ETV Bharat / state

ಮಹಿಳೆ ಕೊಲೆಗೈದು ಚಿನ್ನಾಭರಣ ಕಳವು, ಬೆಚ್ಚಿಬಿದ್ದ ನೆಲಮಂಗಲ - Nalamangala Town Police Station

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಮಹಿಳೆಯನ್ನು ಹತ್ಯೆಗೈದು ಚಿನ್ನಾಭರಣ ದೋಚಿರುವ ಪ್ರಕರಣ ನಡೆದಿದೆ.

ಮಹಿಳೆ ಕೊಲೆಗೈದು ಚಿನ್ನಾಭರಣ ಕಳವು
author img

By

Published : Oct 30, 2019, 8:00 PM IST

ಬೆಂಗಳೂರು : ಒಂಟಿ ಮಹಿಳೆಯ ಮನೆಗೆ ನುಗ್ಗಿದ ಹಂತಕನೊಬ್ಬ ಆಕೆಯ ಕೊರಳಿಗೆ ಮೊಬೈಲ್ ಚಾರ್ಜರ್ ವೈರ್​ನಿಂದ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಮಹಿಳೆ ಕೊಲೆಗೈದು ಚಿನ್ನಾಭರಣ ಕಳವು
ನೆಲಮಂಗಲ ಪಟ್ಟಣದ ಕಾವೇರಿ ಲೇಔಟ್‌ನಲ್ಲಿ ಘಟನೆ ನಡೆದಿದ್ದು, ಶಾರದಮ್ಮ (53) ಎಂಬ ಮಹಿಳೆ ಕೊಲೆಯಾಗಿದ್ದಾರೆ.
ಕೊಲೆ ಮಾಡಿದ ನಂತರ 200 ಗ್ರಾಂ ಚಿನ್ನಾಭರಣ ದೋಚಿ ಆರೋಪಿ ಪರಾರಿಯಾಗಿದ್ದಾನೆ. ಶಾರದಮ್ಮಳ ಗಂಡ ದಿನಸಿ ತರಲು ಮನೆಯಿಂದ ಹೊರ ಹೋಗಿದ್ದಾಗ ಈ ಕೃತ್ಯ ನಡೆದಿದೆ. ಕತ್ತಿನ ಭಾಗದಲ್ಲಿ ಮೊಬೈಲ್ ವೈರ್​ನಿಂದ ಬಿಗಿದಿರುವ ಗುರುತು ಪತ್ತೆಯಾಗಿದ್ದು ಮನೆಯ ಹಿಂಬಾಗಿಲು ತೆರೆದಿದೆ.
ಘಟನಾ ಸ್ಥಳಕ್ಕೆ ನೆಲಮಂಗಲ ಟೌನ್ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ಬೆಂಗಳೂರು : ಒಂಟಿ ಮಹಿಳೆಯ ಮನೆಗೆ ನುಗ್ಗಿದ ಹಂತಕನೊಬ್ಬ ಆಕೆಯ ಕೊರಳಿಗೆ ಮೊಬೈಲ್ ಚಾರ್ಜರ್ ವೈರ್​ನಿಂದ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಮಹಿಳೆ ಕೊಲೆಗೈದು ಚಿನ್ನಾಭರಣ ಕಳವು
ನೆಲಮಂಗಲ ಪಟ್ಟಣದ ಕಾವೇರಿ ಲೇಔಟ್‌ನಲ್ಲಿ ಘಟನೆ ನಡೆದಿದ್ದು, ಶಾರದಮ್ಮ (53) ಎಂಬ ಮಹಿಳೆ ಕೊಲೆಯಾಗಿದ್ದಾರೆ.
ಕೊಲೆ ಮಾಡಿದ ನಂತರ 200 ಗ್ರಾಂ ಚಿನ್ನಾಭರಣ ದೋಚಿ ಆರೋಪಿ ಪರಾರಿಯಾಗಿದ್ದಾನೆ. ಶಾರದಮ್ಮಳ ಗಂಡ ದಿನಸಿ ತರಲು ಮನೆಯಿಂದ ಹೊರ ಹೋಗಿದ್ದಾಗ ಈ ಕೃತ್ಯ ನಡೆದಿದೆ. ಕತ್ತಿನ ಭಾಗದಲ್ಲಿ ಮೊಬೈಲ್ ವೈರ್​ನಿಂದ ಬಿಗಿದಿರುವ ಗುರುತು ಪತ್ತೆಯಾಗಿದ್ದು ಮನೆಯ ಹಿಂಬಾಗಿಲು ತೆರೆದಿದೆ.
ಘಟನಾ ಸ್ಥಳಕ್ಕೆ ನೆಲಮಂಗಲ ಟೌನ್ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
Intro:ಮೊಬೈಲ್ ಚಾರ್ಚರ್ ವೈರ್ ನಿಂದ ಮಹಿಳೆಯ ಕತ್ತು ಬಿಗಿದು ಕೊಲೆ
Body:ನೆಲಮಂಗಲ : ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯ ಮನೆಗೆ ನುಗ್ಗಿದ ಹತಂಕ ಮೊಬೈಲ್ ಚಾರ್ಚರ್ ವೈರ್ ನಿಂದ ಕತ್ತು ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ನೆಲಮಂಗಲ ಪಟ್ಟಣದ ಕಾವೇರಿ ಲೇಔಟ್ ನಲ್ಲಿ ಘಟನೆ ನಡೆದಿದ್ದು. ಘಟನೆಯಲ್ಲಿ ಶಾರದಮ್ಮ (53) ಮಹಿಳೆ ಕೊಲೆಯಾಗಿದ್ದಾಳೆ. ಇಂದು ಬೆಳಗ್ಗೆ ಶಾರದಮ್ಮ ಮನೆಯಲ್ಲಿ ಇರುವ ವೇಳೆ ಮನೆಗೆ ನುಗ್ಗಿದ್ದ ಹಂತಕ ಮೊಬೈಲ್ ಚಾರ್ಚರ್ ವೈರ್ ನಿಂದ ಕತ್ತು ಬಿಗಿದು ಕೊಲೆ ಮಾಡಿ ಮನೆಯ ಬೀರುಲಿನಲ್ಲಿದ್ದ 200 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ.

ಇಂದು ಬೆಳಗ್ಗೆ ಶಾರದಮ್ಮಳ ಗಂಡ ದಿನಸಿ ತರಲು ಮನೆಯಿಂದ ಹೊರಹೋಗಿದ್ದಾನೆ. ಅಂಗಡಿಯಲ್ಲಿ ದಿನಸಿ ಪದಾರ್ಧ ತೆಗೆದುಕೊಳ್ಳುವ ಬಗ್ಗೆ ಹೆಂಡತಿಗೆ ಪೋನ್ ಮಾಡಿದ್ದಾನೆ. ಅದರೆ ಪೋನ್ ಕರೆ ಸ್ವೀಕರ ಮಾಡಿಲ್ಲ. ತಕ್ಷಣವೇ ಆತ ಮಗಳಿ ಪೋನ್ ಮಾಡಿ ಹೆಂಡತಿ ಪೋನ್ ಸ್ವೀಕರಿಸ ಬಗ್ಗಎ ಹೇಳಿದ್ದಾಳೆ. ಮಗಳು ತನ್ನ ಗಂಡನನ್ನ ಮನೆಗೆ ಕಳಿಸಿದ್ದಾಗ ಆತ ಮನೆಗೆ ಬಂದು ನೋಡಿದ್ದಾಗ ಶಾರದಮ್ಮಳ ಅಂಗತವಾಗಿ ಬಿದ್ದಿದರು. ಪರಿಕ್ಷಿಸಿದ್ದಾಗ ಸತ್ತು ಹೋಗಿರುವುದು ಗಮನಕ್ಕೆ ಬರುತ್ತೆ. ಕತ್ತಿನ ಭಾಗದಲ್ಲಿ ಮೊಬೈಲ್ ವೈರ್ ನಿಂದ ಬಿಗಿದ್ದಿರುವ ಗುರುತು ಇರುತ್ತದೆ. ಮನೆಯ ಹಿಂಭಾಗಿಲು ತೆರೆದಿರುತ್ತದೆ. ಮನೆಯ ಬೀರುವಿನಲ್ಲಿದ್ದ. 200 ಗ್ರಾಂ ಚಿನ್ನಾಭರಣ ನಾಪತ್ತೆಯಾಗಿತ್ತು. ಚಿನ್ನಾಭರಣಕ್ಕೆ ಕೊಲೆ ಮಾಡಿರುವ ಸಾಧ್ಯತೆ ಇದೆ.

ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ ನೆಲಮಂಗಲ ಟೌನ್ ಸ್ಟೇಷನ್ ನಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ಪೊಲೀಸರು ಕೊಲೆಗಾರನ ಬೆನ್ನತ್ತಿದ್ದಾರೆ
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.