ಹೌಸ್​ನಲ್ಲಿ ಪೊಲೀಸರ ವಿಚಾರಣೆ ನಡೆಸುತ್ತಿದ್ದು, ಇನ್ಸ್​ಪೆಕ್ಟರ್​ಗಳು ಹಾಗೂ ಎಸಿಪಿಗಳ ಮಾಹಿತಿ ಪಡೆದು ನಂತರ ಅಗತ್ಯ ಬಿದ್ದರೆ ಎಡಿಜಿಪಿ ಅಲೋಕ್ ಕುಮಾರ್ ಅವರನ್ನ ಮತ್ತೆ ಪುನಃ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ತಿಳಿದು‌ ಬಂದಿದೆ.

Intro:ಟೆಲಿಪೋನ್ ಕದ್ದಾಲಿಕೆ ಪ್ರಕರಣ
ಎಸಿಪಿಗಳು ಇನ್ಸಪೆಕ್ಟರ್ ಗಳು ಸೇರಿ ಒಟ್ಟು ೨೫೪ ಪೊಲೀಸ್ರಿಗೆ ನೋಟೀಸ್

ರಾಜ್ಯಾದ್ಯಂತ ಭಾರಿ ಕೋಲಾಹಲ ಸೃಷ್ಟಿ ಮಾಡಿರುವ
ಟೆಲಿಪೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನ ಇದೀಗ ಮತ್ತೆ ಸಿಬಿಐ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ನಗರದ ಎಸಿಪಿಗಳು ಹಾಗೆ ಇನ್ಸಪೆಕ್ಟರ್ ಗಳು ಸೇರಿ ಒಟ್ಟು ೨೫೪ ಪೊಲೀಸ್ರಿಗೆ ನೋಟೀಸ್ ಜಾರಿ ಮಾಡಿದ್ದಾರೆ.ನಿನ್ನೆ ಕೆಲ ಇನ್ಸ್ಪೆಕ್ಟರ್ ಗಳು ಎಡಿಜಿಪಿಗಳ ವಿಚಾರಣೆ ಮಾಡಲಾಗಿತ್ತು.

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಪೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪದ ಮೇರೆಗೆ ಸಿಬಿಐ ತನಿಖೆಗೆ ಇಳಿದಿತ್ತು. ಈ ವೇಳೆ ರಾಜಾಕಾರಣಿಗಳು, ಸ್ವಾಮೀಜಿಗಳ ಪೋನೊ ಕದ್ದಾಳಿಕೆಯಾಗಿರುವ ವಿಚಾರ ಬಹಿರಂಗ ವಾಗಿತ್ತು. ಹೀಗಾಗಿ ಸಿಬಿಐ ಒಂದು ವರ್ಷದಲ್ಲಿ ನಡೆದಿರುವ ಎಲ್ಲ ಠಾಣೆಗಳ ಪೋನ್ ಟ್ಯಾಪ್ ಬಗ್ಗೆ ಮಾಹಿತಿ ಪಡೆದುಕೊಂಡು ಮೊದಲು 54 ಇನ್ಸ್ಪೆಕ್ಟರ್ ಗಳಿಗೆ ನೋಟಿಸ್ ಜಾರಿ‌ಮಾಡಿ ಇದೀಗ ಎರಡನೆ ಹಂತದ ವಿಚಾರಣೆಗೆ‌ ಎಸಿಪಿ ಸೇರಿ ಒಟ್ಟು ೨೫೪ ಮಂದಿಗೆ ನೋಟಿಸ್ ಜಾರಿ‌ಮಾಡಿದ್ದಾರೆ

ಮೂರು ದಿನಗಳಲ್ಲಿ ಸಿಬಿಐನ ವಿವಿಧ ತಂಡಗಳು ಕೆ.ಕೆ ಗೆಸ್ಟ್ ಔಸ್ ನಲ್ಲಿ ಪೊಲೀಸ್ರ ವಿಚಾರಣೆ ನಡೆಸುತ್ತಿದ್ದು ಇನ್ಸ್ಪೆಕ್ಟರ್ ಹಾಗೂ ಎಸಿಪಿಗಳ ಮಾಹಿತಿ ಪಡೆದು ನಂತ್ರ ಅಗತ್ಯ ಬಿದ್ದರೆ ಎಡಿಜಿಪಿ ಅಲೋಕ್ ಕುಮಾರ್ ಅವರನ್ನ ಮತ್ತೆ ಪುನಃ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ತಿಳಿದು‌ ಬಂದಿದೆBody:KN_BNG_02_PHONE TAP_7204498Conclusion:KN_BNG_02_PHONE TAP_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.