ETV Bharat / state

ಬಾಗಲಕೋಟೆ: ಸಸಿ ನೆಡುವ ಮೂಲಕ ಆರ್​ಎಸ್​ಎಸ್​ನಿಂದ ವಿಶ್ವ ಪರಿಸರ ದಿನ ಆಚರಣೆ - Bagalkot RSS celebrates World Environment Day

ಬಾಗಲಕೋಟೆ ಅರಣ್ಯ ಇಲಾಖೆಯ ಸಹಾಯಕ ಸಂರಕ್ಷಣಾ ಅಧಿಕಾರಿ ಎ.ಎಸ್.ನೇಗಿನಹಾಳ ಹಾಗೂ ವಲಯ ಅಧಿಕಾರಿ ರೂಪಾ ಅವರ ನೇತೃತ್ವದಲ್ಲಿ ಸಸಿಗೆ ನೀರು ಹಾಕುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಣೆ ಮಾಡಲಾಯಿತು.

Bagalkot RSS celebrates World Environment Day planting saplings
ಬಾಗಲಕೋಟೆ: ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿದ ಆರ್ ಎಸ್ ಎಸ್
author img

By

Published : Jun 5, 2020, 6:20 PM IST

ಬಾಗಲಕೋಟೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನವನಗರದ ಸೆಕ್ಟರ್ ನಂ. 30ರಲ್ಲಿ ಆರ್​​ಎಸ್​​ಎಸ್ ಸಂಘಟನೆ ವತಿಯಿಂದ ಸಸಿಗಳನ್ನು ನೆಡಲಾಯಿತು.

ಬಾಗಲಕೋಟೆ: ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ

ರಾಜು ಚಿತ್ತವಾಡಗಿ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ, ನಗರಸಭೆ ಸದಸ್ಯ ಶಿವು ಕುರಬರ ಆರ್​​ಎಸ್​​ಎಸ್ ಪ್ರಮುಖರೊಂದಿಗೆ ಗಣೇಶನ ದೇವಸ್ಥಾನದ ಎದುರು ಸಸಿಗಳನ್ನು ನೆಟ್ಟರು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿ ಎ.ಎಸ್.ನೇಗಿನಹಾಳ ಈಟಿ‌ವಿ ಭಾರತದೊಂದಿಗೆ ಮಾತನಾಡಿ, ಜೂನ್ ತಿಂಗಳಾದ್ಯಂತ ಪರಿಸರ ದಿನಾಚರಣೆ ಆಚರಿಸಿ ಬಾಗಲಕೋಟೆ, ನವನಗರದ ಹಾಗೂ ವಿದ್ಯಾಗಿರಿ ಪ್ರದೇಶದಲ್ಲಿ ಒಟ್ಟು 3300 ಗಿಡಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ.

ಸಂಘ ಸಂಸ್ಥೆಗಳು ಬಂದು ಉಚಿತವಾಗಿ ಸಸಿಗಳನ್ನು ಪಡೆದುಕೊಂಡು ಬೆಳೆಸಬಹುದು. ಇವತ್ತಿನ ಧ್ಯೇಯ ವಾಕ್ಯ ಮಾಲಿನ್ಯ ಅಳಿಸಿ, ಜೀವವೈವಿಧ್ಯತೆ ಉಳಿಸಿ ಎಂಬುದಾಗಿದ್ದು, ರೈತಾಪಿ ವರ್ಗ ಸೇರಿದಂತೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಲಾಗುವುದು ಎಂದರು.

ಬಾಗಲಕೋಟೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನವನಗರದ ಸೆಕ್ಟರ್ ನಂ. 30ರಲ್ಲಿ ಆರ್​​ಎಸ್​​ಎಸ್ ಸಂಘಟನೆ ವತಿಯಿಂದ ಸಸಿಗಳನ್ನು ನೆಡಲಾಯಿತು.

ಬಾಗಲಕೋಟೆ: ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಣೆ

ರಾಜು ಚಿತ್ತವಾಡಗಿ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ, ನಗರಸಭೆ ಸದಸ್ಯ ಶಿವು ಕುರಬರ ಆರ್​​ಎಸ್​​ಎಸ್ ಪ್ರಮುಖರೊಂದಿಗೆ ಗಣೇಶನ ದೇವಸ್ಥಾನದ ಎದುರು ಸಸಿಗಳನ್ನು ನೆಟ್ಟರು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿ ಎ.ಎಸ್.ನೇಗಿನಹಾಳ ಈಟಿ‌ವಿ ಭಾರತದೊಂದಿಗೆ ಮಾತನಾಡಿ, ಜೂನ್ ತಿಂಗಳಾದ್ಯಂತ ಪರಿಸರ ದಿನಾಚರಣೆ ಆಚರಿಸಿ ಬಾಗಲಕೋಟೆ, ನವನಗರದ ಹಾಗೂ ವಿದ್ಯಾಗಿರಿ ಪ್ರದೇಶದಲ್ಲಿ ಒಟ್ಟು 3300 ಗಿಡಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ.

ಸಂಘ ಸಂಸ್ಥೆಗಳು ಬಂದು ಉಚಿತವಾಗಿ ಸಸಿಗಳನ್ನು ಪಡೆದುಕೊಂಡು ಬೆಳೆಸಬಹುದು. ಇವತ್ತಿನ ಧ್ಯೇಯ ವಾಕ್ಯ ಮಾಲಿನ್ಯ ಅಳಿಸಿ, ಜೀವವೈವಿಧ್ಯತೆ ಉಳಿಸಿ ಎಂಬುದಾಗಿದ್ದು, ರೈತಾಪಿ ವರ್ಗ ಸೇರಿದಂತೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.