ETV Bharat / state

ಭಾನಾಮತಿನೂ ಇಲ್ಲ ಏನೂ ಇಲ್ಲ,, ಶಾಲೆ ಮೇಲೆ ಕಲ್ಲುಗಳೂ ಬೀಳ್ತಿರಲಿಲ್ವಂತೆ,, ಹಾಗಾದ್ರೇ ಏನಾಯ್ತು..

author img

By

Published : Sep 29, 2019, 10:47 AM IST

ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಇಂಜನವಾರಿ ಶಾಲೆಯಲ್ಲಿ ಅದೃಶ್ಯವಾಗಿ ಕಲ್ಲು ಬೀಳುತ್ತಿದ್ದ ಕಾರಣ ಅಲ್ಲಿ ಭಾನಾಮತಿ ಕಾಟ ಇದೆ ಎಂದು ಊಹಿಸಲಾಗಿತ್ತು. ಆದರೆ, ಸಿಸಿಟಿವಿ ಅಳವಡಿಸಿದ ನಂತರ ಬಾಲಕಿಯೇ ಶಾಲೆಯಲ್ಲಿ ಕಲ್ಲು ತಂದು ಇಡುವ ದೃಶ್ಯ ಕಂಡು ಬಂದಿದೆ. ಇನ್ನೂ ಆಕೆ ಚಿಕ್ಕ ಬಾಲಕಿಯಾಗಿರುವುದರಿಂದ ಅವಳ ಜೊತೆ ನಯವಾಗಿ ವರ್ತಿಸಿ ಸುಳ್ಳು ಹೇಳಲು ಏನು ಕಾರಣ ಎಂಬುದನ್ನ ತಿಳಿದುಕೊಳ್ಳಲಾಗುವುದು ಎಂದು ತಿಳಿಸಿದರು.

ಭಾನಾಮತಿ ಕಾಟ,,,,ವಿದ್ಯಾರ್ಥಿನಿಯರ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಹೊಸ ಟಿಸ್ಟ್

ಬಾಗಲಕೋಟೆ: ಭಾನಾಮತಿ ಕಾಟ ಎನ್ನಲಾಗಿದ್ದ ಶಾಲೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಹೊಸ ಟಿಸ್ಟ್ ಸಿಕ್ಕದೆ. ಶಾಲಾ ಬಾಲಕಿಯೇ ಈ ತರಹದ ಸುಳ್ಳು ಸೃಷ್ಟಿ ಮಾಡಿದ್ದಾಳೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್​ ಜಗಲಸಾರ ತಿಳಿಸಿದ್ದಾರೆ.

ಭಾನಾಮತಿ ಕಾಟ,, ವಿದ್ಯಾರ್ಥಿನಿಯರ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಹೊಸ ಟಿಸ್ಟ್..

ಬಾಗಲಕೋಟೆ ನಗರದ ಪ್ರೆಸ್‌ ಕಬ್ಲ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಈ ಮಾಹಿತಿಯನ್ನ ನೀಡಿದ್ದಾರೆ. ಗುಳೇದಗುಡ್ಡ ತಾಲೂಕಿನ ಇಂಜನವಾರಿ ಶಾಲೆಯಲ್ಲಿ ಅದೃಶ್ಯವಾಗಿ ಕಲ್ಲು ಬೀಳುತ್ತಿದ್ದ ಕಾರಣ ಅಲ್ಲಿ ಭಾನಾಮತಿ ಕಾಟ ಇದೆ ಎಂದು ಊಹಿಸಲಾಗಿತ್ತು. ಆದರೆ, ಸಿಸಿಟಿವಿ ಅಳವಡಿಸಿದ ನಂತರ ಬಾಲಕಿಯೇ ಶಾಲೆಯಲ್ಲಿ ಕಲ್ಲು ತಂದು ಇಡುವ ದೃಶ್ಯ ಕಂಡು ಬಂದಿದೆ. ಇನ್ನು ಆಕೆ ಚಿಕ್ಕ ಬಾಲಕಿಯಾಗಿರುವುದರಿಂದ ಅವಳ ಜೊತೆ ನಯವಾಗಿ ವರ್ತಿಸಿ ಸುಳ್ಳು ಹೇಳಲು ಏನು ಕಾರಣ ಎಂಬುದನ್ನ ತಿಳಿದುಕೊಳ್ಳಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಮೋಟರ್​ ಕಾಯ್ದೆ ತಿದ್ದುಪಡಿಯಾದ ಮೇಲೆಯೂ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದ ಹಿನ್ನೆಲೆ 24,000ಕ್ಕೂ ಹೆಚ್ಚು ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿದ್ದು, 40 ಲಕ್ಷ ರೂಪಾಯಿ ದಂಡ ಸಂಗ್ರಹವಾಗಿದೆ ಎಂಬ ಮಾಹಿತಿ ನೀಡಿದರು.

ಭದ್ರತಾ ದೃಷ್ಟಿಯಿಂದ ಮಹಿಳಾ ವಸತಿ‌ ನಿಲಯ, ಶಾಲಾ ಕಾಲೇಜ್‌ಗಳಲ್ಲಿ ಸಿಸಿ ಟಿವಿ ಅಳವಡಿಸಲು ಸೂಚನೆ ನೀಡಲಾಗಿದೆ. ಎಲ್ಲಾ ವಸತಿ ನಿಲಯಗಳಲ್ಲಿ ಪಿಎಸ್ಐರಿಂದ ಎಸ್​ಪಿವರೆಗೆ ಫೋನ್​ ನಂಬರ್​ ಇರುವ ನಾಮಫಲಕ ಅಳವಡಿಸಲಾಗಿದೆ. ಯಾರೇ ಆಗಲಿ ಲೈಂಗಿಕ ಕಿರುಕಳ ಸೇರಿದಂತೆ ಇತರ ದೌರ್ಜನ್ಯ ಎಸೆಗಿದಲ್ಲಿ ಕರೆ ಮಾಡಿ ದೂರು‌ ನೀಡಬಹುದು. ಅಂತವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್​ಪಿ ಲೋಕೇಶ್ ಜಗಲಸಾರ ತಿಳಿಸಿದರು. ಇದೇ ವೇಳೆ ಸಂವಾದಕ್ಕೆ ಆಗಮಿಸಿದ್ದ ಪತ್ರಕರ್ತರ ಸಂಘಟನೆ ಅಧ್ಯಕ್ಷರಾದ ಮಹೇಶ ಅಂಗಡಿ ಎಸ್​ಪಿ ಅವರನ್ನ ಸನ್ಮಾನಿಸಿದರು.

ಬಾಗಲಕೋಟೆ: ಭಾನಾಮತಿ ಕಾಟ ಎನ್ನಲಾಗಿದ್ದ ಶಾಲೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಹೊಸ ಟಿಸ್ಟ್ ಸಿಕ್ಕದೆ. ಶಾಲಾ ಬಾಲಕಿಯೇ ಈ ತರಹದ ಸುಳ್ಳು ಸೃಷ್ಟಿ ಮಾಡಿದ್ದಾಳೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್​ ಜಗಲಸಾರ ತಿಳಿಸಿದ್ದಾರೆ.

ಭಾನಾಮತಿ ಕಾಟ,, ವಿದ್ಯಾರ್ಥಿನಿಯರ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಹೊಸ ಟಿಸ್ಟ್..

ಬಾಗಲಕೋಟೆ ನಗರದ ಪ್ರೆಸ್‌ ಕಬ್ಲ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಈ ಮಾಹಿತಿಯನ್ನ ನೀಡಿದ್ದಾರೆ. ಗುಳೇದಗುಡ್ಡ ತಾಲೂಕಿನ ಇಂಜನವಾರಿ ಶಾಲೆಯಲ್ಲಿ ಅದೃಶ್ಯವಾಗಿ ಕಲ್ಲು ಬೀಳುತ್ತಿದ್ದ ಕಾರಣ ಅಲ್ಲಿ ಭಾನಾಮತಿ ಕಾಟ ಇದೆ ಎಂದು ಊಹಿಸಲಾಗಿತ್ತು. ಆದರೆ, ಸಿಸಿಟಿವಿ ಅಳವಡಿಸಿದ ನಂತರ ಬಾಲಕಿಯೇ ಶಾಲೆಯಲ್ಲಿ ಕಲ್ಲು ತಂದು ಇಡುವ ದೃಶ್ಯ ಕಂಡು ಬಂದಿದೆ. ಇನ್ನು ಆಕೆ ಚಿಕ್ಕ ಬಾಲಕಿಯಾಗಿರುವುದರಿಂದ ಅವಳ ಜೊತೆ ನಯವಾಗಿ ವರ್ತಿಸಿ ಸುಳ್ಳು ಹೇಳಲು ಏನು ಕಾರಣ ಎಂಬುದನ್ನ ತಿಳಿದುಕೊಳ್ಳಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಮೋಟರ್​ ಕಾಯ್ದೆ ತಿದ್ದುಪಡಿಯಾದ ಮೇಲೆಯೂ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದ ಹಿನ್ನೆಲೆ 24,000ಕ್ಕೂ ಹೆಚ್ಚು ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿದ್ದು, 40 ಲಕ್ಷ ರೂಪಾಯಿ ದಂಡ ಸಂಗ್ರಹವಾಗಿದೆ ಎಂಬ ಮಾಹಿತಿ ನೀಡಿದರು.

ಭದ್ರತಾ ದೃಷ್ಟಿಯಿಂದ ಮಹಿಳಾ ವಸತಿ‌ ನಿಲಯ, ಶಾಲಾ ಕಾಲೇಜ್‌ಗಳಲ್ಲಿ ಸಿಸಿ ಟಿವಿ ಅಳವಡಿಸಲು ಸೂಚನೆ ನೀಡಲಾಗಿದೆ. ಎಲ್ಲಾ ವಸತಿ ನಿಲಯಗಳಲ್ಲಿ ಪಿಎಸ್ಐರಿಂದ ಎಸ್​ಪಿವರೆಗೆ ಫೋನ್​ ನಂಬರ್​ ಇರುವ ನಾಮಫಲಕ ಅಳವಡಿಸಲಾಗಿದೆ. ಯಾರೇ ಆಗಲಿ ಲೈಂಗಿಕ ಕಿರುಕಳ ಸೇರಿದಂತೆ ಇತರ ದೌರ್ಜನ್ಯ ಎಸೆಗಿದಲ್ಲಿ ಕರೆ ಮಾಡಿ ದೂರು‌ ನೀಡಬಹುದು. ಅಂತವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್​ಪಿ ಲೋಕೇಶ್ ಜಗಲಸಾರ ತಿಳಿಸಿದರು. ಇದೇ ವೇಳೆ ಸಂವಾದಕ್ಕೆ ಆಗಮಿಸಿದ್ದ ಪತ್ರಕರ್ತರ ಸಂಘಟನೆ ಅಧ್ಯಕ್ಷರಾದ ಮಹೇಶ ಅಂಗಡಿ ಎಸ್​ಪಿ ಅವರನ್ನ ಸನ್ಮಾನಿಸಿದರು.

Intro:Anchor


Body:ಬಾನಾಮತಿ ಎಂದು ಶಾಲೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ಕಲ್ಲು ಬೀರುತ್ತಿರುವ ಪ್ರಕರಣಕ್ಕೆ ಹೊಸ ಟಿಸ್ಟ್ ಸಿಕ್ಕದ್ದು,ಶಾಲಾ ಬಾಲಕಿಗೆ ಸುಳ್ಳು ಸೃಷ್ಟಿ ಮಾಡಿದ್ದಾಳೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲೋಕೇಶ ಜಗಲಸಾರ ತಿಳಿಸಿದ್ದಾರೆ.
ಅವರು ಬಾಗಲಕೋಟೆ ನಗರದ ಪ್ರೇಸ್‌ ಕಬ್ಲ್ ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಈ ಮಾಹಿತಿ ತಿಳಿಸಿದ್ದು, ಗುಳೇದಗುಡ್ಡ ತಾಲೂಕಿನ ಇಂಜನವಾರಿ ಗ್ರಾಮ ಶಾಲೆಯಲ್ಲಿ ಅದೃಶ್ಯವಾಗಿ ಕಲ್ಲು ಬೀಳುತ್ತಿದ್ದು,ಭಾನಾಮತಿ ಕಾಟ ಎಂದು ಆತಂಕವಾಗಿತ್ತು.ಆದರೆ ಸಿಸಿಟಿವಿ ಅಳವಡಿಸಿದ ನಂತರ ಬಾಲಕಿ ಕಲ್ಲು ತಂದು ಶಾಲೆಯಲ್ಲಿ ಇಡುವ ದೃಶ್ಯ ದಾಖಲಾಗಿದೆ.ಚಿಕ್ಕ ಬಾಲಕಿ ಇರುವುದರಿಂದ ಅವಳ ಜೊತೆ ನಯವಾಗಿ ವರ್ತನೆ ಮಾಡಿ,ಸುಳ್ಳು ಹೇಳುವ ಕಾರಣ ವನ್ನು ತಿಳಿದುಕೊಳ್ಳಲಾಗುವದು ಎಂದು ತಿಳಿಸಿದರು.
ಮೋಟರ ಕಾಯ್ದೆ ತಿದ್ದು ಪಡಿ ಆದ ಮೇಲೆ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದರ ಮೇಲೆ ಜಿಲ್ಲೆಯಲ್ಲಿ 24 ಸಾವಿರ ಕ್ಕೂ ಹೆಚ್ಚು ಪ್ರಕರಣ ದಾಖಲಾಗಿ,40 ಲಕ್ಷ ಹಣವನ್ನು ದಂಡ ರೂಪಾಯಿ ದಂತೆ ಪಡೆಯಲಾಗಿದೆ.ಸಂಚಾರ ಸುಗಮ ಮಾರ್ಗಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ.ಮಹಿಳಾ ವಸತಿ‌ ನಿಲಯ,ಶಾಲಾ ಕಾಲೇಜ್ ಗಳಲ್ಲಿ ಸಿ ಸಿ ಟಿವಿ ಅಳವಡಿಸಲು ಸೂಚನೆ ನೀಡಲಾಗಿದೆ.ಎಲ್ಲಾ ವಸತಿ ನಿಲಯ ಗಳಲ್ಲಿ ಪಿ ಎಸ್ ಐ ದಿಂದ ಎಸ್ ಪಿ ಯವರೆಗೆ ಪೋನು ನಂಬರ ನಾಮಫಲಕ ಅಳವಡಿಸಲಾಗಿದೆ.ಯಾರೇ ಆಗಲಿ,ಲೈಂಗಿಕ ಕಿರುಕಳ ಸೇರಿದಂತೆ ಇತರ ದೌರ್ಜನ್ಯ ಎಸೆಗಿದಲ್ಲಿ ಕರೆ ಮಾಡಿ ದೂರು‌ ನೀಡಬಹುದು ಅಂತವರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ ಪಿ ಲೋಕೇಶ್ ಜಗಲಸಾರ ತಿಳಿಸಿದರು. ಇದೇ ಸಮಯದಲ್ಲಿ ಪತ್ರಕರ್ತರ ಸಂಘಟನೆ ಅಧ್ಯಕ್ಷರಾದ ಮಹೇಶ ಅಂಗಡಿ ಯವರು,ಸಂವಾದಕ್ಕೆ ಆಗಮಿಸಿದ ಎಸ್ ಪಿ ಅವರಿಗೆ ಸನ್ಮಾನಿಸಿದರು.


Conclusion:ಈ ಟಿವಿ,ಭಾರತ,ಬಾಗಲಕೋಟೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.