ETV Bharat / state

ಶಾಂತಿಯುತ ಗಣೇಶೋತ್ಸವಕ್ಕೆ ಪೊಲೀಸ್ ಸನ್ನದ್ದ : ಡಿಜೆಗೆ ಬ್ರೇಕ್, ಪಿಓಪಿ ಗಣೇಶನಿಗಿಲ್ಲ ಮಾನ್ಯತೆ - peaceful Ganeshotsava

ಶಾಂತಿಯುತ ಗಣೇಶೋತ್ಸವಕ್ಕೆ ದೊಡ್ಡಬಳ್ಳಾಪುರ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದೆನ್ನುವ ನಿಟ್ಟಿನಲ್ಲಿ ಗಣೇಶೋತ್ಸವದ ಅಯೋಜಕರನ್ನ ಕರೆದು ಮಾತುಕಥೆ ನಡೆಸಿದರು. ಯಾವೆಲ್ಲಾ ನಿಯಮಗಳನ್ನು ಗಣೇಶೋತ್ಸವ ವೇಳೆಯಲ್ಲಿ ಪಾಲಿಸಬೇಕೆಂಬುದನ್ನು ತಿಳಿಸಿದರು.

ಶಾಂತಿಯುತ ಗಣೇಶೋತ್ಸವಕ್ಕೆ ಪೊಲೀಸ್ ಸನ್ನದ್ದ
author img

By

Published : Aug 26, 2019, 4:43 PM IST

ದೊಡ್ಡಬಳ್ಳಾಪುರ: ಶಾಂತಿಯುತ ಗಣೇಶೋತ್ಸವಕ್ಕೆ ದೊಡ್ಡಬಳ್ಳಾಪುರ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದೆನ್ನುವ ನಿಟ್ಟಿನಲ್ಲಿ ಗಣೇಶೋತ್ಸವದ ಅಯೋಜಕರನ್ನ ಕರೆದು ಮಾತುಕತೆ ನಡೆಸಿದರು.

ಗಣೇಶೋತ್ಸವದ ಅಯೋಜಕರನ್ನ ಕರೆದು ಸಭೆ ನಡೆಸಿದ ದೊಡ್ಡಬಳ್ಳಾಪುರ ಉಪವಿಭಾಗದ ಇನ್ಸ್ ಪೆಕ್ಟರ್ ರಾಘವ ಎಸ್ ಗೌಡ ಮತ್ತು ನಗರ ಪೊಲೀಸ್ ಠಾಣೆಯ ವೆಂಕಟೇಶ್ ಅಯೋಜಕರಿಗೆ ಕಾನೂನಿನ ಅಡಿಯಲ್ಲಿ ಶಾಂತಿಯುತ ಗಣೇಶೋತ್ಸವ ಆಚರಿಸುವಂತೆ ಹೇಳಿದರು.

ಶಾಂತಿಯುತ ಗಣೇಶೋತ್ಸವಕ್ಕೆ ಪೊಲೀಸ್ ಸನ್ನದ್ದ : ಡಿಜೆಗೆ ಬ್ರೇಕ್, ಪಿಓಪಿ ಗಣೇಶನಿಗಿಲ್ಲ ಮಾನ್ಯತೆ

ಪ್ರಮುಖವಾಗಿ ಗಣೇಶೋತ್ಸದ ಅಯೋಜಕರು ಪೊಲೀಸ್ ಇಲಾಖೆ, ಕೆಇಬಿ, ನಗರಸಭೆ ಮತ್ತು ಅಗ್ನಿಶಾಮಕ ದಳದಿಂದ ಅನುಮತಿಯನ್ನ ಪಡಿದರಬೇಕು. ಗಣೇಶಮೂರ್ತಿಯನ್ನ ಖಾಸಗಿಯವರ ಸ್ಥಳದಲ್ಲಿ ಕೂರಿಸುವುದಾದರೆ ಅವರ ಅನುಮತಿಯನ್ನ ಪಡೆದುಕೊಳ್ಳಬೇಕು, ಸಾರ್ವಜನಿಕ ಗಣೇಶೋತ್ಸವನ್ನು 9 ದಿನದೊಳಗೆ ಮುಗಿಸಬೇಕು, ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಅಯೋಜನೆ ಮಾಡಿದರೆ ಸಂಜೆ 6 ಗಂಟೆ ಪ್ರಾರಂಭ ಮಾಡಿ ರಾತ್ರಿ 10 ಗಂಟೆಯೊಳಗೆ ಮುಗಿಸಬೇಕು. ಕಾನೂನು ನಿಗಧಿಪಡಿಸಿದ ಡೆಸಿಬಲ್ ಮಾಪನದಲ್ಲಿ ಧ್ವನಿವರ್ಧಕವನ್ನ ಅಳವಡಿಸಬೇಕು. ಗಣೇಶಮೂರ್ತಿ ಕೂರಿಸುವ ಸ್ಥಳದಲ್ಲಿ ರಾತ್ರಿಯ ವೇಳೆ ಸದಸ್ಯರೊಬ್ಬರು ಇರಲೇಬೇಕೆಂಬ ಅಂಶಗಳನ್ನು ತಿಳಿಸಿದ್ದಾರೆ.

ಜೊತೆಗೆ ಈ ವರ್ಷ ಪಿಒಪಿ ಗಣೇಶಮೂರ್ತಿಗಳ ನಿಷೇಧ ಇರುವುದರಿದಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನ ಕೂರಿಸಬೇಕು. ಒಂದು ವೇಳೆ ಪಿಓಪಿ ಗಣೇಶ ಮೂರ್ತಿಗಳನ್ನ ಕೂರಿಸಿದ್ದೆ ಆದ್ದಲ್ಲಿ ಅಂತಹ ಮೂರ್ತಿಗಳ ವಿಸರ್ಜನೆ ಅವಕಾಶವನ್ನ ನಗರಸಭೆ ಕೊಡುವುದಿಲ್ಲ. ಅಲ್ಲದೆ, ಡಿಜೆಗಳಿಗೆ ಬ್ರೇಕ್ ಹಾಕಲಾಗಿರುವ ಪೊಲೀಸ್ ಇಲಾಖೆ ಹಾಗೊಂದು ವೇಳೆ ಡಿಜೆ ಹಾಕಿ ಮೆರವಣಿಗೆ ನಡೆಸಿದರೆ ಜಪ್ತಿ ಮಾಡುವ ಎಚ್ಚರಿಕೆಯನ್ನ ನೀಡಿದ್ದಾರೆ.

ದೊಡ್ಡಬಳ್ಳಾಪುರ: ಶಾಂತಿಯುತ ಗಣೇಶೋತ್ಸವಕ್ಕೆ ದೊಡ್ಡಬಳ್ಳಾಪುರ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದೆನ್ನುವ ನಿಟ್ಟಿನಲ್ಲಿ ಗಣೇಶೋತ್ಸವದ ಅಯೋಜಕರನ್ನ ಕರೆದು ಮಾತುಕತೆ ನಡೆಸಿದರು.

ಗಣೇಶೋತ್ಸವದ ಅಯೋಜಕರನ್ನ ಕರೆದು ಸಭೆ ನಡೆಸಿದ ದೊಡ್ಡಬಳ್ಳಾಪುರ ಉಪವಿಭಾಗದ ಇನ್ಸ್ ಪೆಕ್ಟರ್ ರಾಘವ ಎಸ್ ಗೌಡ ಮತ್ತು ನಗರ ಪೊಲೀಸ್ ಠಾಣೆಯ ವೆಂಕಟೇಶ್ ಅಯೋಜಕರಿಗೆ ಕಾನೂನಿನ ಅಡಿಯಲ್ಲಿ ಶಾಂತಿಯುತ ಗಣೇಶೋತ್ಸವ ಆಚರಿಸುವಂತೆ ಹೇಳಿದರು.

ಶಾಂತಿಯುತ ಗಣೇಶೋತ್ಸವಕ್ಕೆ ಪೊಲೀಸ್ ಸನ್ನದ್ದ : ಡಿಜೆಗೆ ಬ್ರೇಕ್, ಪಿಓಪಿ ಗಣೇಶನಿಗಿಲ್ಲ ಮಾನ್ಯತೆ

ಪ್ರಮುಖವಾಗಿ ಗಣೇಶೋತ್ಸದ ಅಯೋಜಕರು ಪೊಲೀಸ್ ಇಲಾಖೆ, ಕೆಇಬಿ, ನಗರಸಭೆ ಮತ್ತು ಅಗ್ನಿಶಾಮಕ ದಳದಿಂದ ಅನುಮತಿಯನ್ನ ಪಡಿದರಬೇಕು. ಗಣೇಶಮೂರ್ತಿಯನ್ನ ಖಾಸಗಿಯವರ ಸ್ಥಳದಲ್ಲಿ ಕೂರಿಸುವುದಾದರೆ ಅವರ ಅನುಮತಿಯನ್ನ ಪಡೆದುಕೊಳ್ಳಬೇಕು, ಸಾರ್ವಜನಿಕ ಗಣೇಶೋತ್ಸವನ್ನು 9 ದಿನದೊಳಗೆ ಮುಗಿಸಬೇಕು, ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಅಯೋಜನೆ ಮಾಡಿದರೆ ಸಂಜೆ 6 ಗಂಟೆ ಪ್ರಾರಂಭ ಮಾಡಿ ರಾತ್ರಿ 10 ಗಂಟೆಯೊಳಗೆ ಮುಗಿಸಬೇಕು. ಕಾನೂನು ನಿಗಧಿಪಡಿಸಿದ ಡೆಸಿಬಲ್ ಮಾಪನದಲ್ಲಿ ಧ್ವನಿವರ್ಧಕವನ್ನ ಅಳವಡಿಸಬೇಕು. ಗಣೇಶಮೂರ್ತಿ ಕೂರಿಸುವ ಸ್ಥಳದಲ್ಲಿ ರಾತ್ರಿಯ ವೇಳೆ ಸದಸ್ಯರೊಬ್ಬರು ಇರಲೇಬೇಕೆಂಬ ಅಂಶಗಳನ್ನು ತಿಳಿಸಿದ್ದಾರೆ.

ಜೊತೆಗೆ ಈ ವರ್ಷ ಪಿಒಪಿ ಗಣೇಶಮೂರ್ತಿಗಳ ನಿಷೇಧ ಇರುವುದರಿದಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನ ಕೂರಿಸಬೇಕು. ಒಂದು ವೇಳೆ ಪಿಓಪಿ ಗಣೇಶ ಮೂರ್ತಿಗಳನ್ನ ಕೂರಿಸಿದ್ದೆ ಆದ್ದಲ್ಲಿ ಅಂತಹ ಮೂರ್ತಿಗಳ ವಿಸರ್ಜನೆ ಅವಕಾಶವನ್ನ ನಗರಸಭೆ ಕೊಡುವುದಿಲ್ಲ. ಅಲ್ಲದೆ, ಡಿಜೆಗಳಿಗೆ ಬ್ರೇಕ್ ಹಾಕಲಾಗಿರುವ ಪೊಲೀಸ್ ಇಲಾಖೆ ಹಾಗೊಂದು ವೇಳೆ ಡಿಜೆ ಹಾಕಿ ಮೆರವಣಿಗೆ ನಡೆಸಿದರೆ ಜಪ್ತಿ ಮಾಡುವ ಎಚ್ಚರಿಕೆಯನ್ನ ನೀಡಿದ್ದಾರೆ.

Intro:ಶಾಂತಿಯುತ ಗಣೇಶೋತ್ಸವಕ್ಕೆ ಪೊಲೀಸ್ ಸನ್ನದ್ದ
ಡಿಜೆಗೆ ಬ್ರೇಕ್, ಪಿಓಪಿ ಗಣೇಶನಿಗೆ ಇಲ್ಲ ಮಾನ್ಯತೆ
Body:
ದೊಡ್ಡಬಳ್ಳಾಪುರ : ಶಾಂತಿಯುತ ಗಣೇಶೋತ್ಸವಕ್ಕೆ ದೊಡ್ಡಬಳ್ಳಾಪುರ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬರದೆನ್ನುವ ಕಾರಣಕ್ಕೆ ಗಣೇಶೋತ್ಸವದ ಅಯೋಜಕರನ್ನ ಕರೆದು ಮಾತುಕಥೆ ನಡೆಸಿದರು.
ಸಾರ್ವಜನಿಕ ಗಣೇಶೋತ್ಸವ ಸಮಯದಲ್ಲಿ ಹಲವು ಅಹಿತಕರ ಘಟನೆಗಳಿಗೆ ಕಾರಣವಾಗುತ್ತದೆ. ಅಹಿತಕರ ಘಟನೆಗಳಿಗೆ ಬ್ರೇಕ್ ಹಾಕುವ ಕಾರಣಕ್ಕೆ ದೊಡ್ಡಬಳ್ಳಾಪುರ ಪೊಲೀಸರು ಈ ವರ್ಷ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ. ಗಣೇಶೋತ್ಸವದ ಅಯೋಜಕರನ್ನ ಕರೆದು ಸಭೆ ನಡೆಸಿದ ದೊಡ್ಡಬಳ್ಳಾಪುರ ಉಪವಿಭಾಗದ ಇನ್ಸ್ ಪೆಕ್ಟರ್ ರಾಘವ ಎಸ್ ಗೌಡ ಮತ್ತು ನಗರ ಪೊಲೀಸ್ ಠಾಣೆಯ ವೆಂಕಟೇಶ್ ಅಯೋಜಕರಿಗೆ ಕಾನೂನಿನ ಅಡಿಯಲ್ಲಿ ಶಾಂತಿಯುತ ಗಣೇಶೋತ್ಸವ ಆಚರಿಸುವಂತೆ ಹೇಳಿದರು.

ಪ್ರಮುಖವಾಗಿ ಗಣೇಶೋತ್ಸದ ಅಯೋಜಕರು ಪೊಲೀಸ್ ಇಲಾಖೆ, ಕೆಇಬಿ, ನಗರಸಭೆ ಮತ್ತು ಅಗ್ನಿಶಾಮಕ ದಳದಿಂದ ಅನುಮತಿಯನ್ನ ಪಡಿದರ ಬೇಕು. ಗಣೇಶಮೂರ್ತಿಯನ್ನ ಖಾಸಗಿಯವರ ಸ್ಥಳದಲ್ಲಿ ಕೂರಸಿದ್ದಾರೆ ಅವರ ಅನುಮತಿಯನ್ನ ಪಡೆದುಕೊಳ್ಳಬೇಕು, ಸಾರ್ವಜನಿಕ ಗಣೇಶೋತ್ಸವನ್ನು 9 ದಿನದೊಳಗೆ ಮುಗಿಸಬೇಕು, ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಅಯೋಜನೆ ಮಾಡಿದ್ದಾರೆ ಸಂಜೆ 6 ಗಂಟೆ ಪ್ರಾರಂಭ ಮಾಡಿ ರಾತ್ರಿ 10 ಗಂಟೆಯೊಳಗೆ ಮುಗಿಸ ಬೇಕು. ಕಾನೂನು ನಿಗದಿಪಡಿಸಿದ ಡೆಸಿಬಲ್ ಮಾಪನದಲ್ಲಿ ಧ್ವನಿವರ್ಧಕವನ್ನ ಅಳವಡಿಸ ಬೇಕು. ಗಣೇಶಮೂರ್ತಿ ಕೂರಿಸದ ಸ್ಥಳದಲ್ಲಿ ರಾತ್ರಿಯ ವೇಳೆ ಸದಸ್ಯರೊಬ್ಬರು ಇರಲೇ ಬೇಕು.
ಜೊತೆಗೆ ಈ ವರ್ಷ ಪಿಒಪಿ ಗಣೇಶಮೂರ್ತಿಗಳ ನಿಷೇಧ ಇರುವುದರಿದಂ ಪರಿಸರ ಸ್ನೇಹಿಗಣೇಶ ಮೂರ್ತಿಗಳನ್ನ ಕೂರಿಸ ಬೇಕು. ಒಂದು ವೇಳೆ ಪಿಓಪಿ ಗಣೇಶ ಮೂರ್ತಿಗಳನ್ನ ಕೂರಿಸಿದ್ದೆ ಆದ್ದಲ್ಲಿ ಅಂತಹ ಮೂರ್ತಿಗಳ ವಿಸರ್ಜನೆ ಅವಕಾಶವನ್ನ ನಗರಸಭೆ ಕೊಡುವುದಿಲ್ಲ. ಅಲ್ಲದೆ ಡಿಜೆಗಳಿಗೆ ಬ್ರೇಕ್ ಹಾಕಲಾಗಿರುವ ಪೊಲೀಸ್ ಇಲಾಖೆ ಹಾಗೊಂದು ವೇಳೆ ಡಿಜೆ ಹಾಕೊಂಡು ಮೆರವಣಿಗೆ ನಡೆಸಿದ್ದಾರೆ ಜಫ್ತಿ ಮಾಡುವ ಎಚ್ಚರಿಕೆಯನ್ನ ನೀಡಿದ್ದಾರೆ.

01a-ಬೈಟ್: ರಾಘವ ಎಸ್ ಗೌಡ, ಇನ್ಸ್ ಪೆಕ್ಟರ್ .



Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.