ETV Bharat / sports

ಮಾಹಿ ಫ್ಯಾನ್ಸ್​​​​​ಗೆ ಇಲ್ಲಿದೆ ಸಿಹಿಸುದ್ದಿ... ಧೋನಿ ನಿವೃತ್ತಿ ಸದ್ಯಕ್ಕಿಲ್ಲ...!

author img

By

Published : Jul 20, 2019, 1:36 AM IST

ವಿಶ್ವಕಪ್​​ ಬಳಿಕ ಧೋನಿ ಏಕದಿನ ಕ್ರಿಕೆಟ್​ನಿಂದ ಹಿಂದೆಸರಿಯಲಿದ್ದಾರೆ ಎನ್ನುವ ಮಾತುಗಳು ಟೂರ್ನಿ ಆರಂಭಕ್ಕೂ ಮುನ್ನ ಕೇಳಿಬಂದಿತ್ತು. ಟೀಮ್ ಇಂಡಿಯಾ ಸೆಮಿಫೈನಲ್​ನಲ್ಲಿ ಸೋತ ಬಳಿಕ ಮಾಹಿಯ ನಿವೃತ್ತಿ ಬಗೆಗಿನ ಮಾತುಗಳು ಮತ್ತಷ್ಟು ಜೋರಾಗಿತ್ತು.

ಧೋನಿ

ನವದೆಹಲಿ: ಟೀಮ್ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್​.ಧೋನಿ ನಿವೃತ್ತಿಯ ಬಗ್ಗೆ ಉಂಟಾಗಿರುವ ಗೊಂದಲಗಳ ಬಗ್ಗೆ ಮಾಹಿಯ ದೀರ್ಘಕಾಲದ ಸ್ನೇಹಿತ ಹಾಗೂ ಉದ್ಯಮ ಪಾಲುದಾರ ಅರುಣ್ ಪಾಂಡೆ ಸ್ಪಷ್ಟನೆ ನೀಡಿದ್ದಾರೆ.

ವಿಶ್ವಕಪ್​​ ಬಳಿಕ ಧೋನಿ ಏಕದಿನ ಕ್ರಿಕೆಟ್​ನಿಂದ ಹಿಂದೆ ಸರಿಯಲಿದ್ದಾರೆ ಎನ್ನುವ ಮಾತುಗಳು ಟೂರ್ನಿ ಆರಂಭಕ್ಕೂ ಮುನ್ನ ಕೇಳಿಬಂದಿತ್ತು. ಟೀಮ್ ಇಂಡಿಯಾ ಸೆಮಿಫೈನಲ್​ನಲ್ಲಿ ಸೋತ ಬಳಿಕ ಮಾಹಿಯ ನಿವೃತ್ತಿ ಬಗೆಗಿನ ಮಾತುಗಳು ಮತ್ತಷ್ಟು ಜೋರಾಗಿತ್ತು.

ಭವಿಷ್ಯದತ್ತ ದೃಷ್ಟಿ ಹರಿಸಿ, ಯುವ ಕ್ರಿಕೆಟಿಗರಿಗೆ ಅವಕಾಶ ನೀಡಿ: ಧೋನಿಗೆ ಸಲಹೆ ನೀಡಿದ ಗಂಭೀರ್​!

"ಧೋನಿ ತಕ್ಷಣಕ್ಕೆ ನಿವೃತ್ತಿ ಘೋಷಿಸುವ ಯೋಚನೆ ಹೊಂದಿಲ್ಲ. ಸದ್ಯ ಹಿರಿಯ ಆಟಗಾರನ ರಿಟೈರ್​ಮೆಂಟ್ ಬಗ್ಗೆ ಹರಿದಾಡುತ್ತಿರುವ ಮಾತುಗಳು ಹಾಗೂ ಒತ್ತಡ ರೀತಿಯ ಸನ್ನಿವೇಶ ನಿಜಕ್ಕೂ ದುರದೃಷ್ಟಕರ" ಎಂದು ಅರುಣ್ ಪಾಂಡೆ ಹೇಳಿದ್ದಾರೆ.

ಧೋನಿ ನಡೆಸುತ್ತಿರುವ ರಿತಿ ಸ್ಪೋರ್ಟ್ಸ್​ನಲ್ಲಿ ಅರುಣ್ ಪಾಂಡೆ ಪಾಲುದಾರಿಕೆಯನ್ನು ಹೊಂದಿದ್ದಾರೆ. ವ್ಯವಹಾರದ ಹೊರತಾಗಿ ಇವರಿಬ್ಬರೂ ದೀರ್ಘಕಾಲದ ಸ್ನೇಹಿತರು.

ವಿಂಡೀಸ್​ ಪ್ರವಾಸಕ್ಕೆ ಭಾನುವಾರ ಟೀಮ್ ಇಂಡಿಯಾ ಆಯ್ಕೆ ನಡೆಯಲಿದ್ದು, ಇದಕ್ಕೂ ಮುನ್ನು ಬಿಸಿಸಿಐ ಅಧಿಕಾರಿಗಳು ಧೋನಿ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ನವದೆಹಲಿ: ಟೀಮ್ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್​.ಧೋನಿ ನಿವೃತ್ತಿಯ ಬಗ್ಗೆ ಉಂಟಾಗಿರುವ ಗೊಂದಲಗಳ ಬಗ್ಗೆ ಮಾಹಿಯ ದೀರ್ಘಕಾಲದ ಸ್ನೇಹಿತ ಹಾಗೂ ಉದ್ಯಮ ಪಾಲುದಾರ ಅರುಣ್ ಪಾಂಡೆ ಸ್ಪಷ್ಟನೆ ನೀಡಿದ್ದಾರೆ.

ವಿಶ್ವಕಪ್​​ ಬಳಿಕ ಧೋನಿ ಏಕದಿನ ಕ್ರಿಕೆಟ್​ನಿಂದ ಹಿಂದೆ ಸರಿಯಲಿದ್ದಾರೆ ಎನ್ನುವ ಮಾತುಗಳು ಟೂರ್ನಿ ಆರಂಭಕ್ಕೂ ಮುನ್ನ ಕೇಳಿಬಂದಿತ್ತು. ಟೀಮ್ ಇಂಡಿಯಾ ಸೆಮಿಫೈನಲ್​ನಲ್ಲಿ ಸೋತ ಬಳಿಕ ಮಾಹಿಯ ನಿವೃತ್ತಿ ಬಗೆಗಿನ ಮಾತುಗಳು ಮತ್ತಷ್ಟು ಜೋರಾಗಿತ್ತು.

ಭವಿಷ್ಯದತ್ತ ದೃಷ್ಟಿ ಹರಿಸಿ, ಯುವ ಕ್ರಿಕೆಟಿಗರಿಗೆ ಅವಕಾಶ ನೀಡಿ: ಧೋನಿಗೆ ಸಲಹೆ ನೀಡಿದ ಗಂಭೀರ್​!

"ಧೋನಿ ತಕ್ಷಣಕ್ಕೆ ನಿವೃತ್ತಿ ಘೋಷಿಸುವ ಯೋಚನೆ ಹೊಂದಿಲ್ಲ. ಸದ್ಯ ಹಿರಿಯ ಆಟಗಾರನ ರಿಟೈರ್​ಮೆಂಟ್ ಬಗ್ಗೆ ಹರಿದಾಡುತ್ತಿರುವ ಮಾತುಗಳು ಹಾಗೂ ಒತ್ತಡ ರೀತಿಯ ಸನ್ನಿವೇಶ ನಿಜಕ್ಕೂ ದುರದೃಷ್ಟಕರ" ಎಂದು ಅರುಣ್ ಪಾಂಡೆ ಹೇಳಿದ್ದಾರೆ.

ಧೋನಿ ನಡೆಸುತ್ತಿರುವ ರಿತಿ ಸ್ಪೋರ್ಟ್ಸ್​ನಲ್ಲಿ ಅರುಣ್ ಪಾಂಡೆ ಪಾಲುದಾರಿಕೆಯನ್ನು ಹೊಂದಿದ್ದಾರೆ. ವ್ಯವಹಾರದ ಹೊರತಾಗಿ ಇವರಿಬ್ಬರೂ ದೀರ್ಘಕಾಲದ ಸ್ನೇಹಿತರು.

ವಿಂಡೀಸ್​ ಪ್ರವಾಸಕ್ಕೆ ಭಾನುವಾರ ಟೀಮ್ ಇಂಡಿಯಾ ಆಯ್ಕೆ ನಡೆಯಲಿದ್ದು, ಇದಕ್ಕೂ ಮುನ್ನು ಬಿಸಿಸಿಐ ಅಧಿಕಾರಿಗಳು ಧೋನಿ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

Intro:Body:

ಮಾಹಿ ಫ್ಯಾನ್ಸ್​​​​​ಗೆ ಇಲ್ಲಿದೆ ಸಿಹಿಸುದ್ದಿ... ಧೋನಿ ನಿವೃತ್ತಿ ಸದ್ಯಕ್ಕಿಲ್ಲ...!



ನವದೆಹಲಿ: ಟೀಮ್ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್​.ಧೋನಿ ನಿವೃತ್ತಿಯ ಬಗ್ಗೆ ಉಂಟಾಗಿರುವ ಗೊಂದಲಗಳ ಬಗ್ಗೆ ಮಾಹಿಯ ದೀರ್ಘಕಾಲದ ಸ್ನೇಹಿತ ಹಾಗೂ ಉದ್ಯಮ ಪಾಲುದಾರ ಅರುಣ್ ಪಾಂಡೆ ಸ್ಪಷ್ಟನೆ ನೀಡಿದ್ದಾರೆ.



ವಿಶ್ವಕಪ್​​ ಬಳಿಕ ಧೋನಿ ಏಕದಿನ ಕ್ರಿಕೆಟ್​ನಿಂದ ಹಿಂದೆಸರಿಯಲಿದ್ದಾರೆ ಎನ್ನುವ ಮಾತುಗಳು ಟೂರ್ನಿ ಆರಂಭಕ್ಕೂ ಮುನ್ನ ಕೇಳಿಬಂದಿತ್ತು. ಟೀಮ್ ಇಂಡಿಯಾ ಸೆಮಿಫೈನಲ್​ನಲ್ಲಿ ಸೋತ ಬಳಿಕ ಮಾಹಿಯ ನಿವೃತ್ತಿ ಬಗೆಗಿನ ಮಾತುಗಳು ಮತ್ತಷ್ಟು ಜೋರಾಗಿತ್ತು.



ಧೋನಿ ತಕ್ಷಣಕ್ಕೆ ನಿವೃತ್ತಿ ಘೋಷಿಸುವ ಯೋಚನೆ ಹೊಂದಿಲ್ಲ. ಸದ್ಯ ಹಿರಿಯ ಆಟಗಾರನ ರಿಟೈರ್​ಮೆಂಟ್ ಬಗ್ಗೆ ಹರಿದಾಡುತ್ತಿರುವ ಮಾತುಗಳು ಹಾಗೂ ಒತ್ತಡ ರೀತಿಯ ಸನ್ನಿವೇಶ ನಿಜಕ್ಕೂ ದುರದೃಷ್ಟಕರ ಎಂದು ಅರುಣ್ ಪಾಂಡೆ ಹೇಳಿದ್ದಾರೆ.



ಧೋನಿ ನಡೆಸುತ್ತಿರುವ ರಿತಿ ಸ್ಪೋರ್ಟ್ಸ್​ನಲ್ಲಿ ಅರುಣ್ ಪಾಂಡೆ ಪಾಲುದಾರಿಕೆಯನ್ನು ಹೊಂದಿದ್ದಾರೆ. ವ್ಯವಹಾರದ ಹೊರತಾಗಿ ಇವರಿಬ್ಬರೂ ದೀರ್ಘಕಾಲದ ಸ್ನೇಹಿತರು.



ವಿಂಡೀಸ್​ ಪ್ರವಾಸಕ್ಕೆ ಭಾನುವಾರ ಟೀಮ್ ಇಂಡಿಯಾ ಆಯ್ಕೆ ನಡೆಯಲಿದ್ದು, ಇದಕ್ಕೂ ಮುನ್ನು ಬಿಸಿಸಿಐ ಅಧಿಕಾರಿಗಳು ಧೋನಿ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.