ETV Bharat / state

ವಿಷಪೂರಿತ ಹಾವು ಕಚ್ಚಿ ಅಸ್ವಸ್ಥಗೊಂಡ ಸ್ನೇಕ್ ಡ್ಯಾನಿಯಲ್: ಮುಂದುವರಿದ ಚಿಕಿತ್ಸೆ

ಉರಗ ಪ್ರೇಮಿ ಸ್ನೇಕ್ ಡ್ಯಾನಿಯಲ್ ಎಂಬ ಯುವಕನಿಗೆ ವಿಷ ಪೂರಿತ ಹಾವು ಕಚ್ಚಿ ತೀವ್ರ ಅಸ್ವಸ್ಥಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

author img

By

Published : Jun 25, 2020, 8:42 AM IST

Bagalkote
ಸ್ನೇಕ್ ಡ್ಯಾನಿಯಲ್

ಬಾಗಲಕೋಟೆ: ಉರಗ ಪ್ರೇಮಿ ಸ್ನೇಕ್ ಡ್ಯಾನಿಯಲ್ ಎಂಬ ಯುವಕನಿಗೆ ವಿಷ ಪೂರಿತ ಹಾವು ಕಚ್ಚಿ ತೀವ್ರ ಅಸ್ವಸ್ಥಗೊಂಡಿರುವ ಘಟನೆ ಜರುಗಿದೆ.

ಇಲ್ಲಿಯವರೆಗೂ ಇವರು 3020 ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಮತ್ತು ಸಾವಿರಕ್ಕೂ ಹೆಚ್ಚು ಕೋಬ್ರಾ ಜಾತಿಯ ಹಾವು ಹಿಡಿದು ಯಾವುದೇ ತೊಂದರೆ ಆಗದಂತೆ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ. ಇದಲ್ಲದೇ ಸುಮಾರು 70ಕ್ಕೂ ಹೆಚ್ಚು ಹಾವುಗಳು ಕಚ್ಚಿದರೂ ಯಾವುದೇ ತೊಂದರೆ ಆಗಿರಲಿಲ್ಲ. ಇಂದು ನಗರದಲ್ಲಿ ಕೋಬ್ರಾ ಜಾತಿಯ ವಿಷಪೂರಿತ ಹಾವು ಹಿಡಿಯಲು ಹೋದಾಗ ಕಚ್ಚಿದೆ. ಇದರಿಂದ‌ ವಿಷ ಏರಿದ ಪರಿಣಾಮ ತೀವ್ರ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Bagalkote
ವಿಷ ಪೂರಿತ ಹಾವು ಕಚ್ಚಿ ಅಸ್ವಸ್ಥಗೊಂಡಿರುವ ಸ್ನೇಕ್ ಡ್ಯಾನಿಯಲ್

ಇನ್ನು ಸ್ನೇಕ್ ಡ್ಯಾನಿಯಲ್ ಸಾವು, ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದು, ಬೇಗನೆ ಗುಣಮುಖರಾಗಲಿ ಎಂದು ದೇವರಿಗೆ ನಗರದ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಬಾಗಲಕೋಟೆ: ಉರಗ ಪ್ರೇಮಿ ಸ್ನೇಕ್ ಡ್ಯಾನಿಯಲ್ ಎಂಬ ಯುವಕನಿಗೆ ವಿಷ ಪೂರಿತ ಹಾವು ಕಚ್ಚಿ ತೀವ್ರ ಅಸ್ವಸ್ಥಗೊಂಡಿರುವ ಘಟನೆ ಜರುಗಿದೆ.

ಇಲ್ಲಿಯವರೆಗೂ ಇವರು 3020 ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಮತ್ತು ಸಾವಿರಕ್ಕೂ ಹೆಚ್ಚು ಕೋಬ್ರಾ ಜಾತಿಯ ಹಾವು ಹಿಡಿದು ಯಾವುದೇ ತೊಂದರೆ ಆಗದಂತೆ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ. ಇದಲ್ಲದೇ ಸುಮಾರು 70ಕ್ಕೂ ಹೆಚ್ಚು ಹಾವುಗಳು ಕಚ್ಚಿದರೂ ಯಾವುದೇ ತೊಂದರೆ ಆಗಿರಲಿಲ್ಲ. ಇಂದು ನಗರದಲ್ಲಿ ಕೋಬ್ರಾ ಜಾತಿಯ ವಿಷಪೂರಿತ ಹಾವು ಹಿಡಿಯಲು ಹೋದಾಗ ಕಚ್ಚಿದೆ. ಇದರಿಂದ‌ ವಿಷ ಏರಿದ ಪರಿಣಾಮ ತೀವ್ರ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Bagalkote
ವಿಷ ಪೂರಿತ ಹಾವು ಕಚ್ಚಿ ಅಸ್ವಸ್ಥಗೊಂಡಿರುವ ಸ್ನೇಕ್ ಡ್ಯಾನಿಯಲ್

ಇನ್ನು ಸ್ನೇಕ್ ಡ್ಯಾನಿಯಲ್ ಸಾವು, ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದು, ಬೇಗನೆ ಗುಣಮುಖರಾಗಲಿ ಎಂದು ದೇವರಿಗೆ ನಗರದ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.