ETV Bharat / state

ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ.... ಹಳೇ ದ್ವೇಷದ ಹಿನ್ನೆಲೆ ದುಷ್ಕರ್ಮಿಗಳಿಂದ ಕೃತ್ಯ ಶಂಕೆ - ವಿಶ್ವುವಲ್ಸ್ -2 ಬೈಟ್-1

ಮನೆ ಮುಂದೆ ನಿಲ್ಲಿಸಿದ ಕಾರಿಗೆ ಬೆಂಕಿಯಿಟ್ಟು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹನಿಯೂರು ಮಹಾದೇವಿ ಆಶ್ರಮದದಲ್ಲಿ ನಡೆದಿದೆ.

ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ..ಹಳೇ ದ್ವೇಷದ ಹಿನ್ನೆಲೆ ದುಷ್ಕರ್ಮಿಗಳಿಂದ ಕೃತ್ಯ ಶಂಕೆ
author img

By

Published : Jul 24, 2019, 12:23 PM IST

ನೆಲಮಂಗಲ: ದೇವಸ್ಥಾನ ಪೂಜಾರಿಯ ಮೇಲಿನ ದ್ವೇಷದ ಹಿನ್ನೆಲೆ, ಮನೆಯ ಮುಂದೆ ನಿಲ್ಲಿಸಿದ ಕಾರಿಗೆ ಬೆಂಕಿಯಿಟ್ಟು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹನಿಯೂರು ಮಹಾದೇವಿ ಆಶ್ರಮದದಲ್ಲಿ ನಡೆದಿದೆ.

ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ..ಹಳೇ ದ್ವೇಷದ ಹಿನ್ನೆಲೆ ದುಷ್ಕರ್ಮಿಗಳಿಂದ ಕೃತ್ಯ ಶಂಕೆ

ಆಶ್ರಮದ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ಅವಲಪ್ಪಚಾರ್​ ಅವರ, ಇನ್ನೋವಾ ಕಾರು ದುಷ್ಕರ್ಮಿಗಳ ಕೃತ್ಯದಿಂದ ಸುಟ್ಟು ಕರಕಲಾಗಿದೆ. ರಾತ್ರಿ 12ಗಂಟೆ ಸಮಯದಲ್ಲಿ ಮನೆಯ ಬಾಗಿಲುಗಳಿಗೆ ಚಿಲಕ ಹಾಕಿದ ದುಷ್ಕರ್ಮಿಗಳು, ಮನೆ ಮುಂದೆ ನಿಲ್ಲಿಸಿದ ಕಾರಿಗೆ ಬೆಂಕಿ ಇಟ್ಟಿದ್ದಾರೆ. ಮನೆಯಲ್ಲಿದ್ದವರು ಬೆಂಕಿ ಆರಿಸಲು ಹೊರಗೆ ಬರಲಾಗದೇ, ತಮ್ಮ ಕಾರು ಕಣ್ಮುಂದೆ ಸುಟ್ಟು ಕರಕಲಾಗುತ್ತಿರುವುದನ್ನ ನೋಡಿ ನಿಲ್ಲಬೇಕಾದ ಅಸಹಾಯಕ ಸ್ಥಿತಿಯಲ್ಲಿದ್ದರು.

ಬೆಂಕಿಯ ಕೆನ್ನಾಲಿಗೆಗೆ ಮನೆಯ ಮುಂಭಾಗದ ಚಾವಣಿ ಸಹ ಹಾಳಾಗಿದೆ. ಮನೆಯ ಬಾಗಿಲ ಚಿಲಕ ಹಾಕಿರುವುದರಿಂದ ಹಳೇ ದ್ವೇಷದ ಹಿನ್ನೆಲೆ, ದುಷ್ಕರ್ಮಿಗಳ ಕೃತ್ಯ ನಡೆಸಿರುವ ಶಂಕೆಯನ್ನ ಆಶ್ರಮದ ಪೂಜಾರಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಲಮಂಗಲ: ದೇವಸ್ಥಾನ ಪೂಜಾರಿಯ ಮೇಲಿನ ದ್ವೇಷದ ಹಿನ್ನೆಲೆ, ಮನೆಯ ಮುಂದೆ ನಿಲ್ಲಿಸಿದ ಕಾರಿಗೆ ಬೆಂಕಿಯಿಟ್ಟು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹನಿಯೂರು ಮಹಾದೇವಿ ಆಶ್ರಮದದಲ್ಲಿ ನಡೆದಿದೆ.

ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ..ಹಳೇ ದ್ವೇಷದ ಹಿನ್ನೆಲೆ ದುಷ್ಕರ್ಮಿಗಳಿಂದ ಕೃತ್ಯ ಶಂಕೆ

ಆಶ್ರಮದ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ಅವಲಪ್ಪಚಾರ್​ ಅವರ, ಇನ್ನೋವಾ ಕಾರು ದುಷ್ಕರ್ಮಿಗಳ ಕೃತ್ಯದಿಂದ ಸುಟ್ಟು ಕರಕಲಾಗಿದೆ. ರಾತ್ರಿ 12ಗಂಟೆ ಸಮಯದಲ್ಲಿ ಮನೆಯ ಬಾಗಿಲುಗಳಿಗೆ ಚಿಲಕ ಹಾಕಿದ ದುಷ್ಕರ್ಮಿಗಳು, ಮನೆ ಮುಂದೆ ನಿಲ್ಲಿಸಿದ ಕಾರಿಗೆ ಬೆಂಕಿ ಇಟ್ಟಿದ್ದಾರೆ. ಮನೆಯಲ್ಲಿದ್ದವರು ಬೆಂಕಿ ಆರಿಸಲು ಹೊರಗೆ ಬರಲಾಗದೇ, ತಮ್ಮ ಕಾರು ಕಣ್ಮುಂದೆ ಸುಟ್ಟು ಕರಕಲಾಗುತ್ತಿರುವುದನ್ನ ನೋಡಿ ನಿಲ್ಲಬೇಕಾದ ಅಸಹಾಯಕ ಸ್ಥಿತಿಯಲ್ಲಿದ್ದರು.

ಬೆಂಕಿಯ ಕೆನ್ನಾಲಿಗೆಗೆ ಮನೆಯ ಮುಂಭಾಗದ ಚಾವಣಿ ಸಹ ಹಾಳಾಗಿದೆ. ಮನೆಯ ಬಾಗಿಲ ಚಿಲಕ ಹಾಕಿರುವುದರಿಂದ ಹಳೇ ದ್ವೇಷದ ಹಿನ್ನೆಲೆ, ದುಷ್ಕರ್ಮಿಗಳ ಕೃತ್ಯ ನಡೆಸಿರುವ ಶಂಕೆಯನ್ನ ಆಶ್ರಮದ ಪೂಜಾರಿ ವ್ಯಕ್ತಪಡಿಸಿದ್ದಾರೆ. ಈ ಕುರಿತು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ದೇವಸ್ಥಾನದ ಪೂಜಾರಿಯ ಇನ್ನೂವಾ ಕಾರಿಗೆ ಬೆಂಕಿ

ಹಳೇ ದ್ವೇಷದ ಹಿನ್ನೆಲೆ ದುಷ್ಕರ್ಮಿಗಳಿಂದ ಕೃತ್ಯ
Body:ನೆಲಮಂಗಲ : ದೇವಸ್ಥಾನ ಪೂಜಾರಿಯ ಮೇಲಿನ ದ್ವೇಷದ ಹಿನ್ನೆಲೆ ಮನೆಯ ಮುಂದೆ ನಿಲ್ಲಿಸಿದ ಕಾರಿಗೆ ಬೆಂಕಿ ಇಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ಹೋಬಳಿ ಹನಿಯೂರು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಹೊರವಲಯದಲ್ಲಿ ಓಂಕಾರ್ ಮಹಾದೇವಿ ಅಶ್ರಮದದಲ್ಲಿ ಘಟನೆ ನಡೆದಿದೆ. ಆಶ್ರಮದ ಪೂಜಾರಿಕೆ ಮಾಡುತ್ತಿದ್ದ ಅವಲಪ್ಪಚಾರ್ ರವರ ಇನ್ನೂವಾ ಕಾರು ದುಷ್ಕರ್ಮಿಗಳ ಕೃತ್ಯದಿಂದ ಸುಟ್ಟು ಕರಕಲಾಗಿದೆ.

ರಾತ್ರಿ 12 ಗಂಟೆ ಸಮಯದಲ್ಲಿ ಮನೆಯ ಬಾಗಿಲುಗಳಿಗೆ ಚಿಲಕ ಹಾಕಿದ ದುಷ್ಕರ್ಮಿಗಳು ಮನೆಯ ಮುಂದೆ ನಿಲ್ಲಿಸಿದ ಇನ್ನೂವಾ ಕಾರಿಗೆ ಬೆಂಕಿ ಇಟ್ಟಿದ್ದಾರೆ. ಬೆಂಕಿ ಆರಿಸಲು ಹೊರಗೆ ಬರಲು ಆಗದೆ ಕಣ್ಣುಂದೆಯೇ ಸುಟ್ಟು ಬೂದಿಯಾಗುತ್ತಿರುವ ಕಾರನ್ನು ನೋಡುತ್ತಾ ನಿಲ್ಲ ಬೇಕಾದ ಅಸಹಾಯಕ ಸ್ಥಿತಿಯಲ್ಲಿದ್ದರು. ಬೆಂಕಿಯ ಕೆನ್ನಾಲಿಗೆಗೆ ಮನೆಯ ಮುಂಭಾಗದ ಮೇಲ್ಛಾವಣಿ ಸಹ ಹಾಳಾಗಿದೆ.

ಮನೆಯ ಬಾಗಿಲ ಚಿಲಕ ಹಾಕಿರುವುದರಿಂದ ಹಳೇ ದ್ವೇಷದ ಹಿನ್ನೆಲೆ ದುಷ್ಕರ್ಮಿಗಳ ಕೃತ್ಯ ನಡೆಸಿರುವ ಸಂಶಯವನ್ನು ಆಶ್ರಮದ ಪೂಜಾರಿಯವರು ವ್ಯಕ್ತಪಡಿಸುತ್ತಾರೆ. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

01a-ಬೈಟ್ - ಅವಲಪ್ಪಚಾರ್ , ಓಂಕಾರ್ ಮಹಾದೇವಿ ಅಶ್ರಮದ ಪೂಜಾರಿ.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.