", "primaryImageOfPage": { "@id": "https://etvbharatimages.akamaized.net/etvbharat/prod-images/768-512-4449495-151-4449495-1568553031630.jpg" }, "inLanguage": "kn", "publisher": { "@type": "Organization", "name": "ETV Bharat", "url": "https://www.etvbharat.com", "logo": { "@type": "ImageObject", "contentUrl": "https://etvbharatimages.akamaized.net/etvbharat/prod-images/768-512-4449495-151-4449495-1568553031630.jpg" } } }
", "articleSection": "sports", "articleBody": "3 ವರ್ಷಗಳ ನಂತರ ಧರ್ಮಶಾಲಾದಲ್ಲಿ ಟಿ20 ಪಂದ್ಯ ಆಯೋಜನೆಗೊಂಡಿದೆ. ಆದರೆ ಮಳೆಯ ಕಾರಣ 40 ಓವರ್​ಗಳ ಪಂದ್ಯ ಅನುಮಾನವಾಗಿದ್ದು, ಓವರ್​ಗಳು ಕಡಿತವಾಗುವ ಸಾಧ್ಯತೆ ಹೆಚ್ಚಿದೆ. ಇಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್​ ತಂಡಗಳು 2016 ವಿಶ್ವಕಪ್​ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು.ಧರ್ಮಶಾಲಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ. ಧರ್ಮಶಾಲಅದಲ್ಲಿ ಮಧ್ಯಾಹ್ನ 3 ಗಂಟೆಯಿಂದ ತುಂತುರು ಮಳೆ ಬೀಳುತ್ತಿದೆ. ಸದ್ಯಕ್ಕೆ ಮಳೆ ನಿಂತಿದೆಯಾದರೂ ಅಂಗಳದಲ್ಲಿ ನೀರು ನಿಂತಿದೆ ಎಂಬ ಮಾಹಿತಿ ತಿಳಿದುಬಂದಿದೆ.3 ವರ್ಷಗಳ ನಂತರ ಧರ್ಮಶಾಲಾದಲ್ಲಿ ಟಿ20 ಪಂದ್ಯ ಆಯೋಜನೆಗೊಂಡಿದೆ. ಆದರೆ ಮಳೆಯ ಕಾರಣ 40 ಓವರ್​ಗಳ ಪಂದ್ಯ ಅನುಮಾನವಾಗಿದ್ದು, ಓವರ್​ಗಳು ಕಡಿತವಾಗುವ ಸಂಭವವೇ ಹೆಚ್ಚಿದೆ. ಇಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್​ ತಂಡಗಳು 2016 ವಿಶ್ವಕಪ್​ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. Work in progress at the moment to get the ground ready here in Dharamsala 🤞🏻#INDvSA pic.twitter.com/Oqbsy3go0g— BCCI (@BCCI) September 15, 2019 ಸೇಡಿಗಾಗಿ ಕಾದಿರುವ ಟೀಂ​ ಇಂಡಿಯಾ:2015ರಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಇದೇ ಅಂಗಳದಲ್ಲಿ ಎದುರಿಸಿತ್ತು. ಆದಾದ ನಂತರ ಭಾರತ ತಂಡ ಇಲ್ಲಿ ಟಿ20 ಪಂದ್ಯ ಆಡಿಲ್ಲ. ಅಂದಿನ ಪಂದ್ಯದಲ್ಲಿ ರೋಹಿತ್​ ಶರ್ಮಾ 106 ರನ್​ ಗಳಿಸಿ ಶತಕ ದಾಖಲಿಸಿದ್ದರು. ಆದರೆ ಆ ಪಂದ್ಯದಲ್ಲಿ 200 ರನ್​ಗಳ ಗುರಿಯನ್ನು ಹರಿಣಗಳು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಭಾರತೀಯರಿಗೆ ಶಾಕ್​ ನೀಡಿದ್ದರು. ವರ್ಷಗಳ ನಂತರ ಇದೇ ಅಂಗಳದಲ್ಲಿ ಮತ್ತೆ ಮುಖಾಮುಖಿಯಾಗುತ್ತಿದ್ದು, ದುರ್ಬಲ ಹರಿಣಗಳ ವಿರುದ್ಧ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚಿದೆ.", "url": "https://www.etvbharat.com/kannada/karnataka/sports/cricket/cricket-top-news/india-vs-south-africa-1st-t20i-rain-can-play-spoilsport-in-dharamsala/ka20190915190110877", "inLanguage": "kn", "datePublished": "2019-09-15T19:01:15+05:30", "dateModified": "2019-09-15T19:01:15+05:30", "dateCreated": "2019-09-15T19:01:15+05:30", "thumbnailUrl": "https://etvbharatimages.akamaized.net/etvbharat/prod-images/768-512-4449495-151-4449495-1568553031630.jpg", "mainEntityOfPage": { "@type": "WebPage", "@id": "https://www.etvbharat.com/kannada/karnataka/sports/cricket/cricket-top-news/india-vs-south-africa-1st-t20i-rain-can-play-spoilsport-in-dharamsala/ka20190915190110877", "name": "ದಕ್ಷಿಣ ಆಫ್ರಿಕಾ ವಿರುದ್ಧ ಸೇಡು ತೀರಿಸಿಕೊಳ್ಳಲು ಕೊಹ್ಲಿ ಪಡೆಗೆ ವರುಣನ ಅಡ್ಡಿ?", "image": "https://etvbharatimages.akamaized.net/etvbharat/prod-images/768-512-4449495-151-4449495-1568553031630.jpg" }, "image": { "@type": "ImageObject", "url": "https://etvbharatimages.akamaized.net/etvbharat/prod-images/768-512-4449495-151-4449495-1568553031630.jpg", "width": 1200, "height": 900 }, "author": { "@type": "Organization", "name": "ETV Bharat", "url": "https://www.etvbharat.com/author/undefined" }, "publisher": { "@type": "Organization", "name": "ETV Bharat Karnataka", "url": "https://www.etvbharat.com", "logo": { "@type": "ImageObject", "url": "https://etvbharatimages.akamaized.net/etvbharat/static/assets/images/etvlogo/kannada.png", "width": 82, "height": 60 } } }

ETV Bharat / sports

ದಕ್ಷಿಣ ಆಫ್ರಿಕಾ ವಿರುದ್ಧ ಸೇಡು ತೀರಿಸಿಕೊಳ್ಳಲು ಕೊಹ್ಲಿ ಪಡೆಗೆ ವರುಣನ ಅಡ್ಡಿ? - ವಿರಾಟ್​ ಕೊಹ್ಲಿ

3 ವರ್ಷಗಳ ನಂತರ ಧರ್ಮಶಾಲಾದಲ್ಲಿ ಟಿ20 ಪಂದ್ಯ ಆಯೋಜನೆಗೊಂಡಿದೆ. ಆದರೆ ಮಳೆಯ ಕಾರಣ 40 ಓವರ್​ಗಳ ಪಂದ್ಯ ಅನುಮಾನವಾಗಿದ್ದು, ಓವರ್​ಗಳು ಕಡಿತವಾಗುವ ಸಾಧ್ಯತೆ ಹೆಚ್ಚಿದೆ. ಇಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್​ ತಂಡಗಳು 2016 ವಿಶ್ವಕಪ್​ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು.

India vs South Africa,
author img

By

Published : Sep 15, 2019, 7:01 PM IST

ಧರ್ಮಶಾಲಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ.

ಧರ್ಮಶಾಲಅದಲ್ಲಿ ಮಧ್ಯಾಹ್ನ 3 ಗಂಟೆಯಿಂದ ತುಂತುರು ಮಳೆ ಬೀಳುತ್ತಿದೆ. ಸದ್ಯಕ್ಕೆ ಮಳೆ ನಿಂತಿದೆಯಾದರೂ ಅಂಗಳದಲ್ಲಿ ನೀರು ನಿಂತಿದೆ ಎಂಬ ಮಾಹಿತಿ ತಿಳಿದುಬಂದಿದೆ.

3 ವರ್ಷಗಳ ನಂತರ ಧರ್ಮಶಾಲಾದಲ್ಲಿ ಟಿ20 ಪಂದ್ಯ ಆಯೋಜನೆಗೊಂಡಿದೆ. ಆದರೆ ಮಳೆಯ ಕಾರಣ 40 ಓವರ್​ಗಳ ಪಂದ್ಯ ಅನುಮಾನವಾಗಿದ್ದು, ಓವರ್​ಗಳು ಕಡಿತವಾಗುವ ಸಂಭವವೇ ಹೆಚ್ಚಿದೆ. ಇಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್​ ತಂಡಗಳು 2016 ವಿಶ್ವಕಪ್​ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು.

ಸೇಡಿಗಾಗಿ ಕಾದಿರುವ ಟೀಂ​ ಇಂಡಿಯಾ:

2015ರಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಇದೇ ಅಂಗಳದಲ್ಲಿ ಎದುರಿಸಿತ್ತು. ಆದಾದ ನಂತರ ಭಾರತ ತಂಡ ಇಲ್ಲಿ ಟಿ20 ಪಂದ್ಯ ಆಡಿಲ್ಲ. ಅಂದಿನ ಪಂದ್ಯದಲ್ಲಿ ರೋಹಿತ್​ ಶರ್ಮಾ 106 ರನ್​ ಗಳಿಸಿ ಶತಕ ದಾಖಲಿಸಿದ್ದರು. ಆದರೆ ಆ ಪಂದ್ಯದಲ್ಲಿ 200 ರನ್​ಗಳ ಗುರಿಯನ್ನು ಹರಿಣಗಳು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಭಾರತೀಯರಿಗೆ ಶಾಕ್​ ನೀಡಿದ್ದರು. ವರ್ಷಗಳ ನಂತರ ಇದೇ ಅಂಗಳದಲ್ಲಿ ಮತ್ತೆ ಮುಖಾಮುಖಿಯಾಗುತ್ತಿದ್ದು, ದುರ್ಬಲ ಹರಿಣಗಳ ವಿರುದ್ಧ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಧರ್ಮಶಾಲಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ.

ಧರ್ಮಶಾಲಅದಲ್ಲಿ ಮಧ್ಯಾಹ್ನ 3 ಗಂಟೆಯಿಂದ ತುಂತುರು ಮಳೆ ಬೀಳುತ್ತಿದೆ. ಸದ್ಯಕ್ಕೆ ಮಳೆ ನಿಂತಿದೆಯಾದರೂ ಅಂಗಳದಲ್ಲಿ ನೀರು ನಿಂತಿದೆ ಎಂಬ ಮಾಹಿತಿ ತಿಳಿದುಬಂದಿದೆ.

3 ವರ್ಷಗಳ ನಂತರ ಧರ್ಮಶಾಲಾದಲ್ಲಿ ಟಿ20 ಪಂದ್ಯ ಆಯೋಜನೆಗೊಂಡಿದೆ. ಆದರೆ ಮಳೆಯ ಕಾರಣ 40 ಓವರ್​ಗಳ ಪಂದ್ಯ ಅನುಮಾನವಾಗಿದ್ದು, ಓವರ್​ಗಳು ಕಡಿತವಾಗುವ ಸಂಭವವೇ ಹೆಚ್ಚಿದೆ. ಇಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್​ ತಂಡಗಳು 2016 ವಿಶ್ವಕಪ್​ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು.

ಸೇಡಿಗಾಗಿ ಕಾದಿರುವ ಟೀಂ​ ಇಂಡಿಯಾ:

2015ರಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಇದೇ ಅಂಗಳದಲ್ಲಿ ಎದುರಿಸಿತ್ತು. ಆದಾದ ನಂತರ ಭಾರತ ತಂಡ ಇಲ್ಲಿ ಟಿ20 ಪಂದ್ಯ ಆಡಿಲ್ಲ. ಅಂದಿನ ಪಂದ್ಯದಲ್ಲಿ ರೋಹಿತ್​ ಶರ್ಮಾ 106 ರನ್​ ಗಳಿಸಿ ಶತಕ ದಾಖಲಿಸಿದ್ದರು. ಆದರೆ ಆ ಪಂದ್ಯದಲ್ಲಿ 200 ರನ್​ಗಳ ಗುರಿಯನ್ನು ಹರಿಣಗಳು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಭಾರತೀಯರಿಗೆ ಶಾಕ್​ ನೀಡಿದ್ದರು. ವರ್ಷಗಳ ನಂತರ ಇದೇ ಅಂಗಳದಲ್ಲಿ ಮತ್ತೆ ಮುಖಾಮುಖಿಯಾಗುತ್ತಿದ್ದು, ದುರ್ಬಲ ಹರಿಣಗಳ ವಿರುದ್ಧ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.