ETV Bharat / state

ಮೊಬೈಲ್​ ಟವರ್​ ಏರಿದ ಕುಡುಕ.. 2 ಗಂಟೆಗಳ ಕಾಲ ಮನವೊಲಿಸಿ ರಕ್ಷಣೆ

ಹನಮಂತ ಎಂಬಾತ ಕುಡಿದು ಬಂದು ಮನೆಯಲ್ಲಿ ಜಗಳವಾಡಿ ಕೋಪದಿಂದ ಮೊಬೈಲ್ ಟವರ್ ಏರಿ ಕುಳಿತಿದ್ದ. ಯಾರೇ ಕರೆದರೂ ಬಾರದೇ ಮೇಲೆ ಕುಳಿತು ಆತಂಕ ಸೃಷ್ಟಿಸಿದ್ದ‌.

author img

By

Published : Jun 4, 2021, 7:22 PM IST

ಮೊಬೈಲ್​ ಟವರ್
ಮೊಬೈಲ್​ ಟವರ್

ಬಾಗಲಕೋಟೆ: ಕುಡಿದ ಮತ್ತಿನಲ್ಲಿ ಮೊಬೈಲ್ ಟವರ್ ಏರಿದ ವ್ಯಕ್ತಿಯೋರ್ವ ಹೈಡ್ರಾಮಾ ನಡೆಸಿದ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ನಡೆದಿದೆ.

ಹನಮಂತ ಎಂಬಾತ ಕುಡಿದು ಬಂದು ಮನೆಯಲ್ಲಿ ಜಗಳವಾಡಿ ಕೋಪದಿಂದ ಮೊಬೈಲ್ ಟವರ್ ಏರಿ ಕುಳಿತಿದ್ದ. ಯಾರೇ ಕರೆದರೂ ಬಾರದೇ ಮೇಲೆ ಕುಳಿತು ಆತಂಕ ಸೃಷ್ಟಿಸಿದ್ದ‌.

ಮೊಬೈಲ್​ ಟವರ್​ ಏರಿದ ಕುಡುಕ

ಘಟನೆಯ ಹಿನ್ನೆಲೆ ಸ್ಥಳಕ್ಕೆ ಬೀಳಗಿ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಜಂಟಿ ಕಾಯಾ೯ಚರಣೆ ನಡೆಸಿ, ಸತತ ಎರಡೂವರೆ ಗಂಟೆಗಳ ಕಾಲ ಆತನ ಮನವೊಲಿಸಿ ಬಳಿಕ ರಕ್ಷಣೆ ಮಾಡಲಾಗಿದೆ.

ಬಾಗಲಕೋಟೆ: ಕುಡಿದ ಮತ್ತಿನಲ್ಲಿ ಮೊಬೈಲ್ ಟವರ್ ಏರಿದ ವ್ಯಕ್ತಿಯೋರ್ವ ಹೈಡ್ರಾಮಾ ನಡೆಸಿದ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ನಡೆದಿದೆ.

ಹನಮಂತ ಎಂಬಾತ ಕುಡಿದು ಬಂದು ಮನೆಯಲ್ಲಿ ಜಗಳವಾಡಿ ಕೋಪದಿಂದ ಮೊಬೈಲ್ ಟವರ್ ಏರಿ ಕುಳಿತಿದ್ದ. ಯಾರೇ ಕರೆದರೂ ಬಾರದೇ ಮೇಲೆ ಕುಳಿತು ಆತಂಕ ಸೃಷ್ಟಿಸಿದ್ದ‌.

ಮೊಬೈಲ್​ ಟವರ್​ ಏರಿದ ಕುಡುಕ

ಘಟನೆಯ ಹಿನ್ನೆಲೆ ಸ್ಥಳಕ್ಕೆ ಬೀಳಗಿ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಜಂಟಿ ಕಾಯಾ೯ಚರಣೆ ನಡೆಸಿ, ಸತತ ಎರಡೂವರೆ ಗಂಟೆಗಳ ಕಾಲ ಆತನ ಮನವೊಲಿಸಿ ಬಳಿಕ ರಕ್ಷಣೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.