ETV Bharat / state

ಉಗ್ರರ ಚಟುವಟಿಕೆ ತಡೆಯುವಂತೆ ಆಗ್ರಹಿಸಿ ಪ್ರತಿಭಟನೆ - undefined

ನಗರದ ಚಿಕ್ಕಪೇಟೆಯಲ್ಲಿ ವ್ಯಕ್ತಿಯೊಬ್ಬನನ್ನು ಉಗ್ರಗಾಮಿ ಚಟುವಟಿಕೆ ಹಿನ್ನೆಲೆ ಎನ್ಐಎ ಬಂಧಿಸಿದ್ದು, ನಗರದಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ನಾಗರಿಕರಲ್ಲಿ ಅಸುರಕ್ಷತೆಯ ಭಾವನೆ ಮೂಡಿತ್ತು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಾಗರೀಕ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ
author img

By

Published : Jul 1, 2019, 9:24 PM IST

ದೊಡ್ಡಬಳ್ಳಾಪುರ: ನಗರದ ಚಿಕ್ಕಪೇಟೆಯಲ್ಲಿ ವ್ಯಕ್ತಿಯೊಬ್ಬನನ್ನು ಉಗ್ರಗಾಮಿ ಚಟುವಟಿಕೆ ಹಿನ್ನೆಲೆ ಎನ್ಐಎ ಬಂಧಿಸಿದ್ದು, ನಗರದಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ನಾಗರಿಕರಲ್ಲಿ ಅಸುರಕ್ಷತೆಯ ಭಾವನೆ ಮೂಡಿತ್ತು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಾಗರಿಕ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

ದಿನಾಂಕ 25-06-2019ರಂದು ನಗರದ ಚಿಕ್ಕಪೇಟೆ ಮಸೀದಿಯಲ್ಲಿ ‘ಜಮಾತ್-ಉಲ್-ಮುಜಾಹಿದ್ದೀನ್’ ಎಂಬ ಸಂಘಟನೆಯ ಹಬೀಬುರ್ ರೆಹಮಾನ್​ನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿತ್ತು. ಆತ ನೀಡಿರುವ ಮಾಹಿತಿಯಂತೆ ರಾಮನಗರದಲ್ಲಿ ಸಜೀವ ಬಾಂಬುಗಳು ಪತ್ತೆಯಾಗಿದ್ದು, ಇದು ನಗರದ ನಾಗರಿಕರ ಭಯಕ್ಕೆ ಕಾರಣವಾಗಿತ್ತು.


ತಾಲೂಕಿನ ಹಲವು ಕಡೆ ಸಂಶಯಾಸ್ಪದ ಬಾಂಗ್ಲಾದೇಶದ ವ್ಯಕ್ತಿಗಳು ವಾಸವಿದ್ದಾರೆ. ಅವರನ್ನು ಪತ್ತೆ ಹಚ್ಚುವ ಕೆಲಸವಾಗಬೇಕು. ‘ಜಮಾತ್’ ಹೆಸರಿನಲ್ಲಿ ಮೂಲಭೂತವಾದ ಬೋಧಿಸುವ ವ್ಯಕ್ತಿಗಳ ಮೇಲೆ ನಿಗಾ ವಹಿಸಬೇಕು. ಇಸ್ಲಾಂ ಮೂಲಭೂತವಾದನ್ನು ಹರಡುವ ಸಾಮಾಜಿಕ ಜಾಲತಾಣಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಮನವಿ ಮಾಡಿದರು. ನಾಗರಿಕರಲ್ಲಿ ವಿಶ್ವಾಸವನ್ನು ಮೂಡಿಸಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸ್ಥಳೀಯ ಪೊಲೀಸರು ಮತ್ತು ಸ್ಥಳೀಯ ಆಡಳಿತ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯರು, ತಹಶೀಲ್ದಾರ್​ಗೆ ಮನವಿ ಸಲ್ಲಿಸಿದರು.

.

ದೊಡ್ಡಬಳ್ಳಾಪುರ: ನಗರದ ಚಿಕ್ಕಪೇಟೆಯಲ್ಲಿ ವ್ಯಕ್ತಿಯೊಬ್ಬನನ್ನು ಉಗ್ರಗಾಮಿ ಚಟುವಟಿಕೆ ಹಿನ್ನೆಲೆ ಎನ್ಐಎ ಬಂಧಿಸಿದ್ದು, ನಗರದಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ನಾಗರಿಕರಲ್ಲಿ ಅಸುರಕ್ಷತೆಯ ಭಾವನೆ ಮೂಡಿತ್ತು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಾಗರಿಕ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

ದಿನಾಂಕ 25-06-2019ರಂದು ನಗರದ ಚಿಕ್ಕಪೇಟೆ ಮಸೀದಿಯಲ್ಲಿ ‘ಜಮಾತ್-ಉಲ್-ಮುಜಾಹಿದ್ದೀನ್’ ಎಂಬ ಸಂಘಟನೆಯ ಹಬೀಬುರ್ ರೆಹಮಾನ್​ನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿತ್ತು. ಆತ ನೀಡಿರುವ ಮಾಹಿತಿಯಂತೆ ರಾಮನಗರದಲ್ಲಿ ಸಜೀವ ಬಾಂಬುಗಳು ಪತ್ತೆಯಾಗಿದ್ದು, ಇದು ನಗರದ ನಾಗರಿಕರ ಭಯಕ್ಕೆ ಕಾರಣವಾಗಿತ್ತು.


ತಾಲೂಕಿನ ಹಲವು ಕಡೆ ಸಂಶಯಾಸ್ಪದ ಬಾಂಗ್ಲಾದೇಶದ ವ್ಯಕ್ತಿಗಳು ವಾಸವಿದ್ದಾರೆ. ಅವರನ್ನು ಪತ್ತೆ ಹಚ್ಚುವ ಕೆಲಸವಾಗಬೇಕು. ‘ಜಮಾತ್’ ಹೆಸರಿನಲ್ಲಿ ಮೂಲಭೂತವಾದ ಬೋಧಿಸುವ ವ್ಯಕ್ತಿಗಳ ಮೇಲೆ ನಿಗಾ ವಹಿಸಬೇಕು. ಇಸ್ಲಾಂ ಮೂಲಭೂತವಾದನ್ನು ಹರಡುವ ಸಾಮಾಜಿಕ ಜಾಲತಾಣಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಮನವಿ ಮಾಡಿದರು. ನಾಗರಿಕರಲ್ಲಿ ವಿಶ್ವಾಸವನ್ನು ಮೂಡಿಸಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸ್ಥಳೀಯ ಪೊಲೀಸರು ಮತ್ತು ಸ್ಥಳೀಯ ಆಡಳಿತ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯರು, ತಹಶೀಲ್ದಾರ್​ಗೆ ಮನವಿ ಸಲ್ಲಿಸಿದರು.

.

Intro:ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಉಗ್ರನ ಬಂಧನ ಹಿನ್ನಲೆ

ಜನರಲ್ಲಿ ಸುರಕ್ಷತೆ ಭಾವನೆ ಮೂಡಿಸುವಂತೆ ನಾಗರೀಕರ ಹಿತಾರಕ್ಷಣಾ ಸಮಿತಿಯಿಂದ ಪ್ರತಿಭಟನೆ.
Body:ದೊಡ್ಡಬಳ್ಳಾಪುರ : ನಗರದ ಚಿಕ್ಕಪೇಟೆ ಮಸೀದಿಯ ಅಜ್ಹಾನ್ ಹೇಳುತ್ತಿದ್ದ ವ್ಯಕ್ತಿ ಉಗ್ರಗಾಮಿ ಚಟುವಟಿಕೆ ಹಿನ್ನೆಲೆ ಎನ್ ಐಎ ಬಂಧಿಸಿದರು. ನಗರದಲ್ಲಿ ಉಗ್ರನ ಬಂಧನ ಸುದ್ದಿ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು.
, ನಾಗರೀಕರಲ್ಲಿ ಅಸುರಕ್ಷತೆಯ ಭಾವನೆ ಮಾಡಿತ್ತು . ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ನಾಗರೀಕ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಯಿತು.

ದಿನಾಂಕ 25-06-2019ರಂದು ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆ ಮಸೀದಿಯಲ್ಲಿ ‘ಜಮಾತ್-ಉಲ್-ಮುಜಾಹಿದ್ದೀನ್’ ಎಂಬ ಸಂಘಟನೆಯ ಹಬೀಬುರ್ ರೆಹಮಾನ್ ಉಗ್ರಗಾಮಿಯನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿತ್ತು .ಆತ ನೀಡಿರುವ ಮಾಹಿತಿಯಂತೆ ರಾಮನಗರದಲ್ಲಿ ಸಜೀವ ಬಾಂಬುಗಳು ಪತ್ತೆಯಾಗಿತ್ತು, ಇದು ದೊಡ್ಡಬಳ್ಳಾಪುರ ನಾಗರೀಕರ ಭಯಕ್ಕೆ ಕಾರಣವಾಗಿತ್ತ. ದೊಡ್ಡಬಳ್ಳಾಪುರ ಉಗ್ರರ ಅಡಗುತಾಣವಾಗುತ್ತಿದೆಯ ಅನ್ನುವ ಭಾವನೆ ಮೂಡಿತ್ತು. ಆತ ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆ ಮಸೀದಿಯಲ್ಲಿ ಹಲವು ದಿನಗಳು ನೆಲೆಸಿ, ನಗರದಲ್ಲಿಯೇ ಬಾಡಿಗೆಮನೆ ಪಡೆದು, ಇಲ್ಲಿಯೇ ನೆಲೆಸಲು ಯೋಜನೆ ರೂಪಿಸಿದ್ದು ಆತಂಕಕ್ಕೆ ಕಾರಣವಾಗಿತ್ತು.ನಗರದಲ್ಲಿ
ಉಗ್ರಗಾಮಿಗಳು ಆಶ್ರಯ ಪಡೆಯುತ್ತಿರುವುದು ನಾಗರೀಕರಲ್ಲಿ ಭಯ ಮೂಡಿಸಿತ್ತು. ನಾಗರೀಕರಲ್ಲಿ ವಿಶ್ವಾಸವನ್ನು ಮೂಡಿಸಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸ್ಥಳೀಯ ಪೊಲೀಸರು ಮತ್ತು ಸ್ಥಳೀಯ ಆಡಳಿತ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯರು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಹಲವು ಕಡೆ ಸಂಶಯಾಸ್ಪದ ಬಾಂಗ್ಲಾದೇಶದವರು ವಾಸವಿದ್ದಾರೆ. ಅವರ ಪತ್ತೆಹಚ್ಚುವ ಕೆಲಸವಾಗಬೇಕು.
‘ಜಮಾತ್’ ಹೆಸರಿನಲ್ಲಿ ಮೂಲಭೂತವಾದವನ್ನೂ ಭೋಧಿಸುವ ವ್ಯಕ್ತಿಗಳ ಮೇಲೆ ನಿಗಾ ವಹಿಸಬೇಕು. ಇಸ್ಲಾಂ ಮೂಲಭೂತವಾದನ್ನು ಹರಡುವ ಸಾಮಾಜಿಕ ಜಾಲತಾಣಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು

01aಬೈಟ್ : ಪ್ರಕಾಶ್. ಹಿಂದೂಪರ ಸಂಘಟನೆ ಮುಖಂಡ

01bಬೈಟ್ : ರಾಘು. ಹಿಂದೂಪರ ಸಂಘಟನೆ ಮುಖಂಡ.




Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.