ETV Bharat / state

ಆನಂದ್ ಸಿಂಗ್ ಮೇಲೆ ಹಲ್ಲೆ ಆಕಸ್ಮಿಕ: ಶಾಸಕ ಗಣೇಶ್ ಸಮರ್ಥನೆ

ಶಾಸಕ ಆನಂದ್ ಸಿಂಗ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಕಂಪ್ಲಿ ಶಾಸಕ ಗಣೇಶ್ ಕೃತ್ಯವನ್ನು ಸಮರ್ಥಿಸಿಕೊಂಡಿದ್ದು, ಅದು ಆಕಸ್ಮಿಕ ಘಟನೆ ಎಂದು ಪೊಲೀಸ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

author img

By

Published : Feb 21, 2019, 12:24 PM IST

ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿಲ್ಲ, ಅದು ಆಕಸ್ಮಿಕ ಘಟನೆ: ಕಂಪ್ಲಿ ಶಾಸಕ ಗಣೇಶ್ ಸಮರ್ಥನೆ

ರಾಮನಗರ : ಈಗಲ್​​ಟನ್ ರೆಸಾರ್ಟ್​​ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಕಂಪ್ಲಿ ಶಾಸಕ ಗಣೇಶ್, ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

MLA GANESH
ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿಲ್ಲ, ಅದು ಆಕಸ್ಮಿಕ ಘಟನೆ: ಕಂಪ್ಲಿ ಶಾಸಕ ಗಣೇಶ್ ಸಮರ್ಥನೆ

ಆನಂಗ್ ಸಿಂಗ್ ಮೇಲೆ ನಾನು ಬೇಕಂತ ದೈಹಿಕ ಹಲ್ಲೆ ಮಾಡಿಲ್ಲ, ಅದು ಆಕಸ್ಮಿಕವಾಗಿ ನಡೆದ ಘಟನೆ. ಈ ಸಂದರ್ಭದಲ್ಲಿ ತನ್ವೀರ್ ಶೇಠ್, ಭೀಮಾನಾಯ್ಕ್, ಹರಿಹರ ಕ್ಷೇತ್ರದ ಶಾಸಕ ರಾಮಪ್ಪ ಸ್ಥಳದಲ್ಲಿದ್ದರು.

undefined

ವೈಯಕ್ತಿಕವಾಗಿ ನನಗೂ ಆನಂದ್​ಸಿಂಗ್​ಗೂ ಯಾವುದೇ ದ್ವೇಷವಿಲ್ಲ. ನಾನು ಯಾವುದೇ ರೀತಿಯ ಗಂಭೀರ ಹಾಗೂ ಮಾರಣಾಂತಿಕ ಹಲ್ಲೆ ನಡೆಸಿಲ್ಲ ಎಂದು ಪೊಲೀಸ್ ವಿಚಾರಣೆ ವೇಳೆ ಶಾಸಕ ಗಣೇಶ್ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ರಾಮನಗರ : ಈಗಲ್​​ಟನ್ ರೆಸಾರ್ಟ್​​ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಕಂಪ್ಲಿ ಶಾಸಕ ಗಣೇಶ್, ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

MLA GANESH
ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿಲ್ಲ, ಅದು ಆಕಸ್ಮಿಕ ಘಟನೆ: ಕಂಪ್ಲಿ ಶಾಸಕ ಗಣೇಶ್ ಸಮರ್ಥನೆ

ಆನಂಗ್ ಸಿಂಗ್ ಮೇಲೆ ನಾನು ಬೇಕಂತ ದೈಹಿಕ ಹಲ್ಲೆ ಮಾಡಿಲ್ಲ, ಅದು ಆಕಸ್ಮಿಕವಾಗಿ ನಡೆದ ಘಟನೆ. ಈ ಸಂದರ್ಭದಲ್ಲಿ ತನ್ವೀರ್ ಶೇಠ್, ಭೀಮಾನಾಯ್ಕ್, ಹರಿಹರ ಕ್ಷೇತ್ರದ ಶಾಸಕ ರಾಮಪ್ಪ ಸ್ಥಳದಲ್ಲಿದ್ದರು.

undefined

ವೈಯಕ್ತಿಕವಾಗಿ ನನಗೂ ಆನಂದ್​ಸಿಂಗ್​ಗೂ ಯಾವುದೇ ದ್ವೇಷವಿಲ್ಲ. ನಾನು ಯಾವುದೇ ರೀತಿಯ ಗಂಭೀರ ಹಾಗೂ ಮಾರಣಾಂತಿಕ ಹಲ್ಲೆ ನಡೆಸಿಲ್ಲ ಎಂದು ಪೊಲೀಸ್ ವಿಚಾರಣೆ ವೇಳೆ ಶಾಸಕ ಗಣೇಶ್ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Intro:Body:

ರಾಮನಗರ ಬ್ರೇಕಿಂಗ್



ETv bharath exclusive



ಕಂಪ್ಲಿ ಶಾಸಕ ಗಣೇಶ್ ಬಂಧನ ವಿಚಾರ



ಈಗಲ್ಟನ್ ರೆಸಾರ್ಟ್ ನಲ್ಲಿ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ



ಜನವರಿ 20 ರಂದು ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಶಾಸಕ ಗಣೇಶ್ ಹಲ್ಲೆ ಮಾಡಿದ್ರು



ಆನಂದ್ ಸಿಂಗ್ ಮೇಲೆ ನಾನು ದೈಹಿಕ ಹಲ್ಲೆ ಮಾಡಿಲ್ಲ



ಆಕಸ್ಮಿಕವಾಗಿ ನಡೆದ ಘಟನೆ 



ಘಟನೆ ವೇಳೆ ಶಾಸಕರಾದ ತನ್ವೀರ್ ಶೇಠ್, ಭೀಮಾನಾಯ್ಕ್ ಹರಿಹರ ಕ್ಷೇತ್ರದ ಶಾಸಕ ರಾಮಪ್ಪ ಸ್ಥಳದಲ್ಲಿದ್ದರು



ಘಟನೆ ಬಗ್ಗೆ ಈ ಮೂವರು ಶಾಸಕರು ಸ್ಥಳದಲ್ಲೇ ಇದ್ದರು



ಆನಂದ್ ಸಿಂಗ್ ಮೇಲೆ ನಾನು ಯಾವುದೇ ರೀತಿಯ ಗಂಭೀರ ಹಾಗೂ ಮಾರಣಾಂತಿಕ ಹಲ್ಲೆ ಮಾಡಿಲ್ಲ



ವೈಯಕ್ತಿಕವಾಗಿ ನನಗೂ ಹಾಗೂ ಆನಂದ್ ಸಿಂಗ್ ಗೆ ಯಾವುದೇ ದ್ವೇಷವಿಲ್ಲ



ಆನಂದ್ ಸಿಂಗ್ ನನ್ನ ಅಣ್ಣನ ಸಮಾನ



ವಿಚಾರಣೆಯಲ್ಲಿ ಪೋಲಿಸರಿಗೆ ಹೇಳಿಕೆ ನೀಡಿದ ಕಂಪ್ಲಿ ಗಣೇಶ್


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.